#🎥 Motivational ಸ್ಟೇಟಸ್ ವಜ್ರವಿದ್ದಂತೆ.*
*ದೇವಾನುದೇವತೆಗಳು ಚಿನ್ನವಿದ್ದಂತೆ.*
*ಸ್ವಾಮೀಜಿಗಳು, ಋಷಿಮುನಿಗಳು, ಧರ್ಮಸಂಸ್ಥಾಪಕರು ಬೆಳ್ಳಿ ಇದ್ದಂತೆ.*
*ಮನುಷ್ಯರು ಕಬ್ಬಿಣವಿದ್ದಂತೆ.*
*ಈ ನಾಲ್ಕರ ವ್ಯತ್ಯಾಸ ತಿಳಿದುಕೊಂಡವನೇ ಮಹಾನ್ ಜ್ಞಾನಿ ಹಾಗೂ ಜಾತಿ,ಧರ್ಮ, ಕುಲ ,ಪಂಗಡ ಯಾವುದು ಇಲ್ಲದ ಒಬ್ಬ ಪರಮಾತ್ಮನನ್ನು (ವಜ್ರವನ್ನು)ಸರಿಯಾಗಿ ಅರಿತುಕೊಂಡರೆ ಮಾತ್ರ ನಮ್ಮ ಜೀವನದಲ್ಲಿ ಶಾಂತಿ , ಸುಖ, ಆನಂದ, ನೆಮ್ಮದಿ ಎಲ್ಲವೂ ಸಿಗುತ್ತದೆ.*