🌹ಚಿತ್ತಾರ🌹Instagram:gkch1123 (ಚಿತ್ರಲೇಖ)
ShareChat
click to see wallet page
@cg1123
cg1123
🌹ಚಿತ್ತಾರ🌹Instagram:gkch1123 (ಚಿತ್ರಲೇಖ)
@cg1123
ಬರಹಗಳ ಸಂಗಾತಿ,ಕುಂಚಗಳ ಒಡತಿ ಸ್ವರ ಸ್ವರವೂ ಸಂಪ್ರೀತಿ
#🖋️ ನನ್ನ ಬರಹ #🖊ಬದುಕಿನ ಕೋಟ್ಸ್📜 #😢ಯಾಕೋ ಬೇಜಾರು #💓ಮನದಾಳದ ಮಾತು #🌹ಚಿತ್ತಾರ🌹
🖋️ ನನ್ನ ಬರಹ - రెణ్మః ನ ಸೆಳೆಯುವ ಪ್ರಕೃತಿಯ ಸೌಂದರ್ಯದ ಸೊಬಗಿಗೆ ಮನಸೋತು ಕಿಲೋಮೀಟರ್ಗಳ ಲೆಕ್ಕವೇ ಇಲ್ಲದೆ ಕುರುಡಾಗಿ ಹೋಗಿ ಕಂದರವನ್ನು ಕಂಡು ಕಾಣದಂತೆ ಕೇವಲ ಫೋಟೋಗಳು, ವಿಡಿಯೋಗಳ ಹುಚ್ಚಿಗೆ ಮರುಳಾಗಿ ಕಾಲುಜಾರಿ ತಮ್ಮ ಜೀವನದ ಕಾಲನ್ನೇ ಮುಗಿಸಿ ಕೊಳ್ಳುತ್ತಿರುವ ಮೂರ್ಖರ ಸಂತೆಯಿದು  ಗುಡ್ಡಗಳ ಬೃಹತ್ತಾದ ಬಂಡೆಗಳ ಮೇಲೆ ಬೆಟ್ಟ F ಹತ್ತಿ ಸಾಹಸ ಪ್ರದರ್ಶನ ಮಾಡಲು ಹೋಗಿ ತಾವೇ ಸಾವಿನ ಮನೆಯ ಬಾಗಿಲು ತಟ್ಟುವಂತೆ ಮಾಡಿಕೊಂಡಿರುವ ಹುಚ್ಚರ ಪರಪಕಚವಿದು: ಕಾವೇರಮ್ಕನ ಕಾಪಾಡು ಎಂದು ಕೇಳುವ ಬದಲು ಕಾಲಚಕ್ರದಲ್ಲಿ ನಮ್ಮನ್ನು ಸೇರಿಸಿ ಕೋಂ ಎಂದೂ ಕಂಡವರನ್ನು ಮೆಚ್ಚಿಸಲು ಕಾಲದ ಅಂತ್ಯದ ಸುಳಿಗೆ ಸಿಕ್ಕಿ ಎಲ್ಲರೂ ಜೊತೆಗೂಡಿ ಕಾಲವಾದ ಕಾಲವಿದು: ಮಳೆಯ ಆರ್ಭಟಕ್ಕೆ ಜೀವಗಳನ್ನೇ ಜೀವನಗಳನ್ನೆ ತನ್ನತ್ತ ಸೆಳಿಯಲು ಹೊಂಚು ಹಾಕಿ ಕಾಯುತ್ತಿರುವ ಪ್ರಕೃತಿಯ ವಿಕೋಪ ಮತ್ತೊಂದು ಕಡೆ ಭೂಕಂಪವೇ ನಡುಗಿ ಈಗಾಗಲೇ ಲಕ್ಷಾಂತರ ಜೀವಿಗಳು ಜೀವ ಚೆಲ್ಲಿದೆ; ಕಳೆದುಕೊಂಡು ಅಳಿದುಳಿದಿರುವ ನೋವು ಮುಗಿಲು ಮುಟ್ಟಿದೆ ಆದರೂ ಮೋಜು ಮಸ್ತಿಯ ಹೆಸರಲ್ಲಿ, ಸ್ವಾತಂತ್ರ್ಯ ಸುತ್ತಾಟದ ಹೆಸರಲ್ಲಿ ತಾವಾಗಿಯೇ ಬದುಕನ್ನು ಕೊನೆಗೊಳಿಸಿಕ್ಕೊಳ್ಳುತ್ತಿರುವ ಇಂದಿನ ಜನತೆ ವಿಶೇಷವಾಗಿ ಯುವ ಜನತೆ {ದಲ್ಲ, ಜೀವಕ್ಕಿಂತ ಸುತ್ತಾಟದ ಜರ್ನಿ ದೊಡ್ಡ: ಹಿರಿದಲ್ಲ. ಬದುಕಿಗಿಂತ ಭ್ರಮೆಯ ಬಾಳು ನಮ್ಮ ವರಿಗಿಂತ ಬೆಟ್ಟ ಬಯಲು ಹೆಚ್ಚೇನಲ್ಲ. ಜೀವನ ಅಮೂಲ್ಯವಾದುದು ಕ್ಷುಲ್ಲಕ ಜೀವ ಕಳೆದುಕೊಳ್ಳುವುದು ಕಾರಣಕ್ಕಾ | ಚಿತ್ತಾರ ಮರುಳೋ , ಮಾರ್ಯೇಯೋ ಚಾರಣದ ಹೆಸರಿನಲ್ಲಿ ಗೂತ್ತು ಗುರಿ ಇಲ್ಲದ ಒಬ್ಬಂಟಿಯಾಗಿ ಕಾಡು ಮೇಡು ಸುತ್ತಲು ಹೋಗಿ ದಿಕ್ಕು ತಪ್ಪಿ ಕಾಡಿನಲ್ಲಿ ಸಿಲುಕಿ, ಹಣೆಬರಹ ಕೆಟ್ಟರೆ ಮುಕ್ಕಿ ಅಳಿದುಳಿದ ಮೂಳೆ , ಪ್ರಾಣಿಗಳು ನಿಮ್ಮ ನಿಮ್ಮ? ಕುಕ್ಕಿ ರಣಹದುಗಳು మంసర ನಂತರ ನೀವೆ ಎಂದು ಪತ್ತಹಚ್ಚಲು ನಿಮ್ಮ నిమ్మే ದೇಹದ ಭಾಗಗಳನ್ನು ಒಂದೊಂದಾಗಿ ಹೆಕ್ಕಿ ಕುಟುಂಬದವರು ನಿಮಗಾಗಿ ಬಿಕ್ಕಿ ಬಿಕ್ಕಿ. ಏನು ಪಯೋಜನ. ಸಮಾಜದಲ್ಲಿ ವಾಸ್ತವತೆಯ ಚಿತ್ರಣ రెణ్మః ನ ಸೆಳೆಯುವ ಪ್ರಕೃತಿಯ ಸೌಂದರ್ಯದ ಸೊಬಗಿಗೆ ಮನಸೋತು ಕಿಲೋಮೀಟರ್ಗಳ ಲೆಕ್ಕವೇ ಇಲ್ಲದೆ ಕುರುಡಾಗಿ ಹೋಗಿ ಕಂದರವನ್ನು ಕಂಡು ಕಾಣದಂತೆ ಕೇವಲ ಫೋಟೋಗಳು, ವಿಡಿಯೋಗಳ ಹುಚ್ಚಿಗೆ ಮರುಳಾಗಿ ಕಾಲುಜಾರಿ ತಮ್ಮ ಜೀವನದ ಕಾಲನ್ನೇ ಮುಗಿಸಿ ಕೊಳ್ಳುತ್ತಿರುವ ಮೂರ್ಖರ ಸಂತೆಯಿದು  ಗುಡ್ಡಗಳ ಬೃಹತ್ತಾದ ಬಂಡೆಗಳ ಮೇಲೆ ಬೆಟ್ಟ F ಹತ್ತಿ ಸಾಹಸ ಪ್ರದರ್ಶನ ಮಾಡಲು ಹೋಗಿ ತಾವೇ ಸಾವಿನ ಮನೆಯ ಬಾಗಿಲು ತಟ್ಟುವಂತೆ ಮಾಡಿಕೊಂಡಿರುವ ಹುಚ್ಚರ ಪರಪಕಚವಿದು: ಕಾವೇರಮ್ಕನ ಕಾಪಾಡು ಎಂದು ಕೇಳುವ ಬದಲು ಕಾಲಚಕ್ರದಲ್ಲಿ ನಮ್ಮನ್ನು ಸೇರಿಸಿ ಕೋಂ ಎಂದೂ ಕಂಡವರನ್ನು ಮೆಚ್ಚಿಸಲು ಕಾಲದ ಅಂತ್ಯದ ಸುಳಿಗೆ ಸಿಕ್ಕಿ ಎಲ್ಲರೂ ಜೊತೆಗೂಡಿ ಕಾಲವಾದ ಕಾಲವಿದು: ಮಳೆಯ ಆರ್ಭಟಕ್ಕೆ ಜೀವಗಳನ್ನೇ ಜೀವನಗಳನ್ನೆ ತನ್ನತ್ತ ಸೆಳಿಯಲು ಹೊಂಚು ಹಾಕಿ ಕಾಯುತ್ತಿರುವ ಪ್ರಕೃತಿಯ ವಿಕೋಪ ಮತ್ತೊಂದು ಕಡೆ ಭೂಕಂಪವೇ ನಡುಗಿ ಈಗಾಗಲೇ ಲಕ್ಷಾಂತರ ಜೀವಿಗಳು ಜೀವ ಚೆಲ್ಲಿದೆ; ಕಳೆದುಕೊಂಡು ಅಳಿದುಳಿದಿರುವ ನೋವು ಮುಗಿಲು ಮುಟ್ಟಿದೆ ಆದರೂ ಮೋಜು ಮಸ್ತಿಯ ಹೆಸರಲ್ಲಿ, ಸ್ವಾತಂತ್ರ್ಯ ಸುತ್ತಾಟದ ಹೆಸರಲ್ಲಿ ತಾವಾಗಿಯೇ ಬದುಕನ್ನು ಕೊನೆಗೊಳಿಸಿಕ್ಕೊಳ್ಳುತ್ತಿರುವ ಇಂದಿನ ಜನತೆ ವಿಶೇಷವಾಗಿ ಯುವ ಜನತೆ {ದಲ್ಲ, ಜೀವಕ್ಕಿಂತ ಸುತ್ತಾಟದ ಜರ್ನಿ ದೊಡ್ಡ: ಹಿರಿದಲ್ಲ. ಬದುಕಿಗಿಂತ ಭ್ರಮೆಯ ಬಾಳು ನಮ್ಮ ವರಿಗಿಂತ ಬೆಟ್ಟ ಬಯಲು ಹೆಚ್ಚೇನಲ್ಲ. ಜೀವನ ಅಮೂಲ್ಯವಾದುದು ಕ್ಷುಲ್ಲಕ ಜೀವ ಕಳೆದುಕೊಳ್ಳುವುದು ಕಾರಣಕ್ಕಾ | ಚಿತ್ತಾರ ಮರುಳೋ , ಮಾರ್ಯೇಯೋ ಚಾರಣದ ಹೆಸರಿನಲ್ಲಿ ಗೂತ್ತು ಗುರಿ ಇಲ್ಲದ ಒಬ್ಬಂಟಿಯಾಗಿ ಕಾಡು ಮೇಡು ಸುತ್ತಲು ಹೋಗಿ ದಿಕ್ಕು ತಪ್ಪಿ ಕಾಡಿನಲ್ಲಿ ಸಿಲುಕಿ, ಹಣೆಬರಹ ಕೆಟ್ಟರೆ ಮುಕ್ಕಿ ಅಳಿದುಳಿದ ಮೂಳೆ , ಪ್ರಾಣಿಗಳು ನಿಮ್ಮ ನಿಮ್ಮ? ಕುಕ್ಕಿ ರಣಹದುಗಳು మంసర ನಂತರ ನೀವೆ ಎಂದು ಪತ್ತಹಚ್ಚಲು ನಿಮ್ಮ నిమ్మే ದೇಹದ ಭಾಗಗಳನ್ನು ಒಂದೊಂದಾಗಿ ಹೆಕ್ಕಿ ಕುಟುಂಬದವರು ನಿಮಗಾಗಿ ಬಿಕ್ಕಿ ಬಿಕ್ಕಿ. ಏನು ಪಯೋಜನ. ಸಮಾಜದಲ್ಲಿ ವಾಸ್ತವತೆಯ ಚಿತ್ರಣ - ShareChat
#🖋️ ನನ್ನ ಬರಹ #📝ನನ್ನ ಕವಿತೆಗಳು #💓 ಪ್ರೀತಿ #❤ಪ್ರೇಮ ಕವಿತೆಗಳು #🌹ಚಿತ್ತಾರ🌹
🖋️ ನನ್ನ ಬರಹ - ಸೋಜುಗದಂತೆ ననగాగి బంద ಸೂಜುಮಲ್ಲಿಗೆ ನೀನು: ಧರೆಯಲ್ಲ ಸುತ್ತಿದರು ನಿನ್ನನ್ನಲ್ಲದೆ ಇನ್ನೇನು బయసేలి నాను: 23928 ಸೋಜುಗದಂತೆ ననగాగి బంద ಸೂಜುಮಲ್ಲಿಗೆ ನೀನು: ಧರೆಯಲ್ಲ ಸುತ್ತಿದರು ನಿನ್ನನ್ನಲ್ಲದೆ ಇನ್ನೇನು బయసేలి నాను: 23928 - ShareChat
#🖋️ ನನ್ನ ಬರಹ #💓ಮನದಾಳದ ಮಾತು #😍 ನನ್ನ ಸ್ಟೇಟಸ್ #ಶುಭರಾತ್ರಿ #🌹ಚಿತ್ತಾರ🌹
🖋️ ನನ್ನ ಬರಹ - ಶುಭರಾತ್ರಿ భావనియన్ను అరియలు ಮಾತೇ ಬೇಕೆಂದಿಲ್ಲ .. ಮನಸನ್ನು ಅರಿತವರಿಗೆ ಕಣ್ಣೋಟವೇ ಸಾಕಲ್ಲವೇ .. ಚಿತ್ತಾರ ಶುಭರಾತ್ರಿ భావనియన్ను అరియలు ಮಾತೇ ಬೇಕೆಂದಿಲ್ಲ .. ಮನಸನ್ನು ಅರಿತವರಿಗೆ ಕಣ್ಣೋಟವೇ ಸಾಕಲ್ಲವೇ .. ಚಿತ್ತಾರ - ShareChat
#🖋️ ನನ್ನ ಬರಹ #💓ಮನದಾಳದ ಮಾತು #😍 ನನ್ನ ಸ್ಟೇಟಸ್ #🖊ಬದುಕಿನ ಕೋಟ್ಸ್📜 #🌹ಚಿತ್ತಾರ🌹
🖋️ ನನ್ನ ಬರಹ - ಆತುರದ ಆವೇಶದ ಮಾತಿಗಿಂತ ಅರೆಕ್ಷಣದ ತಾಳ್ಮೆಯ ಮೌನವೇ ಲೇಸು . ಚಿತ್ತಾರ ಆತುರದ ಆವೇಶದ ಮಾತಿಗಿಂತ ಅರೆಕ್ಷಣದ ತಾಳ್ಮೆಯ ಮೌನವೇ ಲೇಸು . ಚಿತ್ತಾರ - ShareChat
#🥗ಆರೋಗ್ಯಕರ ಆಹಾರ 🍚🥛 #📖 ನನ್ನ ಓದು #Health tips #🌹ಚಿತ್ತಾರ🌹
🥗ಆರೋಗ್ಯಕರ ಆಹಾರ 🍚🥛 - ನಿಮಗಿದು ಗೊತ್ತಾ?  ನಿಂಬೆಹಣ್ಣಿನ ಜ್ಯೂಸ್ ಸೇವಿಸುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲುಗಳನ್ನು ಕರಗಿಸಬಹುದು; ನಿಂಬೆಹಣ್ಣು ಸಿಟ್ರಸ್ ಜಾತಿಗೆ ಸೇರಿದ ಾಗಿದ್ದು; ಹಣ್ಣಾ ಇದು ಆಮ್ಲೀಯ ಪ್ರಭಾವವನ್ನು ಹೊಂದಿದೆ. ಹಾಗಾಗಿ , ಕಿಡ್ನಿಗಳಲ್ಲಿ ಉಂಟಾಗುವ ಕಲ್ಲುಗಳನ್ನು ಕರಗಿಸುವ ಶಕ್ತಿ ಹೊಂದಿದೆ  ನಿಮಗಿದು ಗೊತ್ತಾ?  ನಿಂಬೆಹಣ್ಣಿನ ಜ್ಯೂಸ್ ಸೇವಿಸುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲುಗಳನ್ನು ಕರಗಿಸಬಹುದು; ನಿಂಬೆಹಣ್ಣು ಸಿಟ್ರಸ್ ಜಾತಿಗೆ ಸೇರಿದ ಾಗಿದ್ದು; ಹಣ್ಣಾ ಇದು ಆಮ್ಲೀಯ ಪ್ರಭಾವವನ್ನು ಹೊಂದಿದೆ. ಹಾಗಾಗಿ , ಕಿಡ್ನಿಗಳಲ್ಲಿ ಉಂಟಾಗುವ ಕಲ್ಲುಗಳನ್ನು ಕರಗಿಸುವ ಶಕ್ತಿ ಹೊಂದಿದೆ - ShareChat
#🖋️ ನನ್ನ ಬರಹ #💓ಮನದಾಳದ ಮಾತು #😍 ನನ್ನ ಸ್ಟೇಟಸ್ #ಶುಭರಾತ್ರಿ #🌹ಚಿತ್ತಾರ🌹
🖋️ ನನ್ನ ಬರಹ - లుభరాకి ನಗುವಿಗೆ ಯಾವುದೇ ನಗದು ಕಟ್ಟಬೇಕಿಲ್ಲ ನೋವು ಹೊಸದೇನಲ್ಲ , ನಿಮಗಾಗಿ  ಕೊಂಚವಾದರೂ ಮನಸಾರೆ ನಕ್ಕುಬಿಡಿ ನೋವು ಸ್ವಲ್ಪವಾದರೂ ಬೇಸರಿಸಿಕೊಳ್ಳಲ್ಲಿ 23228 లుభరాకి ನಗುವಿಗೆ ಯಾವುದೇ ನಗದು ಕಟ್ಟಬೇಕಿಲ್ಲ ನೋವು ಹೊಸದೇನಲ್ಲ , ನಿಮಗಾಗಿ  ಕೊಂಚವಾದರೂ ಮನಸಾರೆ ನಕ್ಕುಬಿಡಿ ನೋವು ಸ್ವಲ್ಪವಾದರೂ ಬೇಸರಿಸಿಕೊಳ್ಳಲ್ಲಿ 23228 - ShareChat
#🖋️ ನನ್ನ ಬರಹ #💓ಮನದಾಳದ ಮಾತು #😍 ನನ್ನ ಸ್ಟೇಟಸ್ #🖊ಬದುಕಿನ ಕೋಟ್ಸ್📜 #🌹ಚಿತ್ತಾರ🌹
🖋️ ನನ್ನ ಬರಹ - జింతిగళన్ను నినిదు  నాళిన నెంతెనేవెన్ను  అల్ప ఇందిన ಕಳೆದುಕೊಳ್ಳುವುದು ಸೂಕ್ತವಲ್ಲ . ಚಿತ್ತಾರ జింతిగళన్ను నినిదు  నాళిన నెంతెనేవెన్ను  అల్ప ఇందిన ಕಳೆದುಕೊಳ್ಳುವುದು ಸೂಕ್ತವಲ್ಲ . ಚಿತ್ತಾರ - ShareChat
#🖋️ ನನ್ನ ಬರಹ #💓ಮನದಾಳದ ಮಾತು #🖊ಬದುಕಿನ ಕೋಟ್ಸ್📜 #😍 ನನ್ನ ಸ್ಟೇಟಸ್ #🌹ಚಿತ್ತಾರ🌹
🖋️ ನನ್ನ ಬರಹ - బదుశిన అనిరి్షిం తిరువుగళల్లి ನಿರೀಕ್ಷಿತ ಬದಲಾವಣೆಗಿಂತ ನೋವುಗಳಿ ಹೆಚ್ಚು ಚಿತ್ತಾರ బదుశిన అనిరి్షిం తిరువుగళల్లి ನಿರೀಕ್ಷಿತ ಬದಲಾವಣೆಗಿಂತ ನೋವುಗಳಿ ಹೆಚ್ಚು ಚಿತ್ತಾರ - ShareChat
#🌹ಚಿತ್ತಾರ🌹 #ಶುಭರಾತ್ರಿ #good night
ಶುಭರಾತ್ರಿ - Good Night Sweet dreams Good Night Sweet dreams - ShareChat
#🖋️ ನನ್ನ ಬರಹ #💓ಮನದಾಳದ ಮಾತು #🖊ಬದುಕಿನ ಕೋಟ್ಸ್📜 #😍 ನನ್ನ ಸ್ಟೇಟಸ್ #🌹ಚಿತ್ತಾರ🌹
🖋️ ನನ್ನ ಬರಹ - ১ ಬಗ್ಗೆ ಅರಿಯದೆ ಅನರ್ಥವಾದ మారుగళన్ను ఆడువవరిగి నావు ನೀಡುವ ಉತ್ತಮ ಪ್ರತಿಕ್ರಿಯೆಯೇ ಮೌನ ಚಿತ್ತಾರ ১ ಬಗ್ಗೆ ಅರಿಯದೆ ಅನರ್ಥವಾದ మారుగళన్ను ఆడువవరిగి నావు ನೀಡುವ ಉತ್ತಮ ಪ್ರತಿಕ್ರಿಯೆಯೇ ಮೌನ ಚಿತ್ತಾರ - ShareChat