#📝ನನ್ನ ಕವಿತೆಗಳು ಮಾತು*
ಅಧಿಕಾರದ ದರ್ಪವು
ಕೆಲಸಕ್ಕೆ ಸೀಮಿತವಿರೆ ಚೆನ್ನ
ಕರ್ತವ್ಯಪಾಲನೆಗೆ ಸೂಕ್ತ
ಪರಿಧಿ ದಾಟುವುದೇತಕೆ
ಬಂಧಕ್ಕೆ ಬಲೆಯಾಗಬೇಕೆ
ಅನುಬಂಧ ಅಳಿಸಲೇಕೆ
ತನ್ನತನ ತೊರೆಯಲೇಕೆ
ಭಾವ ಉಳಿಯಲಿ ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ* #👑 ನನ್ನರಸಿ ರಾಧೆ 😍 #💓ಮನದಾಳದ ಮಾತು #📖 ನನ್ನ ಓದು #🔱 ಭಕ್ತಿ ಲೋಕ