#📚ನೀತಿ ಕಥೆಗಳು #📖 ನನ್ನ ಓದು #💓ಮನದಾಳದ ಮಾತು #🔴ನಮ್ಮ ಕರ್ನಾಟಕ🟡 ಮಾತು*
ಸುಲಭದಲಿ ಹಲವರಿಗೆ
ಕಷ್ಟಕರವೆನಿಸುತ ಕೆಲವರಿಗೆ
ಕೈಗೆಟುಕುವುದು ಕಲಿಕೆಗೆ
ವಿದ್ಯೆಯೆಂಬ ವರವು
ಜ್ಞಾನವೆಙಬ ಮಹಾಮಂತ್ರ
ಒಲಿದಾಗ ತನ್ನೊಳಗೆ
ಹರಿಯುವುದು ಅರಿವು
ಪದವಿಯೇ ಪಟ್ಟವಲ್ಲ ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ* #📝ನನ್ನ ಕವಿತೆಗಳು