
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
@digitalmediasuddhiprapancha
𝙴𝙽𝚃𝚁𝚃𝙰𝙽𝙼𝙴𝙽𝚃 & 𝙽𝙴𝚆𝚂
✨🌍📡🎬🎥🎤⚽🥅😊
ಶ್ರೀ ಮಂಜುನಾಥ ಸ್ವಾಮಿಯವರು ದ್ವಾರದ ಬಳಿ ಇರುವ ಗೌರಿಮಾರುಕಟ್ಟೆಯಲ್ಲಿ ಪೂಜೆಯನ್ನು ಸ್ವೀಕರಿಸುತ್ತುರುವರು ✨
Sri Manjunatha Swamy will be receiving worship at the Gowri Market near the entrance ✨
#dharmasthala #veerendraheggade #occasion #tradition #culture #ritual #hindufestivals #celebrate #mangalore #karnataka #india #festival #temple #god #2025
#ಧರ್ಮಸ್ಥಳ #ವೀರೇಂದ್ರಹೆಗ್ಗಡೆ #ಸಂದರ್ಭ #ಸಂಪ್ರದಾಯ #ಸಂಸ್ಕೃತಿ #ಆಚರಣೆ #ಹಿಂದೂ ಹಬ್ಬಗಳು #ಆಚರಣೆ #ಮಂಗಳೂರು #ಕರ್ನಾಟಕ #ಭಾರತ #ಉತ್ಸವ #ದೇವಸ್ಥಾನ #ದೇವರು #2025
ಕಾಂತಾರ ತಂಡ ಅರಸು ಜಾರಂದಾಯ ದೈವಸ್ಥಾನ ವಾರಾಹಿ ಪಂಜುರ್ಲಿ ನೇಮೋತ್ಸವ ಬರೆಬೈಲ್ ಮಂಗಳೂರು ✨
Kantara Team at Arasu Jarandaya Daivastana Varahi Panjurli Nemotsava Barebail Mangaluru ✨
#arasu #jarandhaya #daivastana
#varahi #panjurli #nemostava
#kantara #rishabshetty #hombalefilms
#celebration #kudla #panjurli #nammakudla
#tulunadu #daiva #daivaradhane #kola #kudla #dharmadaiva #occasion #tradition #culture #ritual #hindufestivals #celebrate #udupi #kasaragod #barebail #mangalore #karnataka #india #festival #temple #god #2025
#ಅರಸು #ಜಾರಂಧಾಯ #ದೈವಸ್ಥಾನ
#ವರಾಹಿ #ಪಂಜುರ್ಲಿ #ನೇಮೋಸ್ತವ
#ಕಾಂತಾರ #ರಿಷಭಶೆಟ್ಟಿ #ಹೊಂಬಳೆ ಚಿತ್ರಗಳು
#ಆಚರಣೆ #ಕುಡ್ಲ #ಪಂಜುರ್ಲಿ #ನಮ್ಮಕುಡ್ಲ
#ತುಳುನಾಡು #ದೈವ #ದೈವರಾಧನೆ #ಕೋಲ #ಕುಡ್ಲ #ಧರ್ಮದೈವ #ಸಂದರ್ಭದಲ್ಲಿ #ಸಂಪ್ರದಾಯ #ಸಂಸ್ಕೃತಿ #ಆಚರಣೆ #ಹಿಂದೂ ಹಬ್ಬಗಳು #ಆಚರಣೆ #ಉಡುಪಿ #ಕಾಸರಗೋಡು #ಬರೆಬೈಲ್ #ಮಂಗಳೂರು #ಕರ್ನಾಟಕ #ಭಾರತ #ಉತ್ಸವ #ದೇವಸ್ಥಾನ #ದೇವರು #2025
#🕉 शिव भजन #🙏🏻आध्यात्मिकता😇 #🕉 ओम नमः शिवाय 🔱 #🔱हर हर महादेव #🔱बम बम भोले🙏
ಜೈ ಶ್ರೀ ರಾಮ್ ✨
JAI SHREE RAM ✨
#jai #shree #ram #occasion #tradition #culture #ritual #hindufestivals #celebrate #karnataka #india #festival #temple #god #2025
#ಜೈ #ಶ್ರೀ #ರಾಮ #ಸಂದರ್ಭ #ಸಂಪ್ರದಾಯ #ಸಂಸ್ಕೃತಿ #ಆಚರಣೆ #ಹಿಂದೂ ಹಬ್ಬಗಳು #ಆಚರಿಸಿ #ಕರ್ನಾಟಕ #ಭಾರತ #ಹಬ್ಬ #ದೇವಾಲಯ #ದೇವರು #2025
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ✨
Mahatobhara Sri Mangaladevi Temple ✨
#mahatobhara #sri #mangaladevitemple #occasion #tradition #culture #ritual #hindufestivals #celebrate #bolar #mangaluru #karnataka #india #festival #temple #god #2025
#ಮಹಾತೋಭರ #ಶ್ರೀ #ಮಂಗಲಾದೇವಿ ದೇವಸ್ಥಾನ #ಸಂದರ್ಭ #ಸಂಪ್ರದಾಯ #ಸಂಸ್ಕೃತಿ #ಆಚರಣೆ #ಹಿಂದೂ ಹಬ್ಬಗಳು #ಆಚರಣೆ #ಬೋಳಾರ್ #ಮಂಗಳೂರು #ಕರ್ನಾಟಕ #ಭಾರತ #ಉತ್ಸವ #ದೇವಸ್ಥಾನ #ದೇವರು #2025
ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ✨
Shri Choudeshwari Ammanavara Temple ✨
#shri #yakshi #chowdeshwaritemple #neelgodu #kshetra #occasion #tradition #culture #ritual #hindufestivals #celebrate #neelgodtemple #balkur #honnavar #karnataka #india #festival #temple #god #2025
#ಶ್ರೀ #ಯಕ್ಷಿ #ಚೌಡೇಶ್ವರಿ ದೇವಸ್ಥಾನ #ನೀಲಗೋಡು #ಕ್ಷೇತ್ರ #ಸಂದರ್ಭದಲ್ಲಿ #ಸಂಪ್ರದಾಯ #ಸಂಸ್ಕೃತಿ #ಆಚರಣೆ #ಹಿಂದೂ ಹಬ್ಬಗಳನ್ನು #ಆಚರಿಸುತ್ತಾರೆ #ನೀಲಗೋಡ ದೇವಸ್ಥಾನ #ಬಳ್ಕೂರು #ಹೊನ್ನಾವರ #ಕರ್ನಾಟಕ #ಭಾರತ #ಉತ್ಸವ #ದೇವಸ್ಥಾನ #ದೇವರು #2025
ಬಪ್ಪನಾಡು ದುರ್ಗಪರಮೇಶ್ವರಿ ✨
Bappanadu Dhurghaparameshwari ✨
#bappanadu #dhurgha #parameshwari #tulunadu #daiva #daivaradhane #kola #kudla #dharmadaiva #occasion #tradition #culture #ritual #hindufestivals #celebrate #mangalore #udupi #kasaragod #karnataka #india #festival #temple #god #2025
#ಬಪ್ಪನಾಡು #ದುರ್ಗ #ಪರಮೇಶ್ವರಿ #ತುಳುನಾಡು #ದೈವ #ದೈವರಾಧನೆ #ಕೋಲ #ಕುಡ್ಲ #ಧರ್ಮದೈವ #ಸಂದರ್ಭದಲ್ಲಿ #ಸಂಪ್ರದಾಯ #ಸಂಸ್ಕೃತಿ #ಆಚರಣೆ #ಹಿಂದೂ ಹಬ್ಬಗಳು #ಆಚರಣೆ #ಮಂಗಳೂರು #ಉಡುಪಿ #ಕಾಸರಗೋಡು #ಕರ್ನಾಟಕ #ಭಾರತ #ಉತ್ಸವ #ದೇವಸ್ಥಾನ #2025
*666 ಆಪರೇಷನ್ ಡ್ರೀಮ್ ಥಿಯೇಟರ್ ಮೂಲಕ ಮತ್ತೆ ಕನ್ನಡಕ್ಕೆ ಬಂದ ಪ್ರಿಯಾಂಕಾ ಮೋಹನ್*
*ಶಿವಣ್ಣ-ಧನಂಜಯ್ 666 ಆಪರೇಷನ್ ಡ್ರೀಮ್ ಥಿಯೇಟರ್ ನಲ್ಲಿ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್*
ಪೋಸ್ಟರ್ ಹಾಗೂ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಸೆಟ್, ಶೂಟಿಂಗ್ ವಿಚಾರವಾಗಿಯೂ ಸಿನಿಮಾಪ್ರೇಮಿಗಳಿಗೆ ಕುತೂಹಲ ಹೆಚ್ಚಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೀಗ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್ ಎಂಟ್ರಿ ಕೊಟ್ಟಿದ್ದಾರೆ.
ತಮ್ಮ ಅಭಿನಯದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಮೋಹನ್ ಈಗ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಭಾಗವಾಗಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್, ನಾನಿ, ಧನುಷ್ ಹಾಗೂ ಶಿವಕಾರ್ತಿಕೇಯನ್ ಜೊತೆ ಅಭಿನಯಿಸಿರುವ ಪ್ರಿಯಾಂಕಾ, ಹೇಮಂತ್ ಎಂ ರಾವ್ ನಿರ್ದೇಶನದ 80ರ ದಶಕದ ಬಾಂಡ್- ಸ್ಪೈ ಕಥೆ ಹೊಂದಿರುವ ಚಿತ್ರತಂಡ ಸೇರ್ಪಡೆಗೊಂಡಿದ್ದಾರೆ.
ತೆಲುಗಿನ 'ಗ್ಯಾಂಗ್ಲೀಡರ್', 'ಸರಿಪೋದ ಶನಿವಾರಂ', ತಮಿಳಿನ 'ಡಾಕ್ಟರ್', 'ಟಿಕ್ಟಾಕ್', 'ಕ್ಯಾಪ್ಟನ್ ಮಿಲ್ಲರ್', 'ಬ್ರದರ್' ಸಿನಿಮಾಗಳಲ್ಲಿ ಪ್ರಿಯಾಂಕ ಮೋಹನ್ ನಟಿಸಿದ್ದಾರೆ.
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರತಂಡ ಸೇರ್ಪಡೆ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಮೋಹನ್, "ನಾನು ಡಾ. ಶಿವರಾಜ್ ಕುಮಾರ್ ಸರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ನ ಭಾಗವಾಗುವುದು ನನ್ನ ಕನಸು ನನಸಾಗಿದೆ. ಅದ್ಭುತ ಪ್ರತಿಭಾನ್ವಿತ ಧನಂಜಯ ಅವರೊಂದಿಗೆ ಕೆಲಸ ಮಾಡುವುದು ಮತ್ತು ಇಂತಹ ಪಾತ್ರವರ್ಗದ ಭಾಗವಾಗುವುದು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಹೇಮಂತ್ ಎಂ ರಾವ್ ಅವರೊಂದಿಗೆ ಕೆಲಸ ಮಾಡುವುದನ್ನು ನಾನು ವ್ಯಕ್ತಪಡಿಸಿದ್ದೆ, ಆದರೆ ಅದು ಇಷ್ಟು ಬೇಗ ಆಗುತ್ತದೆ ಎಂದು ಭಾವಿಸಿರಲಿಲ್ಲ" ಎಂದುಹೇಳಿದರು.
ಡಾ. ವೈಶಾಕ್ ಜೆ ಗೌಡ ಅವರ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಚಿತ್ರಕ್ಕೆ ಹೇಮಂತ್ ಎಂ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಡಿಸೆಂಬರ್ ಮೊದಲ ವಾರದಲ್ಲಿ ಮೂರನೇ ಹಂತದ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದೆ.
ಶಿವಣ್ಣ ಹಾಗೂ ಧನಂಜಯ್ರ ರೆಟ್ರೋ ಲುಕ್, ಡಾ. ರಾಜ್ಕುಮಾರ್ ಅವರ ಸ್ಪೈ ಸಿನಿಮಾಗಳನ್ನು ನೆನಪಿಸುತ್ತವೆ. ಈ ರೆಟ್ರೋ ಸ್ಪೈ ಜಗತ್ತಿಗೆ ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಕ್ಯಾಮೆರಾ ವರ್ಕ್ ಇವೆ. ಹಿರಿಯ ಮೇಕಪ್ಮನ್ ಎನ್ ಕೆ ಉಮಾ ಮಹೇಶ್ವರ ಹಾಗೂ ಕಾಸ್ಟ್ಯೂಮ್ ಡಿಸೈನರ್ ಇಂಚರಾ ಸುರೇಶ್ ಈ ರೆಟ್ರೋ ಜಗತ್ತನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. #movie
*ತೀರ್ಥರೂಪ ತಂದೆಯವರಿಗೆ ಸಿನಿಮಾದ ಎರಡನೇ ಹಾಡು ರಿಲೀಸ್..ನೀ ನನ್ನವಳೇ ಹಾಡಿನಲ್ಲಿ ಮಿಂಚಿದ ನಿಹಾರ್ ಮುಖೇಶ್-ರಚನಾ ಇಂದರ್*
*ಹಾಡಿನಲ್ಲಿ 'ತೀರ್ಥರೂಪ ತಂದೆಯವರಿಗೆ'...ನೀ ನನ್ನವಳೇ ಮೆಲೋಡಿ ಗೀತೆ ಅನಾವರಣ*
*'ತೀರ್ಥರೂಪ ತಂದೆಯವರಿಗೆ' ಸಿನಿಮಾದ ಪೆಪ್ಪಿ ಸಾಂಗ್ ರಿಲೀಸ್..ನೀ ನನ್ನವಳೇ ಎಂದ ನಿಹಾರ್ ಮುಖೇಶ್*
ಅಪ್ಪಟ ಕನ್ನಡ ಟೈಟಲ್ ಹಾಗೂ ತಾರಾಬಳಗದ ಮೂಲಕ ಕುತೂಹಲ ಹೆಚ್ಚಿಸಿರುವ ಸಿನಿಮಾ ತೀರ್ಥರೂಪ ತಂದೆಯವರಿಗೆ. ಈ ಹಿಂದೆ ಹೊಂದಿಸಿ ಬರೆಯರಿ ಕಥೆ ಹೇಳಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ಎರಡನೇ ಪ್ರಯತ್ನ ಇದು. ಈಗಾಗಲೇ ತೀರ್ಥರೂಪ ತಂದೆಯವರಿಗೆ ಚಿತ್ರದ ನನದೇ ಜಗದಲಿ ಎಂಬ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಇದೀಗ ಚಿತ್ರತಂಡ ಎರಡನೇ ಹಾಡನ್ನು ಅನಾವರಣ ಮಾಡಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ನೀ ನನ್ನವಳೇ ಎಂಬ ಮೆಲೋಡಿ ಗೀತೆ ರಿಲೀಸ್ ಆಗಿದೆ.
ನೀ ನನ್ನವಳೇ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ರಜತ್ ಹೆಗ್ಡೆ, ಈಶಾ ಸುಚಿ ಧ್ವನಿಯಾಗಿದ್ದಾರೆ. ಜೋ ಕೋಸ್ಟ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಯಕ ನಿಹಾರ್ ಮುಖೇಶ್ ಹಾಗೂ ನಾಯಕಿ ರಚನಾ ಇಂದರ್ ಹಾಡಿನಲ್ಲಿ ಮಿಂಚಿದ್ದಾರೆ.
ಚಿತ್ರದಲ್ಲಿ ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ, ಅಶ್ವಿತಾ ಹೆಗಡೆ ಸೇರಿದಂತೆ ಅನುಭವಿ ತಾರಾಬಳಗದವಿದೆ. 'ತೀರ್ಥರೂಪ ತಂದೆಯವರಿಗೆ’ ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗುತ್ತಿದೆ.
ರಾಮೇನಹಳ್ಳಿ ಜಗನ್ನಾಥ ಅವರೇ ಕಥೆ ಬರೆದಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ‘ಬ್ಲಿಂಕ್’ ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ. ಅವರು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾಗೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ದೀಪಕ್ ಯರಗೇರಾ ಅವರು ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಮಾಡುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಅವರು ಸಂಭಾಷಣೆ ಬರೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ. #2025
ಬಾದ್ಶಾ ಕಿಚ್ಚ ಸುದೀಪ್ ಅವರ 'ಮಾರ್ಕ್' (MARK) ಚಿತ್ರದ ಜೊತೆ ಏರ್ಟೆಲ್ ಸಹಭಾಗಿತ್ವ
ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್ಟೆಲ್, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರ ಜೊತೆ ಅಧಿಕೃತವಾಗಿ ಕೈಜೋಡಿಸಿದೆ. ಈ ವರ್ಷದ ಬಹುನಿರೀಕ್ಷಿತ, ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದ ಜೊತೆ ಏರ್ಟೆಲ್ ಒಪ್ಪಂದ ಮಾಡಿಕೊಂಡಿದೆ.
ಬಿಡುಗಡೆ ದಿನಾಂಕ:
ಈ ಅದ್ದೂರಿ ಚಿತ್ರವು ಡಿಸೆಂಬರ್ 25 ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಏರ್ಟೆಲ್ ಗ್ರಾಹಕರಿಗೆ ವಿಶೇಷ ಆಫರ್:
ಈ ಸಂಭ್ರಮವನ್ನು ಆಚರಿಸಲು ಏರ್ಟೆಲ್ "ಮಾರ್ಕ್ ಎಕ್ಸ್ಕ್ಲೂಸಿವ್ ಪ್ಯಾಕ್" ಅನ್ನು ಪರಿಚಯಿಸಿದೆ.
• ಇದರ ಅಡಿಯಲ್ಲಿ, ಗ್ರಾಹಕರು ಹೊಸದಾಗಿ ಬಿಡುಗಡೆಯಾದ '9 ಸೀರೀಸ್' (9 series) ನಂಬರ್ಗಳಿರುವ ಸಿಮ್ ಕಾರ್ಡ್ಗಳನ್ನು ಪಡೆಯಬಹುದು.
• ಅಷ್ಟೇ ಅಲ್ಲದೆ, ಅಭಿಮಾನಿಗಳಿಗಾಗಿ ಒಂದು ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದ್ದು, ಇದರಲ್ಲಿ ಗೆಲ್ಲುವ 100 ಅದೃಷ್ಟಶಾಲಿಗಳಿಗೆ 'ಮಾರ್ಕ್' ಚಿತ್ರದ ಉಚಿತ ಟಿಕೆಟ್ಗಳನ್ನು ಬಹುಮಾನವಾಗಿ ನೀಡಲಾಗುವುದು.
ಈ ಒಪ್ಪಂದದ ಅಂಗವಾಗಿ ಕಿಚ್ಚ ಸುದೀಪ್ ಅವರು ಏರ್ಟೆಲ್ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರನ್ನು ಭೇಟಿ ಮಾಡಿದರು.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. #movie






