ದಿನಕ್ಕೊಂದು ಶ್ಲೋಕ: ಭಗವದ್ಗೀತೆ – ಅಧ್ಯಾಯ 3| ಶ್ಲೋಕ 6 (ಕರ್ಮ ಯೋಗ)| ದಿನ 35 - Samagra Suddi
ಶ್ಲೋಕ ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್ ।ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ॥ ಅರ್ಥ ಯಾರು ತಮ್ಮ ಕರ್ಮೇಂದ್ರಿಯಗಳನ್ನು ಹೊರಗಿನಿಂದ ನಿಯಂತ್ರಿಸಿಕೊಂಡು, ಮನಸ್ಸಿನಲ್ಲಿ ಮಾತ್ರ ವಿಷಯಾಸಕ್ತಿಯನ್ನು ಪೋಷಿಸುತ್ತಾರೋ, ಅಂಥ ಮೂಢಬುದ್ಧಿಯ ವ್ಯಕ್ತಿಯನ್ನು ಕಪಟಾಚಾರಿ ಎಂದು ಕರೆಯಲಾಗುತ್ತದೆ. ವಿವರಣೆ…