Guruprasad Mente
ShareChat
click to see wallet page
@guru_mente_04
guru_mente_04
Guruprasad Mente
@guru_mente_04
꧁༒🇮🇳*ɪ ʟᴏᴠᴇ ᴍʏ ɪɴᴅɪᴀ*🇮🇳༒꧂ ಪ್ರಜಾವಾಣಿ ವರದಿಗಾರ
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #📢 ಸರ್ಕಾರದ ಪ್ರಕಟಣೆಗಳು #🖊ಸ್ಪೆಷಲ್ ಸ್ಟೋರೀಸ್📢 #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 - ShareChat
00:59
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #📢 ಸರ್ಕಾರದ ಪ್ರಕಟಣೆಗಳು #🖊ಸ್ಪೆಷಲ್ ಸ್ಟೋರೀಸ್📢 #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 - ShareChat
01:09
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #📢 ಸರ್ಕಾರದ ಪ್ರಕಟಣೆಗಳು #🖊ಸ್ಪೆಷಲ್ ಸ್ಟೋರೀಸ್📢 #🙏ನಮಸ್ಕಾರ #📰 ಕರ್ನಾಟಕ ಅಪ್ಡೇಟ್ಸ್ 📢
😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 - ಸಂಯುಕ್ತ ಕರ್ನಾಟಕ ಚಿಂತಕನಿಗೆ ತಿರಂಗಾ ಹೊದಿಕೆ ಉ೦C ರಾಷ್ಟ್ರಧ್ವಜದ ಹೊದಿಕೆಯಲ್ಲಿ ರಾಷ್ಟ್ರವಾದಿ ಚಿಂತಕ ಭೀವುಣ್ಣ ಖಂದ್ರೆ ಭೀಮಣ್ಣ ಖಂದ್ರೆಪಖರ ರಾಷವಾದಿ ಚಿಂತಕರಾಗಿದರು: ಸಮಾಜ ದೇಶದ దా ವಂಿನ್ಸಿನ್ನುತ್ಕಿ ವಿಷಯ ಬಂದಾಗ ರಾಷಧರ್ಮ ಎನುತದರು: ಬಾಲದಿಂದಲೀ ರಾಷವಾದಿ ధుమొొద్దరు: ಚಂತನೆ ಹೊಂದಿದ್ದ ಅವರು I8ನೇ' ಸ್ವಾತಂತ್ರ್ಯಚಳವಳಿಗೆ ಬಳಿಕ ದೈಕ ಐಮೋಚನೆಯಲ್ಲಿಹೋರಾಡಿದ್ದರು: ಕರ್ನಾಟಕ ವಕೀಕರಣ ಚಳವಳಿಯಲ್ಲೂ ತೊಡಗಿದರು ಜೀವದ ಹಂಗು ತೂರದು ಮೋರಾಟಮಾಡಿದ ಧೀರ  ವೀರರಾಗಿದರು  ద్దేజ ಹೀಗಾಗಿ ಅಸಂಗತರಾದ ಅವರಿಗೆ ತಿರಂಗಾ ಸ್ವಾತಂತ್ರ* ಹೈ-ಕ ಹೊದಿಸಿ ಸರ್ಕಾರಿ ಗೌರವ ಸಲಿಸಲಾಗಿತತು; 57 ಏರೀಕಂಣ శ్రిరంగా యండా యొందికే సవం రావవాది ಹೋರಾಟ೧ೊ೦ನ ಚಿಂತನೆಗೆ ಅಗಲಿಕೆ ಬಳಿಕವೂ ಖದರ್ ತೋರಿಸಿತು: ಸೇವೆ೧ ಸಕಾರ ಮನೆಯಿಂದ ಆವರಣದಲ್ಲಿ ಸೆಲಯೂಟ್' ಪಾರ್ಥಿವ ಶರೀರ ದರ್ಶನಕ್ಕೆ ತಂದಿರಿಸಿದಾಗ ಜಲ್ಲಾಧಿಕಾರಿ ಅ೦ತಿಮ ಶಿಲ್ರಾ ಶರ್ಮಾ ಮೊದಲಿಗೆ ತಿರಂಗಾ ಧವಜ ಹೊದಿಸಿ: ಪುಷನಮನ ಸಲ್ಲಿಸಿದರು ಬಳಿಕ ಸಾರ್ವಜನಿಕರು ಅಂತಿವು ದರ್ಶನ ಪಡಿದರು ಜಿಲ್ಲಾಡಂತ ಸರ್ಕಾರದಿಂದ ಖಂದ್ರೆಸೇವೆಗೆ ಸೆಲೂಟ್ ಹೇಳಲಾಯಿತು: ಸಾತಂತ್ರ ಚಳವಳಿ ವೇಳಿ 194೧ರಲ್ಲಿ ಖಂಡ್ರೆ ಜೈಲುವಾಸ ಅನುಭವಿಸಿದ್ದರು. ಹೈಕಖಮೋಚನೆ ಐರುದ್ಧ ಕೆಚ್ಚಿದೆಯ ಹೋರಾಟ ನಡೆಸಿದ್ದರು ವೇಳಿ ರಚಾಕಾರರ ಹಾವಳಿ ದೌರ್ಜನ ಎಲ್ಲಕ್ಕೂ' ಮಿಗಿಲಿಂದು ಖಂಡ್ರೆ ಪ್ರತಿಪಾದಿಸುತ್ತಿದ್ದರು. ಅವರ ಸದಾ ರಾಷಧರ್ಮವೇ ಚಂತನ: ಹೋರಾಟದ ಬದುಕಿಗೆ ತಿರಂಗಾ ಹೊದಿಕೆ ಸಾರ್ಥಕತೆ ಕೊಟ್ಟಿತು : ಈ Kalaburgi Edition २०२६ Page No. ०३ Jan 18 Powered by: erelego.com ಸಂಯುಕ್ತ ಕರ್ನಾಟಕ ಚಿಂತಕನಿಗೆ ತಿರಂಗಾ ಹೊದಿಕೆ ಉ೦C ರಾಷ್ಟ್ರಧ್ವಜದ ಹೊದಿಕೆಯಲ್ಲಿ ರಾಷ್ಟ್ರವಾದಿ ಚಿಂತಕ ಭೀವುಣ್ಣ ಖಂದ್ರೆ ಭೀಮಣ್ಣ ಖಂದ್ರೆಪಖರ ರಾಷವಾದಿ ಚಿಂತಕರಾಗಿದರು: ಸಮಾಜ ದೇಶದ దా ವಂಿನ್ಸಿನ್ನುತ್ಕಿ ವಿಷಯ ಬಂದಾಗ ರಾಷಧರ್ಮ ಎನುತದರು: ಬಾಲದಿಂದಲೀ ರಾಷವಾದಿ ధుమొొద్దరు: ಚಂತನೆ ಹೊಂದಿದ್ದ ಅವರು I8ನೇ' ಸ್ವಾತಂತ್ರ್ಯಚಳವಳಿಗೆ ಬಳಿಕ ದೈಕ ಐಮೋಚನೆಯಲ್ಲಿಹೋರಾಡಿದ್ದರು: ಕರ್ನಾಟಕ ವಕೀಕರಣ ಚಳವಳಿಯಲ್ಲೂ ತೊಡಗಿದರು ಜೀವದ ಹಂಗು ತೂರದು ಮೋರಾಟಮಾಡಿದ ಧೀರ  ವೀರರಾಗಿದರು  ద్దేజ ಹೀಗಾಗಿ ಅಸಂಗತರಾದ ಅವರಿಗೆ ತಿರಂಗಾ ಸ್ವಾತಂತ್ರ* ಹೈ-ಕ ಹೊದಿಸಿ ಸರ್ಕಾರಿ ಗೌರವ ಸಲಿಸಲಾಗಿತತು; 57 ಏರೀಕಂಣ శ్రిరంగా యండా యొందికే సవం రావవాది ಹೋರಾಟ೧ೊ೦ನ ಚಿಂತನೆಗೆ ಅಗಲಿಕೆ ಬಳಿಕವೂ ಖದರ್ ತೋರಿಸಿತು: ಸೇವೆ೧ ಸಕಾರ ಮನೆಯಿಂದ ಆವರಣದಲ್ಲಿ ಸೆಲಯೂಟ್' ಪಾರ್ಥಿವ ಶರೀರ ದರ್ಶನಕ್ಕೆ ತಂದಿರಿಸಿದಾಗ ಜಲ್ಲಾಧಿಕಾರಿ ಅ೦ತಿಮ ಶಿಲ್ರಾ ಶರ್ಮಾ ಮೊದಲಿಗೆ ತಿರಂಗಾ ಧವಜ ಹೊದಿಸಿ: ಪುಷನಮನ ಸಲ್ಲಿಸಿದರು ಬಳಿಕ ಸಾರ್ವಜನಿಕರು ಅಂತಿವು ದರ್ಶನ ಪಡಿದರು ಜಿಲ್ಲಾಡಂತ ಸರ್ಕಾರದಿಂದ ಖಂದ್ರೆಸೇವೆಗೆ ಸೆಲೂಟ್ ಹೇಳಲಾಯಿತು: ಸಾತಂತ್ರ ಚಳವಳಿ ವೇಳಿ 194೧ರಲ್ಲಿ ಖಂಡ್ರೆ ಜೈಲುವಾಸ ಅನುಭವಿಸಿದ್ದರು. ಹೈಕಖಮೋಚನೆ ಐರುದ್ಧ ಕೆಚ್ಚಿದೆಯ ಹೋರಾಟ ನಡೆಸಿದ್ದರು ವೇಳಿ ರಚಾಕಾರರ ಹಾವಳಿ ದೌರ್ಜನ ಎಲ್ಲಕ್ಕೂ' ಮಿಗಿಲಿಂದು ಖಂಡ್ರೆ ಪ್ರತಿಪಾದಿಸುತ್ತಿದ್ದರು. ಅವರ ಸದಾ ರಾಷಧರ್ಮವೇ ಚಂತನ: ಹೋರಾಟದ ಬದುಕಿಗೆ ತಿರಂಗಾ ಹೊದಿಕೆ ಸಾರ್ಥಕತೆ ಕೊಟ್ಟಿತು : ಈ Kalaburgi Edition २०२६ Page No. ०३ Jan 18 Powered by: erelego.com - ShareChat
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #🖊ಸ್ಪೆಷಲ್ ಸ್ಟೋರೀಸ್📢 #📢 ಸರ್ಕಾರದ ಪ್ರಕಟಣೆಗಳು #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 - ShareChat
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #🖊ಸ್ಪೆಷಲ್ ಸ್ಟೋರೀಸ್📢 #📢 ಸರ್ಕಾರದ ಪ್ರಕಟಣೆಗಳು #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 - ShareChat
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #📢 ಸರ್ಕಾರದ ಪ್ರಕಟಣೆಗಳು #🖊ಸ್ಪೆಷಲ್ ಸ್ಟೋರೀಸ್📢 #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 - ShareChat
#🖊ಸ್ಪೆಷಲ್ ಸ್ಟೋರೀಸ್📢 #😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #🙏ನಮಸ್ಕಾರ #📰 ಕರ್ನಾಟಕ ಅಪ್ಡೇಟ್ಸ್ 📢 #📢 ಸರ್ಕಾರದ ಪ್ರಕಟಣೆಗಳು
🖊ಸ್ಪೆಷಲ್ ಸ್ಟೋರೀಸ್📢 - ShareChat
ಅಗಲಿದ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಅಂತಿಮ ಸಂಸ್ಕಾರಗಳನ್ನು ಸರ್ಕಾರದ ಸಂಪೂರ್ಣ ಗೌರವಗಳೊಂದಿಗೆ ನೆರವೇರಿಸಲಾಯಿತು. ಸಮಾಜಸೇವೆ, ಮಾನವೀಯತೆ, ಸರಳತೆ ಮತ್ತು ಮೌಲ್ಯಾಧಾರಿತ ಬದುಕಿನ ಪ್ರತೀಕವಾಗಿದ್ದ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಅಂತಿಮ ಯಾತ್ರೆ ಹಾಗೂ ಅಂತ್ಯಕ್ರಿಯೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಗಣ್ಯರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಅಂತಿಮ ಸಂಸ್ಕಾರಗಳಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಸಂಪುಟದ ಸದಸ್ಯರು, ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಕಾಶಿ ಜಗದ್ಗುರುಗಳು, ಇಳಕಲ್ ಸ್ವಾಮೀಜಿಗಳು, ಜಯಮೃತ್ಯುಂಜಯ ಸ್ವಾಮೀಜಿಗಳು, ಡಾ. ಬಸವಲಿಂಗ ಪಟ್ಟದೇವರು ಸೇರಿದಂತೆ ಜಿಲ್ಲೆ ಹಾಗೂ ನಾಡಿನ ಸಮಸ್ತ ಮಠಾಧೀಶರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ಆಶೀರ್ವಾದ ಹಾಗೂ ಗೌರವ ಸಲ್ಲಿಸಿದರು. ಪಕ್ಷಾತೀತವಾಗಿ ಎಲ್ಲ ವರ್ಗಗಳಿಂದಲೂ ವ್ಯಕ್ತವಾದ ಶ್ರದ್ಧಾಂಜಲಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಜನಪರ ಸೇವೆ ಮತ್ತು ಆದರ್ಶ ಬದುಕಿಗೆ ಸಲ್ಲಿಸಿದ ಗೌರವದ ಪ್ರತಿಬಿಂಬವಾಗಿತ್ತು. ಈ ಸಂದರ್ಭದಲ್ಲಿ ಕುಟುಂಬದ ಪರವಾಗಿ ಅಂತಿಮ ದರ್ಶನ, ಅಂತ್ಯಕ್ರಿಯೆ ಹಾಗೂ ನೇರ ಪ್ರಸಾರದಲ್ಲಿ ಭಾಗವಹಿಸಿದ ಎಲ್ಲ ಗಣ್ಯರು, ಧಾರ್ಮಿಕ ಮುಖಂಡರು, ಅಧಿಕಾರಿಗಳು, ಹಿತೈಷಿಗಳು ಮತ್ತು ಸಾರ್ವಜನಿಕರಿಗೆ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದರು. #😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #🖊ಸ್ಪೆಷಲ್ ಸ್ಟೋರೀಸ್📢 #📢 ಸರ್ಕಾರದ ಪ್ರಕಟಣೆಗಳು #🙏ನಮಸ್ಕಾರ #📰 ಕರ್ನಾಟಕ ಅಪ್ಡೇಟ್ಸ್ 📢
😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 - ShareChat
#💐ಮಂಗಳವಾರದ ಶುಭಾಶಯಗಳು 🏰ಹಲಸಿ–ತುಗಾಂವ್‌ನಲ್ಲಿ ಅದ್ದೂರಿ 🚩ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ🌺 🚩ಗಡಿ ರಾಜ್ಯಗಳ ಭಕ್ತರ ಸಂಗಮಕ್ಕೆ 🕉️ಸಜ್ಜಾದ ಶ್ರೀ ಮಹಾಲಕ್ಷ್ಮಿ ಕ್ಷೇತ್ರ || 👁️‍🗨️ಪಾರದರ್ಶಕ ದೇಣಿಗೆ 💸ವ್ಯವಸ್ಥೆ, ಭವ್ಯ ಪಲ್ಲಕ್ಕಿ, ಧಾರ್ಮಿಕ ವೈಭವಕ್ಕೆ ಹೊಸ ಆಯಾಮ💰 🙏 ಇಂದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ತಾಲ್ಲೂಕಿನ ವಿಶೇಷ ವರದಿ..... ✍️ #osd_cmokarnaraka #ಹುಲಸೂರಪ್ರಜಾವಾಣಿ #hulasoorprajavani #EshwarKhandre #ಜಾತ್ರಮಹೋತ್ಸವ #ಮಹಾಲಕ್ಷ್ಮಿ Siddaramaiah Eshwar Khandre DK Shivakumar Janata Dal Secular Prajavani DIPR Karnataka Bharatiya Janata Party (BJP) Priyank Kharge Sharanu Salagar Indian National Congress #📢 ಸರ್ಕಾರದ ಪ್ರಕಟಣೆಗಳು #🌅Good Morning🍵 #📰 ಕರ್ನಾಟಕ ಅಪ್ಡೇಟ್ಸ್ 📢 #🖊ಸ್ಪೆಷಲ್ ಸ್ಟೋರೀಸ್📢
💐ಮಂಗಳವಾರದ ಶುಭಾಶಯಗಳು - ShareChat
🍀ಹುಲಸೂರ🍜 ತಾಲ್ಲೂಕುಗಳಿಗಿಲ್ಲ🍱 ‘ಇಂದಿರಾ ಕ್ಯಾಂಟೀನ್‌’ ಭಾಗ್ಯ🧑‍🍳 🥗ಇಂದಿರಾ ಕ್ಯಾಂಟೀನ್ 🏡ಅಗತ್ಯ ಸಾರ್ವಜನಿಕರ ಒತ್ತಾಯ 🧑‍💼 🙏ಇಂದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ತಾಲ್ಲೂಕಿನ ವಿಶೇಷ ವರದಿ.... ✍️ #osd_cmokarnaraka #ಹುಲಸೂರಪ್ರಜಾವಾಣಿ #hulasoorprajavani #EshwarKhandre #ಅಧಿಕಾರಿಗಳಿಗೆ_ಹಳ್ಳಿ_ಅಂದ್ರೆ_ಭಯ Siddaramaiah Priyank Kharge Eshwar Khandre DK Shivakumar Prajavani Sharanu Salagar DIPR Karnataka Bharatiya Janata Party (BJP) Janata Dal Secular Indian National Congress #💐ಗುರುವಾರದ ಶುಭಾಶಯಗಳು #🖊ಸ್ಪೆಷಲ್ ಸ್ಟೋರೀಸ್📢 #🌅Good Morning🍵 #📰 ಕರ್ನಾಟಕ ಅಪ್ಡೇಟ್ಸ್ 📢 #📢 ಸರ್ಕಾರದ ಪ್ರಕಟಣೆಗಳು
💐ಗುರುವಾರದ ಶುಭಾಶಯಗಳು - ShareChat