#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಆಡಳಿತ, ಜನೋಪಕಾರ, ಮಾನವೀಯತೆ; ಮೈಸೂರು ಅರಸರು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ಮೌಲ್ಯಗಳು.
ಶ್ರೀ ಶ್ರೀ ಹತ್ತನೇ ಚಾಮರಾಜ ಒಡೆಯರ್ ಅವರು ಇಂತಹ ಮಾನವೀಯ ಪರಂಪರೆಯನ್ನು ಉಳಿಸಿ ಬೆಳೆಸಿ ಆಡಳಿತ ನಡೆಸಿದ ಮಹಾನ್ ಚೇತನರು. ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ, ಮಹಿಳಾ ಶಿಕ್ಷಣಕ್ಕೆ ಒತ್ತು, ಕೃಷಿ ಬ್ಯಾಂಕ್ಗಳ ಸ್ಥಾಪನೆ ಮತ್ತು ಸ್ವಾಮಿ ವಿವೇಕಾನಂದರ ಚಿಕಾಗೋ ಪ್ರವಾಸಕ್ಕೆ ನೆರವು ನೀಡುವುದರ ಮೂಲಕ ಮೈಸೂರನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದರು.
ಆ ಮಹಾನ್ ಚೇತನದ ಜಯಂತಿಯ ಈ ದಿನದಂದು ನನ್ನ ಗೌರವಪೂರ್ವಕ ಪ್ರಣಾಮಗಳನ್ನು ಸಮರ್ಪಿಸುತ್ತೇನೆ.
#10ನೇಚಾಮರಾಜೇಂದ್ರಒಡೆಯರ್
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಆಡಳಿತ, ಜನೋಪಕಾರ, ಮಾನವೀಯತೆ; ಮೈಸೂರು ಅರಸರು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ಮೌಲ್ಯಗಳು.
ಶ್ರೀ ಶ್ರೀ ಹತ್ತನೇ ಚಾಮರಾಜ ಒಡೆಯರ್ ಅವರು ಇಂತಹ ಮಾನವೀಯ ಪರಂಪರೆಯನ್ನು ಉಳಿಸಿ ಬೆಳೆಸಿ ಆಡಳಿತ ನಡೆಸಿದ ಮಹಾನ್ ಚೇತನರು. ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ, ಮಹಿಳಾ ಶಿಕ್ಷಣಕ್ಕೆ ಒತ್ತು, ಕೃಷಿ ಬ್ಯಾಂಕ್ಗಳ ಸ್ಥಾಪನೆ ಮತ್ತು ಸ್ವಾಮಿ ವಿವೇಕಾನಂದರ ಚಿಕಾಗೋ ಪ್ರವಾಸಕ್ಕೆ ನೆರವು ನೀಡುವುದರ ಮೂಲಕ ಮೈಸೂರನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದರು.
ಆ ಮಹಾನ್ ಚೇತನದ ಜಯಂತಿಯ ಈ ದಿನದಂದು ನನ್ನ ಗೌರವಪೂರ್ವಕ ಪ್ರಣಾಮಗಳನ್ನು ಸಮರ್ಪಿಸುತ್ತೇನೆ.
#10ನೇಚಾಮರಾಜೇಂದ್ರಒಡೆಯರ್
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಸಾಹಿತ್ಯಲೋಕದ ಧೀಮಂತ ಕವಿ, ಅನೇಕ ಸಣ್ಣ ಕಥೆಗಳನ್ನು ರಚಿಸಿದವರು, ಶಿಶು ಗೀತೆಗಳ ಹರಿಕಾರರು ಎಂದೇ ಹೆಸರಾಗಿದ್ದ ಶ್ರೀ ಪಂಜೆ ಮಂಗೇಶರಾಯರನ್ನು ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ. 'ಕವಿಶಿಷ್ಯ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಅವರ ಜನ್ಮದಿನದ ಈ ದಿನದಂದು ನನ್ನ ನಮನಗಳನ್ನು ಸಮರ್ಪಿಸುತ್ತೇನೆ.
#ಪಂಜೆಮಂಗೇಶರಾಯರು
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಆಡಳಿತ, ಜನೋಪಕಾರ, ಮಾನವೀಯತೆ; ಮೈಸೂರು ಅರಸರು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ಮೌಲ್ಯಗಳು.
ಶ್ರೀ ಶ್ರೀ ಹತ್ತನೇ ಚಾಮರಾಜ ಒಡೆಯರ್ ಅವರು ಇಂತಹ ಮಾನವೀಯ ಪರಂಪರೆಯನ್ನು ಉಳಿಸಿ ಬೆಳೆಸಿ ಆಡಳಿತ ನಡೆಸಿದ ಮಹಾನ್ ಚೇತನರು. ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ, ಮಹಿಳಾ ಶಿಕ್ಷಣಕ್ಕೆ ಒತ್ತು, ಕೃಷಿ ಬ್ಯಾಂಕ್ಗಳ ಸ್ಥಾಪನೆ ಮತ್ತು ಸ್ವಾಮಿ ವಿವೇಕಾನಂದರ ಚಿಕಾಗೋ ಪ್ರವಾಸಕ್ಕೆ ನೆರವು ನೀಡುವುದರ ಮೂಲಕ ಮೈಸೂರನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದರು.
ಆ ಮಹಾನ್ ಚೇತನದ ಜಯಂತಿಯ ಈ ದಿನದಂದು ನನ್ನ ಗೌರವಪೂರ್ವಕ ಪ್ರಣಾಮಗಳನ್ನು ಸಮರ್ಪಿಸುತ್ತೇನೆ.
#10ನೇಚಾಮರಾಜೇಂದ್ರಒಡೆಯರ್
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಸಾಹಿತ್ಯಲೋಕದ ಧೀಮಂತ ಕವಿ, ಅನೇಕ ಸಣ್ಣ ಕಥೆಗಳನ್ನು ರಚಿಸಿದವರು, ಶಿಶು ಗೀತೆಗಳ ಹರಿಕಾರರು ಎಂದೇ ಹೆಸರಾಗಿದ್ದ ಶ್ರೀ ಪಂಜೆ ಮಂಗೇಶರಾಯರನ್ನು ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ. 'ಕವಿಶಿಷ್ಯ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಅವರ ಜನ್ಮದಿನದ ಈ ದಿನದಂದು ನನ್ನ ನಮನಗಳನ್ನು ಸಮರ್ಪಿಸುತ್ತೇನೆ.
#ಪಂಜೆಮಂಗೇಶರಾಯರು
ಹೋರಾಟಗಾರರು, ಘನ ವಿದ್ವಾಂಸರು ಹಾಗೂ ಭಾರತದ ಪ್ರಪ್ರಥಮ ಶಿಕ್ಷಣ ಸಚಿವರು ಆಗಿದ್ದ ಭಾರತ ರತ್ನ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಪುಣ್ಯಸ್ಮರಣೆಯಂದು ಆ ಚೇತನಕ್ಕೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
#MaulanaAbulKalamAzad #✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️
#🌟ಪವರ್ ಸ್ಟಾರ್ ಅಪ್ಪು 💐 #🔥✯💛⃝❤️ಕರ್ನಾಟಕ ರತ್ನ ಪವರ್ ✯ ಅಪ್ಪು🕊️⃝💖 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #ಪವರ್ ಸ್ಟಾರ್ ಅಪ್ಪು ⭐️
#🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #🔥✯💛⃝❤️ಕರ್ನಾಟಕ ರತ್ನ ಪವರ್ ✯ ಅಪ್ಪು🕊️⃝💖 #🌟ಪವರ್ ಸ್ಟಾರ್ ಅಪ್ಪು 💐 #ಪವರ್ ಸ್ಟಾರ್ ಅಪ್ಪು ⭐️













