#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ 21-2-2026 ರ ಪ್ರವಾಸದ ವಿವರ.
#ಜನರೊಂದಿಗೆಜನತಾದಳ
#ತುಮಕೂರು_ಗ್ರಾಮಾಂತರವಿಧಾನಸಭಾಕ್ಷೇತ್ರ
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ 21-2-2026 ರ ಪ್ರವಾಸದ ವಿವರ.
#ಜನರೊಂದಿಗೆಜನತಾದಳ
#ತುಮಕೂರು_ಗ್ರಾಮಾಂತರವಿಧಾನಸಭಾಕ್ಷೇತ್ರ
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ 21-2-2026 ರ ಪ್ರವಾಸದ ವಿವರ.
#ಜನರೊಂದಿಗೆಜನತಾದಳ
#ತುಮಕೂರು_ಗ್ರಾಮಾಂತರವಿಧಾನಸಭಾಕ್ಷೇತ್ರ
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ 21-2-2026 ರ ಪ್ರವಾಸದ ವಿವರ.
#ಜನರೊಂದಿಗೆಜನತಾದಳ
#ತುಮಕೂರು_ಗ್ರಾಮಾಂತರವಿಧಾನಸಭಾಕ್ಷೇತ್ರ
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಗುರುದೇವ್ 🙏
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಭಕ್ತಿ ಪೂರ್ವಕ ಶುಭಾಶಯಗಳು.
ಅನ್ನ, ಅಕ್ಷರ, ಆಶ್ರಯದ ಮೂಲಕ ತ್ರಿವಿಧ ದಾಸೋಹ ನಡೆಸುತ್ತಿರುವ ಪರಮಪೂಜ್ಯರ ಅನುಗ್ರಹ, ಮಾರ್ಗದರ್ಶನ ನಾಡಿನ ಜನರಿಗೆ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ತತ್ವಜ್ಞಾನಿ, ತ್ರಿಪದಿಗಳ ಬ್ರಹ್ಮ ಎಂದೇ ಜನಜನಿತರು, ಮನುಕುಲದ ದಿವ್ಯಬೆಳಕು ಶ್ರೀ ಸರ್ವಜ್ಞರನ್ನು ಶ್ರದ್ಧೆಯಿಂದ ಸ್ಮರಿಸಿ ನಮಿಸುತ್ತೇನೆ. ಅತ್ಯಂತ ಸರಳವಾಗಿ ಜೀವನ ಸತ್ಯಗಳನ್ನು ಬೋಧಿಸಿ, ಅದಕ್ಕೆ ಪರಿಹಾರಗಳನ್ನು ತೋರಿದ ಆ ಮಹಾನ್ ಸಂತ ಶ್ರೇಷ್ಠರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು.
#ಸರ್ವಜ್ಞ
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಸಂಸ್ಥಾನದ ಮಹಾರಾಜರು, ಗೌರವಾನ್ವಿತ ಮಾಜಿ ಸಂಸದರು, ಜನಾನುರಾಗಿಗಳು ಆಗಿದ್ದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಜನ್ಮದಿನದ ಗೌರವಪೂರ್ವಕ ನಮನಗಳು.
ನಾಡಿನ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ, ಜನಪರ ಕಳಕಳಿ ಹೊಂದಿದ್ದ ಅವರು ಈ ನೆಲದ ಸಾಂಸ್ಕೃತಿಕ ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿದ್ದರು. ಅವರ ಸರಳತೆ, ಸಜ್ಜನಿಕೆ, ರಾಷ್ಟ್ರಪ್ರೇಮ ನಮಗೆಲ್ಲರಿಗೂ ಮಾದರಿ. 🙏
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಗುರುದೇವ್ 🙏
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಭಕ್ತಿ ಪೂರ್ವಕ ಶುಭಾಶಯಗಳು.
ಅನ್ನ, ಅಕ್ಷರ, ಆಶ್ರಯದ ಮೂಲಕ ತ್ರಿವಿಧ ದಾಸೋಹ ನಡೆಸುತ್ತಿರುವ ಪರಮಪೂಜ್ಯರ ಅನುಗ್ರಹ, ಮಾರ್ಗದರ್ಶನ ನಾಡಿನ ಜನರಿಗೆ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ತತ್ವಜ್ಞಾನಿ, ತ್ರಿಪದಿಗಳ ಬ್ರಹ್ಮ ಎಂದೇ ಜನಜನಿತರು, ಮನುಕುಲದ ದಿವ್ಯಬೆಳಕು ಶ್ರೀ ಸರ್ವಜ್ಞರನ್ನು ಶ್ರದ್ಧೆಯಿಂದ ಸ್ಮರಿಸಿ ನಮಿಸುತ್ತೇನೆ. ಅತ್ಯಂತ ಸರಳವಾಗಿ ಜೀವನ ಸತ್ಯಗಳನ್ನು ಬೋಧಿಸಿ, ಅದಕ್ಕೆ ಪರಿಹಾರಗಳನ್ನು ತೋರಿದ ಆ ಮಹಾನ್ ಸಂತ ಶ್ರೇಷ್ಠರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು.
#ಸರ್ವಜ್ಞ
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಗುರುದೇವ್ 🙏
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಭಕ್ತಿ ಪೂರ್ವಕ ಶುಭಾಶಯಗಳು.
ಅನ್ನ, ಅಕ್ಷರ, ಆಶ್ರಯದ ಮೂಲಕ ತ್ರಿವಿಧ ದಾಸೋಹ ನಡೆಸುತ್ತಿರುವ ಪರಮಪೂಜ್ಯರ ಅನುಗ್ರಹ, ಮಾರ್ಗದರ್ಶನ ನಾಡಿನ ಜನರಿಗೆ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.













