#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಕಬೀರರೆಂದೇ ಹೆಸರಾದವರು, ಭಾವೈಕ್ಯತೆಯ ಹರಿಕಾರರು ಆಗಿದ್ದ ಪದ್ಮಶ್ರೀ ಪುರಸ್ಕೃತರಾದ ಸಂತ ಶ್ರೀ ಇಬ್ರಾಹಿಂ ಸುತಾರ ಅವರನ್ನು ಭಾವಪೂರ್ವಕವಾಗಿ ಸ್ಮರಿಸುತ್ತೇನೆ.
ತಮ್ಮ ಪ್ರವಚನ, ಸಂದೇಶಗಳ ಮೂಲಕ ಸಮಾಜದಲ್ಲಿ ಮೂಲಕ ಭಾವೈಕ್ಯತೆ ಮೂಡಿಸಿ ಜನರ ಒಳಿತಿಗಾಗಿ ಶ್ರಮಿಸಿದ ಆ ಚೇತನದ ಪುಣ್ಯಸ್ಮರಣೆ ಈ ದಿನದಂದು ನನ್ನ ನಮನಗಳನ್ನು ಸಮರ್ಪಿಸುತ್ತೇನೆ. 🙏
#ಶ್ರೀಇಬ್ರಾಹಿಂಸುತಾರ