🏹 ಕೃಷ್ಣ ಚೇತನ 🦋
ShareChat
click to see wallet page
@krishnachetana
krishnachetana
🏹 ಕೃಷ್ಣ ಚೇತನ 🦋
@krishnachetana
🙏 ಶ್ರೀ ಗುರುಭ್ಯೋ ನಮಃ ಹರಿಃ ಓಂ 🚩
#🏆IPL 2026: RCB ಗೆ ಭರ್ಜರಿ ಗೆಲುವು; ಮೊದಲ ಪಂದ್ಯ ಅಭಿಮಾನಿ ದೇವರಿಗೆ💛❤️ IPL - 2026 ಮೊದಲ ಮ್ಯಾಚ್‌ನಲ್ಲಿ RCB ಹೈದರಾಬಾದ್‌ನ #ಬಿರಿಯಾನಿ ಮಾಡಿ ಶುಭಾರಂಭ ಮಾಡಿದರು. 🏹 *ಕೃಷ್ಣ ಚೇತನ* 🏆 #ನಿಮ್ಮ ಗಮನಕ್ಕೆ ❗✔️
🏆IPL 2026: RCB ಗೆ ಭರ್ಜರಿ ಗೆಲುವು; ಮೊದಲ ಪಂದ್ಯ ಅಭಿಮಾನಿ ದೇವರಿಗೆ💛❤️ - ಹೈದ್ರಾಬಾದ್ బిరియాని iware DELVINITY | Ware QAIAR AIRWAYS ಹೈದ್ರಾಬಾದ್ బిరియాని iware DELVINITY | Ware QAIAR AIRWAYS - ShareChat
*Panjob Fan's* : ನಮಗೆ ಪ್ರತಿ ವರ್ಷ ಹೊಸ ಕ್ಯಾಪ್ಟನ್ ಇರ್ತಾರೆ, ಹೊಸ ಲೋಗೋ ಇರುತ್ತೆ, ಆದರೂ ಪ್ಲೇ-ಆಫ್‌ಗೆ ಹೋಗೋದು ಮಾತ್ರ ಡೌಟು *Rcb Fan's ಕೃಷ್ಣ ಚೇತನ* : ಪರವಾಗಿಲ್ಲ ಬಿಡೋ, ಕನಿಷ್ಠ ಪಕ್ಷ ನಿಮ್ಮ ಮಾಲೀಕರು ( ಪ್ರೀತಿ ಜಿಂಟಾ ) ಮೈದಾನದಲ್ಲಿ ನಗುತ್ತಾ ಇರ್ತಾರಲ್ಲ, ಅಷ್ಟೇ ಸಾಕು ! 💛 *ಈ ಸಲ ಕಪ್ ನಮ್ದೇ...*❤️ https://t.me/krishnachetanaloka1/29081 🏹 *ಕೃಷ್ಣ ಚೇತನ* 🏆 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - a C೦l   1 (  ೆ 3 [AR NDEERIA ٥   MIIIES 09 PBKS 0 Panjob Fan s: ನಮಗೆ ಪ್ರತಿ ವರ್ಷ ಹೊಸ ಕ್ಯಾಷ್ಟನ್ ಇರ್ತಾರೆ, ಹೊಸ ಲೋಗೋ ಇರುತ್ತೆ , ಆದರೂ ಪ್ಲೇ-ಆಫ್-ಆಫ್ಗೆ ಹೋಗೋದು ವಾತ್ರ ಡೌಟು ಬಿಡೋ , ಕನಿಷ್ಠ ಪಕ್ಷ Rcb Fan s ಕೃಷ್ಣ ಚೇತನ: ಪರವಾಗಿಲ್ಲ ಮಾಲೀಕರು ( ಪ್ರೀತಿ ಜಿಂಟಾ ) ಮೈದಾನದರಲ್ಲಿ ನಗುತ್ತಾ ஒல ಇರ್ತಾರಲ್ಲ , ಅಷ್ಟೇ ಸಾಕು ! a C೦l   1 (  ೆ 3 [AR NDEERIA ٥   MIIIES 09 PBKS 0 Panjob Fan s: ನಮಗೆ ಪ್ರತಿ ವರ್ಷ ಹೊಸ ಕ್ಯಾಷ್ಟನ್ ಇರ್ತಾರೆ, ಹೊಸ ಲೋಗೋ ಇರುತ್ತೆ , ಆದರೂ ಪ್ಲೇ-ಆಫ್-ಆಫ್ಗೆ ಹೋಗೋದು ವಾತ್ರ ಡೌಟು ಬಿಡೋ , ಕನಿಷ್ಠ ಪಕ್ಷ Rcb Fan s ಕೃಷ್ಣ ಚೇತನ: ಪರವಾಗಿಲ್ಲ ಮಾಲೀಕರು ( ಪ್ರೀತಿ ಜಿಂಟಾ ) ಮೈದಾನದರಲ್ಲಿ ನಗುತ್ತಾ ஒல ಇರ್ತಾರಲ್ಲ , ಅಷ್ಟೇ ಸಾಕು ! - ShareChat
🤣 *ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು,,,,,,* 😂 1) ಆಪ್ತ ಸ್ನೇಹಿತ ಹೇಳಿದ ಸುಳ್ಳು ಕಥೆ- "ಅವಳು ನಿನ್ನನ್ನೇ ನೋಡುತ್ತಿದ್ದಾಳೆ.." 2) ಬಸ್ ಕಂಡಕ್ಟರ್ ಹೇಳಿದ ಸುಳ್ಳು ಕಥೆ- "Next ಗಾಡಿ ಖಾಲಿ ಇದೆ, ಅದರಲ್ಲಿ ಬನ್ನಿ.." 3) ಪೋಷಕರು ಹೇಳಿದ ಸುಳ್ಳು ಕಥೆ- "10 th ವರೆಗೆ ಕಷ್ಟಪಟ್ಟರೆ ಸಾಕು.. ಆಮೇಲೆ ಆರಾಮವಾಗಿ ಇರಬಹುದು.." 4) ಕಾಲೇಜ್ ಪ್ರಿನ್ಸಿಪಾಲ್ ಹೇಳಿದ ಸುಳ್ಳು ಕಥೆ - "ಈ ಕೋರ್ಸ್ ಗೆ ಮುಂದೆ ಬಹಳ ಸ್ಕೋಪ್ ಇದೆ.." 6) ಹೊಸದಾಗಿ ನೇಮಕಗೊಂಡ ಸ್ನೇಹಿತ ಹೇಳಿದ ಸುಳ್ಳು ಕಥೆ- "ಸಂಬಳ ಕಡಿಮೆ, ಆದರೆ ಏನಂತೆ ಕಲಿಯಲು ಬಹಳಷ್ಟು ಅವಕಾಶ ಇದೆ.." 7) ಬಡ್ತಿ ತಿರಸ್ಕರಿಸುವಾಗ ಬಾಸ್ ಹೇಳಿದ ಸುಳ್ಳು ಕಥೆ- "ನಿನ್ನ performance ತೃಪ್ತಿದಾಯಕವಾಗಿಲ್ಲ.." 8) ಹುಡುಗಿಯನ್ನು ನೋಡಲು ಹೋದಾಗ ಅತ್ತೆ ಮನೆಯವರು ಹೇಳಿದ ಸುಳ್ಳು ಕಥೆ- "ಅಡುಗೆ ಚೆನ್ನಾಗಿ ಮಾಡ್ತಾಳೆ.. ಈ ಅವಲಕ್ಕಿ ಅವಳೇ ಮಾಡಿದ್ದು..!!" 9) ಮದುವೆಗೆ ಮೊದಲು ಹುಡುಗ ಹುಡುಗಿಗೆ ಹೇಳಿದ ಸುಳ್ಳು ಕಥೆ- "ನಾನು occasionally ಡ್ರಿಂಕ್ಸ್ ತೆಗೆದುಕೊಳ್ಳುತ್ತೇನೆ.." 10) ಪ್ರಶಸ್ತಿ ವಿತರಣೆಯ ಸಮಯದಲ್ಲಿ ಅತಿಥಿ ಹೇಳಿದ ಸುಳ್ಳು ಕಥೆ- "ನನ್ನ ದೃಷ್ಟಿಯಲ್ಲಿ ಎಲ್ಲರೂ winners.." 11) ಬಟ್ಟೆ ಅಂಗಡಿಯಲ್ಲಿ salesman ಹೇಳಿದ ಸುಳ್ಳು ಕಥೆ- "ಈ ಬಣ್ಣವು ನಿಮಗೆ ಕರೆಕ್ಟ್ ಆಗಿ ಸೂಟ್ ಆಗುತ್ತೆ.." 12) "ಟೇಬಲ್ ಮೇಟ್ ಹೇಳಿದ ಸುಳ್ಳು ಕಥೆ - "ಬಿಯರ್ ಆಲ್ಕೋಹಾಲ್ ಅಲ್ಲ ಮಾರಾಯ.."🍺 ಮತ್ತು ಇದು extra ordinary 13) *ಗಂಡ ತನ್ನ ಹೆಂಡತಿಗೆ ಹೇಳಿದ ಸುಳ್ಳು ಕಥೆ -* *" ನನ್ನ ಹೃದಯದಲ್ಲಿ ನಿನ್ನನ್ನು ಬಿಟ್ಟು ಬೇರೆ ಯಾರಿಗೂ ಜಾಗ ಇಲ್ಲ.."*😜 🤣😄🤣 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು  : ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು  : - ShareChat
*ಕೃಷ್ಣ ಚೇತನ* : ಈ ಗೂಗಲ್ ಇದೆಯಲ್ಲ, ಅದು ಒಂತರಾ ಹೆಂಡತಿ ಇದ್ದ ಹಾಗೆ ! *ರಾಧ ಶ್ರೀ* : ಯಾಕೆ ಹಂಗೆ ಹೇಳ್ತೀಯಾ ? *ಕೃಷ್ಣ ಚೇತನ* : ಹ್ಞುಂ ! ಕಣೇ... ಯಾಕಂದ್ರೆ, ನಾನು ಅರ್ಧ ವಾಕ್ಯ ಹೇಳುವಷ್ಟರಲ್ಲೇ ಅದು ನೂರಾರು ತಿದ್ದುಪಡಿಗಳನ್ನು ಕೊಡುತ್ತೆ ! #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ಮತ್ತು జిండలి ಗೂಗಲ್ ಇದೆಯಲ್ಲ ಕೃಷ್ಣ ಚೇತನ ಈ ಗೂಗಲ್ ಅದು ಒಂತರಾ ಹೆಂಡತಿ ಇದ್ದ ಹಾಗೆ ಲಾಧಶೀ ಯಾಕೆ ಹಂಗೆ ಹೇಳ್ತೀಯಾ" ಚೇತನ : ಹ್ಞುಂ ! ಕಣೇ రృ ಯಾಕಂದ್ರೆ ನಾನು ಅರ್ಧ ವಾಕ್ಯ  ಹೇಳುವಷ್ಟರಲ್ಲೇ ಅದು ನೂರಾರು ತಿದ್ದುಪಡಿಗಳನ್ನು ಕೊಡುತ್ತೆ ಮತ್ತು జిండలి ಗೂಗಲ್ ಇದೆಯಲ್ಲ ಕೃಷ್ಣ ಚೇತನ ಈ ಗೂಗಲ್ ಅದು ಒಂತರಾ ಹೆಂಡತಿ ಇದ್ದ ಹಾಗೆ ಲಾಧಶೀ ಯಾಕೆ ಹಂಗೆ ಹೇಳ್ತೀಯಾ" ಚೇತನ : ಹ್ಞುಂ ! ಕಣೇ రృ ಯಾಕಂದ್ರೆ ನಾನು ಅರ್ಧ ವಾಕ್ಯ  ಹೇಳುವಷ್ಟರಲ್ಲೇ ಅದು ನೂರಾರು ತಿದ್ದುಪಡಿಗಳನ್ನು ಕೊಡುತ್ತೆ - ShareChat
ಇವತ್ತು... ವಿಶ್ವ ಕವನ / ಕವಿತಾ ದಿನವಂತೆ...! #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - IIN 8 ಶಾಪಿಂಗ್ ಹೋದರೆ ಇಬ್ಬರು ನಾನಲ್ಲಿ ಬರಿ "ಸೇವಕ ಬ್ಯಾಗು ಹಿಡಿದು ಸುಸ್ತಾದ ಮೇಲೆ  ಕುಡಿಸೋಲ್ಲ ಒ೦ದು ಗ್ಲಾಸ್ ' ಪಾನಕ IIN 8 ಶಾಪಿಂಗ್ ಹೋದರೆ ಇಬ್ಬರು ನಾನಲ್ಲಿ ಬರಿ "ಸೇವಕ ಬ್ಯಾಗು ಹಿಡಿದು ಸುಸ್ತಾದ ಮೇಲೆ  ಕುಡಿಸೋಲ್ಲ ಒ೦ದು ಗ್ಲಾಸ್ ' ಪಾನಕ - ShareChat
*"ಸಿಲಿಂಡರಾಯಣ"* *ರಾಧ ಶ್ರೀ:-* ಏನ್ಮಾಡೋದ್ರಿ, ಸಿಲೆಂಡರ್ ಸಿಗೋದು ಭಾಳಂದ್ರ ಭಾಳ ಕಷ್ಟಾ ಐತಿ ನೋಡ್ರಿ ಶಾಂತಕ್ಕಾರ. *ಶಾಂತಾ :-* ಯಾಕ್ರಿ, ಅಂತಾದೇನಾತ್ರಿ ನಮಗಂತೂ ಸದ್ಯಕ್ಕ ಇನ್ನೂ ಒಂದ್ ತಿಂಗ್ಳ ಚಿಂತಿ ಇಲ್ಲ ನೋಡ್ರಿ, ನಿಮಗ ಖಾಯಮ್ಮಾಗಿ ಸಿಲಿಂಡರ್ ಕೊಡೋರನ್ನ ಕೇಳಬೇಕಿಲ್ರಿ , ಹೆಂಗರ ಮಾಡಿ ಇದೊಂದ ಸಲಾ ಲಗೂನ ಸಿಲೆಂಡರ್ ಕೊಡಪ್ಪಾ ಅಂತ. *ರಾಧ ಶ್ರೀ:-* ಅಯ್ಯ ಕೇಳಿದ್ರ ಬ್ಲ್ಯಾಕ್ ನ್ಯಾಗ ಬೇಕಾದ್ರ ಸಿಗತೇತಿ ಅಂತಾನ್ರಿ ಅಕ್ಕಾರ *ಶಾಂತಾ:-* ಅಂದೆಂಗ್ರಿ ರಾಧಕ್ಕಾರ ಎಲ್ಲಾರ್ಗೂ ರೆಡ್ ನ್ಯಾಗ ಕೊಡತಾರ ನಿಮಗ್ಯಾಕ ಬ್ಲ್ಯಾಕ್ ನ್ಯಾಗ ಕೊಡತೀನಿ ಅನ್ಲಿಕತ್ತಾರು ಅನ್ನೋ...ದ ತಿಳಿವಲ್ದು..!😊 *_✍️ನಿಗುಢ ಹುಬ್ಬಳ್ಳಿ.* #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ShareChat
00:08
#ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ೩ ~   ~  0 ~ ೩ n 88868 [  0 ] 8 ೩ 8{888 8868 {ಲ  808888 కీ [ 8 క్డీ ದೇಹದಲ್ಲಿರುವ ಗ್ಯಾಸ್ ಸಮಸ್ಯೆ ಬಗೆಹರಿಸಿಕೊಳ್ಳದವರ తెమ్మే ಬಾಯಲ್ಲೂ ಸಹ ದೇಶದ ಗ್ಯಾಸ್ ಸಮಸ್ಯೆ ಬಗ್ಗೆಯೇ ಚರ್ಚೆ , ೩ ~   ~  0 ~ ೩ n 88868 [  0 ] 8 ೩ 8{888 8868 {ಲ  808888 కీ [ 8 క్డీ ದೇಹದಲ್ಲಿರುವ ಗ್ಯಾಸ್ ಸಮಸ್ಯೆ ಬಗೆಹರಿಸಿಕೊಳ್ಳದವರ తెమ్మే ಬಾಯಲ್ಲೂ ಸಹ ದೇಶದ ಗ್ಯಾಸ್ ಸಮಸ್ಯೆ ಬಗ್ಗೆಯೇ ಚರ್ಚೆ , - ShareChat
#🌞🍃ಯುಗಾದಿ ಹಬ್ಬದ ಶುಭಾಶಯಗಳು🍃🌞 *ಶತಾಯು ವಜ್ರದೇಹಾಯ* *ಸರ್ವಸಂಪತ್ಕರಾಯ ಚ |* *ಸರ್ವಾರಿಷ್ಟ ವಿನಾಶಾಯ* *ನಿಂಬಕಂದಳ ಭಕ್ಷಣಂ ||* ~​ಈ ಮಂತ್ರದ ಅರ್ಥದಂತೆ, ಆರೋಗ್ಯ ಮತ್ತು ಐಶ್ವರ್ಯಕ್ಕಾಗಿ ನಾವು ಬೇವು-ಬೆಲ್ಲವನ್ನು ಸೇವಿಸುತ್ತೇವೆ. ನಿಮ್ಮ ಜೀವನದಲ್ಲೂ ಅಷ್ಟೇ ಪ್ರೀತಿ ಮತ್ತು ಸಮಾಧಾನ ಇರಲಿ.~ ```ನಿಮಗೆ ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹವಲಯದವರಿಗೆ``` *ಯುಗಾದಿ ಹಬ್ಬ - 2026* ಅಥವಾ *ಹೊಸ ವರ್ಷದ ಶುಭಾಶಯಗಳು* 😊 🏹 *ಕೃಷ್ಣ ಚೇತನ* 💐 #ನಿಮ್ಮ ಗಮನಕ್ಕೆ ❗✔️
🌞🍃ಯುಗಾದಿ ಹಬ್ಬದ ಶುಭಾಶಯಗಳು🍃🌞 - ShareChat
00:10
​📰 ಪತ್ರಿಕಾಲಯದಲ್ಲಿ ಒಂದು "ಹಾಯ್ ಬೆಂಗಳೂರು" ಸ್ಟೈಲ್ ಸಂಭಾಷಣೆ ​ಸ್ಥಳ: ಸಂಪಾದಕರ ಕಚೇರಿ (ಸುತ್ತಲೂ ಪುಸ್ತಕಗಳು, ಸಿಗರೇಟ್ ಹೊಗೆ ಮತ್ತು ಕಾಫಿ ಕಪ್‌ಗಳು) ​ಕೃಷ್ಣ ಚೇತನ ( ಗಂಭೀರವಾಗಿ ): " ಸಾರ್, ನಾನು ಬರೆದ ಈ ಕ್ರೈಮ್ ಸ್ಟೋರಿ ಓದಿದ್ರಾ ? ಇದರಲ್ಲಿ ಸಸ್ಪೆನ್ಸ್ ಹೇಗಿದೆ ?" *​ರವಿ ಬೆಳಗೆರೆ* ( ಕಣ್ಣಿನ ಕನ್ನಡಕ ಸರಿಪಡಿಸುತ್ತಾ, ತಮ್ಮದೇ ಶೈಲಿಯಲ್ಲಿ ): " ನೋಡು ಕಂದಾ... ನಿನ್ನ ಸ್ಟೋರಿಯಲ್ಲಿ ಸಸ್ಪೆನ್ಸ್ ಎಷ್ಟಿದೆ ಅಂದ್ರೆ, ಆ ಕೊಲೆಗಾರ ಯಾರು ಅಂತ ನಿನಗೂ ಗೊತ್ತಿಲ್ಲ, ನನಗೂ ಅರ್ಥ ಆಗ್ತಿಲ್ಲ! ಇಡೀ ಸ್ಟೋರಿ ಓದಿದ ಮೇಲೆ ನನಗೇ ಕೊಲೆ ಆದಷ್ಟು ನೋವಾಗ್ತಿದೆ." *ಕೃಷ್ಣಚೇತನ* : "ಅಯ್ಯೋ ಅಷ್ಟೊಂದು ಕೆಟ್ಟದಾಗಿದೆಯಾ ಸಾರ್? ನಾನು ರಾತ್ರಿ ಇಡೀ ಕೂತು ಬರೆದಿದ್ದು." *​ರವಿ ಬೆಳಗೆರೆ*: "ಬರೆಯೋದು ಮುಖ್ಯ ಅಲ್ಲ ಕಣೋ, ಬರೆದಿದ್ದು ಓದಿಸಿಕೊಳ್ಳೋದು ಮುಖ್ಯ. ನಿನ್ನ ಈ ಕಥೆ ಓದಿದ್ರೆ ಪೋಲೀಸರು ಕೇಸ್ ಫೈಲ್ ಮಾಡೋದನ್ನ ಬಿಟ್ಟು, ನಿನ್ನ ಮೇಲೆ ಕೇಸ್ ಹಾಕ್ತಾರೆ ಅಕ್ಷರಗಳನ್ನ ಕೊಲೆ ಮಾಡಿದ್ದೀಯಾ ಅಂತ!" *ಕೃಷ್ಣ ಚೇತನ* : "ಸರಿ ಬಿಡಿ ಸಾರ್, ಮುಂದಿನ ವಾರ ಒಂದು ಒಳ್ಳೆ ಪ್ರೇಮ ಕಥೆ ಬರೆದುಕೊಂಡು ಬರ್ತೀನಿ." *​ರವಿ ಬೆಳಗೆರೆ* (ನಗುತ್ತಾ): " ಬೇಡ ಮಗನೇ... ಪ್ರೇಮ ಕಥೆ ಬರೆದು ಓದುಗರ ಹೃದಯ ಒಡೆಯೋ ಬದಲು, ನಿನ್ನ ಈ ಮುಖದ ಎಕ್ಸ್‌ಪ್ರೆಶನ್ ನೋಡಿದ್ರೆ ನೀನು ಯಾವುದಾದ್ರೂ ವಿಲನ್ ರೋಲ್ ಮಾಡೋದು ಬೆಸ್ಟ್ ಅನ್ಸುತ್ತೆ. ಅಲ್ಲಿಗಾದ್ರೂ ನಿನಗೆ ನ್ಯಾಯ ಸಿಗಬಹುದು!" ​ನೀವು: "ಅಂದ್ರೆ ನೀವು ನನ್ನ ಲೇಖನ ಪ್ರಿಂಟ್ ಹಾಕಲ್ವಾ?" *​ರವಿ ಬೆಳಗೆರೆ*: "ಹಾಕ್ತೀನಿ... ಆದ್ರೆ ಒಂದು ಕಂಡೀಷನ್. ನಿನ್ನ ಲೇಖನದ ಕೆಳಗೆ 'ಇದು ಓದಿದ ಮೇಲೆ ಆಗುವ ತಲೆನೋವಿಗೆ ಸಂಪಾದಕರು ಜವಾಬ್ದಾರರಲ್ಲ' ಅಂತ ಒಂದು ಡಿಸ್‌ಕ್ಲೇಮರ್ ಹಾಕ್ಬೇಕಾಗುತ್ತೆ, ಅಷ್ಟೇ!" #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - DOk oms DOk oms - ShareChat
ಈ ರೀತಿಯ ಫ್ರೆಂಡ್ಸ್ ಇರಬೇಕು 🙂😀😂 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ShareChat
00:41