🏹 ಕೃಷ್ಣ ಚೇತನ 🦋
ShareChat
click to see wallet page
@krishnachetana
krishnachetana
🏹 ಕೃಷ್ಣ ಚೇತನ 🦋
@krishnachetana
🙏 ಶ್ರೀ ಗುರುಭ್ಯೋ ನಮಃ ಹರಿಃ ಓಂ 🚩
```​"ಪ್ರೀತಿ ಎಂದರೆ ಕೇವಲ ಸುಂದರ ಮುಖವನ್ನು ನೋಡುವುದಲ್ಲ, ಕಷ್ಟದ ಸಮಯದಲ್ಲಿ ಜೊತೆಗಿರುವ ಸುಂದರ ಮನಸ್ಸನ್ನು ಗುರುತಿಸುವುದು."``` ( _ಪ್ರೀತಿ ಮತ್ತು ಸಂಬಂಧದ ಬಗೆಗೆ..._ ) ✒️ *ಯಂಡಮೂರಿ ವೀರೇಂದ್ರನಾಥ್* ​ #ನಿಮ್ಮ ಗಮನಕ್ಕೆ ❗✔️ #ರಾಧಾಕೃಷ್ಣ #ರಾಧಾಕೃಷ್ಣ ಧಾರಾವಾಹಿ
ನಿಮ್ಮ ಗಮನಕ್ಕೆ ❗✔️ - `nnembni ^ odrmoo i Vakencrara `nnembni ^ odrmoo i Vakencrara - ShareChat
💛 ರಾಧಾಕೃಷ್ಣ ❤️ https://t.me/+B_oI-u6a8Q0xNWQ1 🧡 ಸಂಚಿಕೆ - 15 📺 #ನಿಮ್ಮ ಗಮನಕ್ಕೆ ❗✔️ #ರಾಧಾಕೃಷ್ಣ #ರಾಧಾಕೃಷ್ಣ ಧಾರಾವಾಹಿ
ನಿಮ್ಮ ಗಮನಕ್ಕೆ ❗✔️ - ರಾಧಾಕೃಷ್ಣ _ ಸಂಚಿಕೆ - 15 ಕೃಷ್ಣಚೇತನ https-llemelkrishnachetanalokal ರಾಧಾಕೃಷ್ಣ _ ಸಂಚಿಕೆ - 15 ಕೃಷ್ಣಚೇತನ https-llemelkrishnachetanalokal - ShareChat
*🌹ಹುಡುಗ 🌹* 🍁🍁🍁🍁 ಹುಡುಗ_ಎಂಬುದು ಮೂರಕ್ಷರಗಳ ಒಂದು ಪದ.👇🏿 *ಹುಡುಗ*_ ಎಂದರೇನು?👇🏿 ಹು _ ಎಂದರೆ ಹುಡುಗಿಯರು ಬೀಸಿದ ಬಲೆಯಲ್ಲಿ 👇🏿 ಡು _ ಎಂದರೆ ಡುಬಕ್ಕನೆ ಬೀಳುವ👇🏿 ಗ _ ಎಂದರೆ ಗಮಾರನೇ_ *ಹುಡುಗ*👇🏿 ಅದಕ್ಕೇ ಅವನನ್ನು ಹುಡುಗ ಎಂದು ಕರೆಯುತ್ತಾರೆ.👍😀😀😀😀👍 ✍️✍️ #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ShareChat
```​"ನಿನ್ನನ್ನು ನೀನು ನಂಬದಿದ್ದರೆ, ಇಡೀ ಜಗತ್ತೇ ನಿನ್ನನ್ನು ನಂಬಿದರೂ ಪ್ರಯೋಜನವಿಲ್ಲ. ನಿನ್ನ ಯಶಸ್ಸಿನ ಮೊದಲ ಹೆಜ್ಜೆ ನಿನ್ನ ಮೇಲಿನ ನಂಬಿಕೆ."``` ( _ಆತ್ಮವಿಶ್ವಾಸದ ಬಗ್ಗೆ ಬಗೆಗೆ ..._ ) ✒️ *ಯಂಡಮೂರಿ ವೀರೇಂದ್ರನಾಥ್* #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ( Lced ೩c33 ~  = ee d ( Lced ೩c33 ~  = ee d - ShareChat
💛 ರಾಧಾಕೃಷ್ಣ ❤️ https://t.me/+B_oI-u6a8Q0xNWQ1 🧡 ಸಂಚಿಕೆ - 14 📺 #ರಾಧಾಕೃಷ್ಣ #ರಾಧಾಕೃಷ್ಣ ಧಾರಾವಾಹಿ #ನಿಮ್ಮ ಗಮನಕ್ಕೆ ❗✔️
ರಾಧಾಕೃಷ್ಣ - రాధాశృష్ణ ಸಂಚಿಕೆ 14 ಕೃಷ್ಣಚೇತನ httpsllemelkrishnachetanalokal రాధాశృష్ణ ಸಂಚಿಕೆ 14 ಕೃಷ್ಣಚೇತನ httpsllemelkrishnachetanalokal - ShareChat
*ಕೃಷ್ಣ ಚೇತನ* ( ಓದುಗ ) : ಮಿ.ಗೆರೆ ! ... " ರವಿಬೆಳಗೆರೆ ಸಾರ್, ಪತ್ರಿಕೆಯಲ್ಲಿ ' ಸಂಪಾದಕೀಯ' ಅಂದ್ರೆ ಏನು ? " *ರವಿಬೆಳಗೆರೆ* ಸಂಪಾದಕ : ನನ್ನ ಓದುಗ ದೊರೆ...ಹೇಳ್ತೀನಿ.., ಪತ್ರಿಕೆಯಲ್ಲಿ ಬೇರೆಯವರು ತಪ್ಪು ಮಾಡಿದರೆ ವರದಿಗಾರರು ಬರೆಯುತ್ತಾರೆ. ಆದರೆ ನಾವು ( ಸಂಪಾದಕರು ) ತಪ್ಪು ಮಾಡಿದರೆ ಅದಕ್ಕೆ ಸಮರ್ಥನೆ ನೀಡಲು ಬರೆಯುವುದೇ ' ಸಂಪಾದಕೀಯ'! " #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ShareChat
https://youtube.com/shorts/h8xUfjsObQk?si=7bJp_PS-MoGjbFFV 🏹.*ಕೃಷ್ಣ ಚೇತನ* 🎧 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ShareChat
*ಕೃಷ್ಣ ಚೇತನ* ( ಓದುಗ ) : " ಮೂಲ ಲೇಖಕನಿಗೂ ಅನುವಾದಕನಿಗೂ ಏನು ವ್ಯತ್ಯಾಸ ? " *ಎಸ್.ಡಿ.ಕುಮಾರ್* ( ಅನುವಾದಕರು ) : " ಮೂಲ ಲೇಖಕ ತನಗೆ ಇಷ್ಟ ಬಂದ ಹಾಗೆ ಸುಳ್ಳು ಹೇಳಬಹುದು. ಆದರೆ ಅನುವಾದಕ, ಲೇಖಕ ಹೇಳಿದ ಸುಳ್ಳನ್ನೇ ನಿಜ ಅನ್ನೋ ಹಾಗೆ ಬೇರೆ ಭಾಷೆಯಲ್ಲಿ ಹೇಳಬೇಕು ! " #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ShareChat
~ಸಂಭಾವನೆಯ ಸಂಕಟ~ *​ಕೃಷ ಚೇತನ* : "ಲೇಖಕರಾಗಿ ನಿಮಗೆ ಅತೀ ಹೆಚ್ಚು ಸಂತೋಷ ಕೊಟ್ಟ ಕ್ಷಣ ಯಾವುದು ? " *S.D. ಕುಮಾರ್*: " ನನ್ನ ಪುಸ್ತಕದ ಮೊದಲ ಪ್ರತಿ ಕೈ ಸೇರಿದಾಗ." *ಕೃಷ್ಣ ಚೇತನ* : " ಹಾಗಾದರೆ ಅತೀ ಹೆಚ್ಚು ದುಃಖ ಕೊಟ್ಟ ಕ್ಷಣ ? " *S.D. ಕುಮಾರ್* : " ಅದರ ಸಂಭಾವನೆಯ ಚೆಕ್ ಬ್ಯಾಂಕಿನಲ್ಲಿ ಬೌನ್ಸ್ ಆದಾಗ !" 🤣🤣🤣🤣🤣 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ShareChat
#ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - రృెణ్ణ బినెర ఓదిద్దు ಕೃಷ್ಣ ಚೇತನ : ಎಲ್ಲಿವರ್ಗೂ 2 రాధ : B.A శృష్ణె జితెన : ఓదిరింగది ఎండు ಉಲ್ಬಾ  అర్షం: అదు ಕಲ್ತಿದ್ದಿರೀ . ல ತಾವು ಏನು ? = ಕೃಷ್ಣ ಚೇತನ   ಏನೋ . . . ! ಒಂದ್ ನಾಲ್ಕು 71 ಅಕ್ಷರ ಕಲ್ತಿದ್ದಿ అంది: ல : ಕೃಷ್ಣ ಚೇತನ : S.S.LC ಮುಗ್ಸಿದ್ದಿನಿ  ಕಣ್ರೀ . 6:40 PM రృెణ్ణ బినెర ఓదిద్దు ಕೃಷ್ಣ ಚೇತನ : ಎಲ್ಲಿವರ್ಗೂ 2 రాధ : B.A శృష్ణె జితెన : ఓదిరింగది ఎండు ಉಲ್ಬಾ  అర్షం: అదు ಕಲ್ತಿದ್ದಿರೀ . ல ತಾವು ಏನು ? = ಕೃಷ್ಣ ಚೇತನ   ಏನೋ . . . ! ಒಂದ್ ನಾಲ್ಕು 71 ಅಕ್ಷರ ಕಲ್ತಿದ್ದಿ అంది: ல : ಕೃಷ್ಣ ಚೇತನ : S.S.LC ಮುಗ್ಸಿದ್ದಿನಿ  ಕಣ್ರೀ . 6:40 PM - ShareChat