#💓ಮನದಾಳದ ಮಾತು sorry please ಒಂದೇ ಒಂದು ಸಾರಿ ಅಣ್ಣ ಅಂತ ಕರಿ ಪ್ಲೀಸ್ ನಾನಿರುವಷ್ಟು ದಿವಸ ನಿನ್ನನ್ನು ನನ್ ತಂಗಿಗಿಂತ ಹೆಚ್ಚಾಗಿ ಪ್ರೀತಿ ಮಾಡ್ತೀನಿ please sorry ನನ್ನಿಂದ ತಪ್ಪಾಯ್ತು ನಿಜ ಅದರಿಂದ ನನ್ನ ಮನಸ್ಸಿಗೆ ತುಂಬಾನೇ ನೋವಾಗಿದೆ ನನ್ನ ಮಾತನ್ನು ಅರ್ಥ ಮಾಡ್ಕೊ ಪ್ಲೀಸ್ ನೀನೇನಾದರೂ ಆದಷ್ಟು ಬೇಗ ನನ್ನತ್ರ ಮಾತನಾಡಿದರೆ ತಿರುಪತಿ ಗೆ ಬಂದು ಮುಡಿ ಕೊಡುತ್ತೇನೆ ಎಂದು ಕೇಳಿಕೊಂಡಿದ್ದೇನೆ ಆದಷ್ಟು ಬೇಗ ನನ್ನ ಆಸೆ ಈಡೇರಲಿ ಎಂದು ತಿರುಪತಿ ತಿಮ್ಮಪ್ಪನನ್ನು ಹಗಲು ರಾತ್ರಿ ಬೇಡಿಕೊಳ್ಳುತ್ತಿದ್ದೇನೆ Thank you sister ❤️🙏🙏🙏