ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನದ ಶುಭಾಶಯಗಳು.
ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ನೀಡಿದ ಎಲ್ಲಾ ಮಹನೀಯರನ್ನು ಸ್ಮರಿಸಿ ಗೌರವಿಸೋಣ. ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಿ, ಸದೃಢ ಹಾಗೂ ಸಮರ್ಥ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡೋಣ.
#RepublicDay2026 #jds_hubli #nkmhubballi #jds #🔴ನಮ್ಮ ಕರ್ನಾಟಕ🟡 #republic day #republic day
ಸಮಸ್ತ ಜನತೆಗೆ ಶ್ರೀ ಸವಿತಾ ಮಹರ್ಷಿಗಳ ಜಯಂತಿಯ ಶುಭಾಶಯಗಳು.
ಸಮಾಜದ ಅಜ್ಞಾನದ ಕತ್ತಲೆಯನ್ನು ಸರಿಸಲು ಜ್ಞಾನದ ಜ್ಯೋತಿಯಾಗಿ ಅವತರಿಸಿದ ಮಹಾನ್ ದಾರ್ಶನಿಕ, ಸಾಮವೇದದ ಸೃಷ್ಟಿಕರ್ತರೂ ಆಗಿರುವ ಶ್ರೀ ಸವಿತಾ ಮಹರ್ಷಿಗಳಿಗೆ ಅತ್ಯಂತ ಭಕ್ತಿ ಶ್ರದ್ಧೆಯಿಂದ ನಮಿಸುತ್ತೇನೆ. ಮಹರ್ಷಿಗಳ ಸಂದೇಶ ನಮಗೆಲ್ಲರಿಗೂ ದಾರಿದೀಪ.
#savitamaharshijayanti #nkmhubballi #jds #jds_hubli #savitamaharshijayanti #😍 ನನ್ನ ಸ್ಟೇಟಸ್
"ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಶುಭಾಶಯಗಳು"
ಸೂರ್ಯನ ರಥದ ಪ್ರಯಾಣದ ಆರಂಭವನ್ನು ಆಚರಿಸುವ ರಥಸಪ್ತಮಿ ದಿನವು, ರಥಗಳ ವೈಭವ, ಸಂಪ್ರದಾಯ ಮತ್ತು ಹೊಸ ಚೈತನ್ಯದ ಶಕ್ತಿಯನ್ನು ನೆನಪಿಸುತ್ತದೆ. ನಮೆಲ್ಲರಿಗೂ ಸೂರ್ಯನು ಆಯುರಾರೋಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
#ratasaptami #jds #nkmhubballi #jds_hubli #RataSaptami #ratasaptami #ರಥ ಸಪ್ತಮಿ ಶುಭಾಶಯಗಳು 🙏 #ರಥ ಸಪ್ತಮಿ ಶುಭಾಶಯಗಳು | ratha saptami
🌼🌼🌼🙏 #ರಥ ಸಪ್ತಮಿ ಶುಭಾಶಯಗಳು
ನೀವು ನನಗೆ ರಕ್ತ ಕೊಡಿ.......
ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ.....
ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಯುವಕರಲ್ಲಿ ದೇಶಪ್ರೇಮದ ಕಿಚ್ಚು ಜಾಗೃತಿಗೊಳಿಸಿದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ಪೂರ್ಣ ನನ್ನ ನಮನಗಳು.
ಪರಾಕ್ರಮ ದಿನದ ಶುಭಾಶಯಗಳು.
#SubhashChandraBose #NetajiSubhashChandraBose #nkmhubballi #jds #jds_hubli #ಸುಭಾಸ ಚಂದ್ರ ಬೋಸ್ ಜಯಂತಿ 💐💐 #Subhashchandra Bose Jayanti
ವಸಂತ ಪಂಚಮಿಯ ಶುಭಾಶಯಗಳು.
ಸರಸ್ವತಿ ದೇವಿಯು ನಿಮಗೆ ಜ್ಞಾನ ಮತ್ತು ಸೃಜನಶೀಲತೆ, ಬುದ್ಧಿವಂತಿಕೆ ಮತ್ತು ಯಶಸ್ಸನ್ನು ನೀಡಲಿ ಎಂದು ಶುಭ ಹಾರೈಸುತ್ತೇನೆ.
#vasantpanchami #VasantPanchami2026 #nkmhubballi #jds_hubli #jds #🪷ವಸಂತ ಪಂಚಮಿಯ ಶುಭಾಶಯಗಳು🙏 #vasant panchami #vasant panchami
ಜನತಾದಳ ಜಾತ್ಯತೀತ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು.
#jantadalsecular #NikhilKumaraswamy
#Happybirthdaynikhilkumarswamy #nkmhubballi #nikhilkumarswamy #Happy Birthday NikhilKumarswamy
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಜಿಲ್ಲೆ ಮಳವಳ್ಳಿಯ ಅಪ್ಪಟ ಹಳ್ಳಿ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು.
ಹಾಗೆಯೇ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆಗಳು.
#BiggBoss12Kannada
#Congratulations #Gillinata #rakshitashetty
ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತಿಯಂದು ಗೌರವಪೂರ್ಣ ನನ್ನ ನಮನಗಳು.
#BalGangadharnathSwamiji #nkmhubballi #jds_hubli #jds #hublidharwad #hubli #bgs #BalGangadharnathSwamiji
ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಆಳಿದ ಧೀಮಂತ ಅರಸ, ಕನ್ನಡ ರಾಜ್ಯರತ್ನ ಸಿಂಹಾಸನಾಧೀಶ್ವರ ಮೂರುರಾಯರಗಂಡ, "ಕನ್ನಡರಾಜ್ಯ ರಮಾರಮಣ, ಶ್ರೀ ಕೃಷ್ಣದೇವರಾಯರ ಜಯಂತಿಯಂದು ನನ್ನ ಗೌರವಪೂರ್ಣ ನಮನಗಳು.
ಕಲೆ, ಸಾಹಿತ್ಯ, ಧರ್ಮ ರಕ್ಷಣೆ ಹಾಗೂ ಈ ನೆಲದ ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿ, ನಾಡಿನ ಇತಿಹಾಸದ ಸುವರ್ಣ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಅವರ ಆಡಳಿತ ಸ್ಮರಣೀಯ.
#ShrikrishnaDevaraya #hublidharwadcentral73 #nkmhubballi #jds #jds_hubli #hublidharwad #SRIKRISHNADEVARAY













