Naveenkumar M
ShareChat
click to see wallet page
@nkmhubballi
nkmhubballi
Naveenkumar M
@nkmhubballi
𝙋𝙤𝙡𝙞𝙩𝙞𝙘𝙞𝙖𝙣 ಸಾಮಾಜಿಕ ಕಾರ್ಯಕರ್ತ
ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಸ್ಥಾಪಕರು,ಕರ್ನಾಟಕದ ಶ್ರೇಷ್ಠ ಹಿಂದೂಸ್ಥಾನಿ ಸಂಗೀತಗಾರರಾದ ಗಾನಯೋಗಿ ಶ್ರೀ ಪಂಡಿತ್ ಪಂಚಾಕ್ಷರ ಗವಾಯಿಗಳವರ ಜಯಂತಿಯಂದು ಭಕ್ತಿಪೂರ್ವಕ ನನ್ನ ನಮನಗಳು. #PandithaPanchakshariGawaigalu #hublidharwadcentral73 #nkmhubballi #jds_hubli #🔴ನಮ್ಮ ಕರ್ನಾಟಕ🟡
🔴ನಮ್ಮ ಕರ್ನಾಟಕ🟡 - @ಭಯ ೧3ಯನಜಾ್ಯs ೮೦: ಪಂಟತ್ ಪಂಚಾಕರ ಗವಾಂಖಗಳವರು; ಗದಗ @ಭಯ ೧3ಯನಜಾ್ಯs ೮೦: ಪಂಟತ್ ಪಂಚಾಕರ ಗವಾಂಖಗಳವರು; ಗದಗ - ShareChat
ನಾಡು ನುಡಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ವನಿತೆ , ಅಪ್ರತಿಮ ದೇಶಭಕ್ತೆ ಕಿತ್ತೂರು ರಾಣಿ ಚೆನ್ನಮ್ಮಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು. #ಕಿತ್ತೂರುರಾಣಿಚೆನ್ನಮ್ಮ #kithuruchennamma #nkmhubballi #jds #jds_hubli #🔴ನಮ್ಮ ಕರ್ನಾಟಕ🟡 #ಕಿತ್ತೂರು ರಾಣಿ ಚನ್ನಮ್ಮ ಪುಣ್ಯ ಸ್ಮರಣೆ #rani channamma
🔴ನಮ್ಮ ಕರ್ನಾಟಕ🟡 - నాడు నుదిగాగి బిటిఎం ವಿರುದ್ಧ ಹೋರಾಡಿದ ವೀರ   ಅಪ್ರತಿಮ ದೇಶಭಕ್ತೆ _ వెనికి ಕಿತ್ೂರು ರಾಣಿ ಚೆನ್ನಮ್ಮ  ಅವರ ಪುಣ್ಯಶತಕೋಟ రేణియందు ನಮನಗಳು ಮುಖಂಡರು ಧಾರವಾಡ ಜಿಲ್ಲೆ ஒஒலகo ಜನತಾದಳ (ಜಾತ್ಯತೀತ) 9916236949 @nkmhubballi నాడు నుదిగాగి బిటిఎం ವಿರುದ್ಧ ಹೋರಾಡಿದ ವೀರ   ಅಪ್ರತಿಮ ದೇಶಭಕ್ತೆ _ వెనికి ಕಿತ್ೂರು ರಾಣಿ ಚೆನ್ನಮ್ಮ  ಅವರ ಪುಣ್ಯಶತಕೋಟ రేణియందు ನಮನಗಳು ಮುಖಂಡರು ಧಾರವಾಡ ಜಿಲ್ಲೆ ஒஒலகo ಜನತಾದಳ (ಜಾತ್ಯತೀತ) 9916236949 @nkmhubballi - ShareChat
ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಮುಂಚೂಣಿ ನಾಯಕ, ಶರಣರ ಅಂಗರಕ್ಷಕನಾಗಿ ಹೋರಾಡಿದ ಶ್ರೀ ಮಡಿವಾಳ ಮಾಚಿದೇವರ ಜಯಂತಿಯಂದು ಶತಕೋಟಿ ನಮನಗಳು. #Madiwalmachidev #madiwalamachidevjayanti #nkmhubballi #jds_hubli #jds #ಶ್ರಿ ಮಡಿವಾಳ ಮಾಚಿದೇವ #madiwala #madiwala machidev jayanti #🔴ನಮ್ಮ ಕರ್ನಾಟಕ🟡
🔴ನಮ್ಮ ಕರ್ನಾಟಕ🟡 - ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಮುಂಚೂಣಿ ನಾಯಕ ಶರಣರ ಅಂಗರಕಕನಾಗಿ ಹೋರಾಡಿದ ಶೀ ಮಡಿವಳ ಮಾಚಿದೇವರ ಜಯಂತಿಯಂದು 8 ಶತಕೋಟಿ ನಮನಗಳು: ನವೀನಕುಮಾರ NK ಮುಖಂಡರು ಧಾರವಾಡ ಜಿಲ್ಲೆ  ಜನತಾದಳ (ಜಾತ್ಯತೀತ) @nkmhubballi 9916236949 ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಮುಂಚೂಣಿ ನಾಯಕ ಶರಣರ ಅಂಗರಕಕನಾಗಿ ಹೋರಾಡಿದ ಶೀ ಮಡಿವಳ ಮಾಚಿದೇವರ ಜಯಂತಿಯಂದು 8 ಶತಕೋಟಿ ನಮನಗಳು: ನವೀನಕುಮಾರ NK ಮುಖಂಡರು ಧಾರವಾಡ ಜಿಲ್ಲೆ  ಜನತಾದಳ (ಜಾತ್ಯತೀತ) @nkmhubballi 9916236949 - ShareChat
ಕನ್ನಡಿಗರ ಪ್ರೀತಿಯ ಬೇಂದ್ರೆ ಅಜ್ಜ, ವರಕವಿ, ಜ್ಞಾನಪೀಠ ಪುರಸ್ಕೃತ, ಪದ್ಮಶ್ರೀ ಶ್ರೀ ದ. ರಾ. ಬೇಂದ್ರೆ ಅವರ ಜನ್ಮದಿನದಂದು ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸೋಣ. #DaRaBendre #hublidharwadcentral73 #nkmhubballi #jds_hubli #🔴ನಮ್ಮ ಕರ್ನಾಟಕ🟡 #ದ. ರಾ .ಬೇಂದ್ರೆ ಜನ್ಮದಿನದ ಶುಭಾಶಯಗಳು 🙏💐 #ವರಕವಿ ದ ರಾ ಬೇಂದ್ರೆ . #ದ ರಾ ಬೇಂದ್ರೆ
🔴ನಮ್ಮ ಕರ್ನಾಟಕ🟡 - ಕನ್ನಡಿಗರ ತೀತಿಯ ಬೀಂದೆ ಅಜ್ಞ್  ಜ್ಞಾನಪೀಠ ಪುರಸ್ಕೃತರಾದ ಪದ್ಮತೀ ವರಕವಿ 98e01 7 Od 0 ಜನ್ಮದಿನದಂದು ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳನ್ನು ` ಸಮರಿಸೋಣ ಜನವರಿ 31 ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ NU ಜನತಾದಳ (ಜಾತ್ಯತೀತ) @nkmhubballi 9916236949 0 ಕನ್ನಡಿಗರ ತೀತಿಯ ಬೀಂದೆ ಅಜ್ಞ್  ಜ್ಞಾನಪೀಠ ಪುರಸ್ಕೃತರಾದ ಪದ್ಮತೀ ವರಕವಿ 98e01 7 Od 0 ಜನ್ಮದಿನದಂದು ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳನ್ನು ` ಸಮರಿಸೋಣ ಜನವರಿ 31 ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ NU ಜನತಾದಳ (ಜಾತ್ಯತೀತ) @nkmhubballi 9916236949 0 - ShareChat
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿನದಂದು ಶ್ರದ್ದಾಪೂರ್ವಕ ನಮನಗಳು. #SangolliRayanna #sangollirayann #jds #jds_hubli #nkmhubballi #🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉 #sangollirayanna.. 🔥 #rayanna #sangolli rayanna #kurubas #kannadiga #belagavi #karthiveera rayanna #sangollirayanna
🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉 - ಸಂಗ್ವಾಟಟಿವಾರುಣ್ತ  ಅವರ ಬಲಿದಾನ ದಿನದಂದು ಶ್ರದ್ದಾಪೂರ್ವಕ ನಮನಗಳು ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ಜನತಾದಳ (ಜಾತ್ಯತೀತ) ಸಂಗ್ವಾಟಟಿವಾರುಣ್ತ  ಅವರ ಬಲಿದಾನ ದಿನದಂದು ಶ್ರದ್ದಾಪೂರ್ವಕ ನಮನಗಳು ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ಜನತಾದಳ (ಜಾತ್ಯತೀತ) - ShareChat
ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನದ ಶುಭಾಶಯಗಳು. ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ನೀಡಿದ ಎಲ್ಲಾ ಮಹನೀಯರನ್ನು ಸ್ಮರಿಸಿ ಗೌರವಿಸೋಣ. ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಿ, ಸದೃಢ ಹಾಗೂ ಸಮರ್ಥ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡೋಣ. #RepublicDay2026 #jds_hubli #nkmhubballi #jds #🔴ನಮ್ಮ ಕರ್ನಾಟಕ🟡 #republic day #republic day
🔴ನಮ್ಮ ಕರ್ನಾಟಕ🟡 - ಸಮಸ್ತ್ಜನತೆಗೆ ಗಣಠಾಜ್ರೋತ್ಸೆವದೆ 720) ebepoobreb JANUARY HAPPY REPUBLC DAY ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ಜನತಾದಳ (ಜಾತ್ಯತೀತ) ಸಮಸ್ತ್ಜನತೆಗೆ ಗಣಠಾಜ್ರೋತ್ಸೆವದೆ 720) ebepoobreb JANUARY HAPPY REPUBLC DAY ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ಜನತಾದಳ (ಜಾತ್ಯತೀತ) - ShareChat
ಸಮಸ್ತ ಜನತೆಗೆ ಶ್ರೀ ಸವಿತಾ ಮಹರ್ಷಿಗಳ ಜಯಂತಿಯ ಶುಭಾಶಯಗಳು. ಸಮಾಜದ ಅಜ್ಞಾನದ ಕತ್ತಲೆಯನ್ನು ಸರಿಸಲು ಜ್ಞಾನದ ಜ್ಯೋತಿಯಾಗಿ ಅವತರಿಸಿದ ಮಹಾನ್ ದಾರ್ಶನಿಕ, ಸಾಮವೇದದ ಸೃಷ್ಟಿಕರ್ತರೂ ಆಗಿರುವ ಶ್ರೀ ಸವಿತಾ ಮಹರ್ಷಿಗಳಿಗೆ ಅತ್ಯಂತ ಭಕ್ತಿ ಶ್ರದ್ಧೆಯಿಂದ ನಮಿಸುತ್ತೇನೆ. ಮಹರ್ಷಿಗಳ ಸಂದೇಶ ನಮಗೆಲ್ಲರಿಗೂ ದಾರಿದೀಪ. #savitamaharshijayanti #nkmhubballi #jds #jds_hubli #savitamaharshijayanti #😍 ನನ್ನ ಸ್ಟೇಟಸ್
savitamaharshijayanti - ಶೀ ಸವಿತಾ ಮಹರ್ಷಿ ಜಯಂತಿಯ ಶುಭಾಶಯಗಳು మొఖండేరు ధారవాడె జిల్లి ನವೀನಕುಮಾರ  ಜನತಾದಳ (ಜಾತ್ಯತೀತ) @nkmhubballi l 9916236949 ಶೀ ಸವಿತಾ ಮಹರ್ಷಿ ಜಯಂತಿಯ ಶುಭಾಶಯಗಳು మొఖండేరు ధారవాడె జిల్లి ನವೀನಕುಮಾರ  ಜನತಾದಳ (ಜಾತ್ಯತೀತ) @nkmhubballi l 9916236949 - ShareChat
#ratasaptami #😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಆನಶಾಗಲ 251 ದಭme ಮಹೋತ್ತವ ರಜ3' lvcr 2025 JUBILEE ` ನಾಡಿನ ಸಮಸ್ತ ಜನತೆಗೆ   ರಥ ಸಪ್ತಮಿ ಹಬ್ಬದ " ಶುಭಾಶಯಗಳು మొఖండరు ధారవాడి జిల్లి ನವೀನಕುಮಾರ N ಜನತಾದಳ (ಜಾತ್ಯತೀತ) @nkmhubballi | 9916236949 ಆನಶಾಗಲ 251 ದಭme ಮಹೋತ್ತವ ರಜ3' lvcr 2025 JUBILEE ` ನಾಡಿನ ಸಮಸ್ತ ಜನತೆಗೆ   ರಥ ಸಪ್ತಮಿ ಹಬ್ಬದ " ಶುಭಾಶಯಗಳು మొఖండరు ధారవాడి జిల్లి ನವೀನಕುಮಾರ N ಜನತಾದಳ (ಜಾತ್ಯತೀತ) @nkmhubballi | 9916236949 - ShareChat
"ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಶುಭಾಶಯಗಳು" ಸೂರ್ಯನ ರಥದ ಪ್ರಯಾಣದ ಆರಂಭವನ್ನು ಆಚರಿಸುವ ರಥಸಪ್ತಮಿ ದಿನವು, ರಥಗಳ ವೈಭವ, ಸಂಪ್ರದಾಯ ಮತ್ತು ಹೊಸ ಚೈತನ್ಯದ ಶಕ್ತಿಯನ್ನು ನೆನಪಿಸುತ್ತದೆ. ನಮೆಲ್ಲರಿಗೂ ಸೂರ್ಯನು ಆಯುರಾರೋಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. #ratasaptami #jds #nkmhubballi #jds_hubli #RataSaptami #ratasaptami #ರಥ ಸಪ್ತಮಿ ಶುಭಾಶಯಗಳು 🙏 #ರಥ ಸಪ್ತಮಿ ಶುಭಾಶಯಗಳು | ratha saptami  🌼🌼🌼🙏 #ರಥ ಸಪ್ತಮಿ ಶುಭಾಶಯಗಳು
ratasaptami - ಆನಶಾಗಲ 251 ದಭme ಮಹೋತ್ತವ ರಜ3' lvcr 2025 JUBILEE ` ನಾಡಿನ ಸಮಸ್ತ ಜನತೆಗೆ   ರಥ ಸಪ್ತಮಿ ಹಬ್ಬದ " ಶುಭಾಶಯಗಳು మొఖండరు ధారవాడి జిల్లి ನವೀನಕುಮಾರ N ಜನತಾದಳ (ಜಾತ್ಯತೀತ) @nkmhubballi | 9916236949 ಆನಶಾಗಲ 251 ದಭme ಮಹೋತ್ತವ ರಜ3' lvcr 2025 JUBILEE ` ನಾಡಿನ ಸಮಸ್ತ ಜನತೆಗೆ   ರಥ ಸಪ್ತಮಿ ಹಬ್ಬದ " ಶುಭಾಶಯಗಳು మొఖండరు ధారవాడి జిల్లి ನವೀನಕುಮಾರ N ಜನತಾದಳ (ಜಾತ್ಯತೀತ) @nkmhubballi | 9916236949 - ShareChat
ನೀವು ನನಗೆ ರಕ್ತ ಕೊಡಿ....... ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ..... ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಯುವಕರಲ್ಲಿ ದೇಶಪ್ರೇಮದ ಕಿಚ್ಚು ಜಾಗೃತಿಗೊಳಿಸಿದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ಪೂರ್ಣ ನನ್ನ ನಮನಗಳು. ಪರಾಕ್ರಮ ದಿನದ ಶುಭಾಶಯಗಳು. #SubhashChandraBose #NetajiSubhashChandraBose #nkmhubballi #jds #jds_hubli #ಸುಭಾಸ ಚಂದ್ರ ಬೋಸ್ ಜಯಂತಿ 💐💐 #Subhashchandra Bose Jayanti
ಸುಭಾಸ ಚಂದ್ರ ಬೋಸ್ ಜಯಂತಿ 💐💐 - ನೀವು ನನಗೆ ರಕ್ತ ಕೊಡಿ  ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ . ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ" ಸಂದರ್ಭದಲ್ಲಿ ಯುವಕರಲ್ಲಿ ದೇಶಪ್ರೇಮದ ' ಕಿಚ್ಚು ಜಾಗೃತಿಗೊಳಿಸಿದ ಸ್ವಾತಂತ್ರ್ಯ ಸೇನಾನಿ  ನೇತಾಜಿ ಸುಭಾಷ್ ಚಂದ್ರ ಬೋಸ್ eळठ ಜನ್ಮದಿನದಂದು ಗೌರವ ಪೂರ್ಣ ನನ್ನ ನಮನಗಳು: పరశ్మే దినేది బభారేయగేళు ಮುಖಂಡರು ಧಾರವಾಡ ಜಿಲ್ಲೆ ஒஒலகo ಜನತಾದಳ (ಜಾತ್ಯತೀತ) @nkmhubballi 9916236949 ನೀವು ನನಗೆ ರಕ್ತ ಕೊಡಿ  ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ . ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ" ಸಂದರ್ಭದಲ್ಲಿ ಯುವಕರಲ್ಲಿ ದೇಶಪ್ರೇಮದ ' ಕಿಚ್ಚು ಜಾಗೃತಿಗೊಳಿಸಿದ ಸ್ವಾತಂತ್ರ್ಯ ಸೇನಾನಿ  ನೇತಾಜಿ ಸುಭಾಷ್ ಚಂದ್ರ ಬೋಸ್ eळठ ಜನ್ಮದಿನದಂದು ಗೌರವ ಪೂರ್ಣ ನನ್ನ ನಮನಗಳು: పరశ్మే దినేది బభారేయగేళు ಮುಖಂಡರು ಧಾರವಾಡ ಜಿಲ್ಲೆ ஒஒலகo ಜನತಾದಳ (ಜಾತ್ಯತೀತ) @nkmhubballi 9916236949 - ShareChat