𝐏𝐚𝐯𝐚𝐠𝐚𝐝𝐚 𝐒𝐨𝐨𝐫𝐢
ShareChat
click to see wallet page
@pavagadasoori
pavagadasoori
𝐏𝐚𝐯𝐚𝐠𝐚𝐝𝐚 𝐒𝐨𝐨𝐫𝐢
@pavagadasoori
• ಭಾರತೀಯ 🇮🇳 👑 • ಗಡಿನಾಡ ಕನ್ನಡಿಗ 💛❤
#🎂ಜನ್ಮ ದಿನದ ಸ್ಟೇಟಸ್ #👏ಶುಭಾಶಯಗಳು #🙏ನಮಸ್ಕಾರ #🎂 ಬರ್ತ್ ಡೇ ಕೇಕ್ 🍰
🎂ಜನ್ಮ ದಿನದ ಸ್ಟೇಟಸ್ - 10 MAY WISHING YOU HAPPY BIRTHDAY 0MetaA 10 MAY WISHING YOU HAPPY BIRTHDAY 0MetaA - ShareChat
#✏ನನ್ನ ಆರ್ಟ್ #🎂 ಬರ್ತ್ ಡೇ ಕೇಕ್ 🍰 #🎂ಜನ್ಮ ದಿನದ ಸ್ಟೇಟಸ್ #👏ಶುಭಾಶಯಗಳು
✏ನನ್ನ ಆರ್ಟ್ - 4 MAIYY WISHING YOU HAPPY BIRTHDAY 1re 4 MAIYY WISHING YOU HAPPY BIRTHDAY 1re - ShareChat
#🌞ಬೇಸಿಗೆ ನೆನಪುಗಳು🕰️ #📖 ನನ್ನ ಓದು #💓ಮನದಾಳದ ಮಾತು #☺ಜೀವನದ ಸತ್ಯ #😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ShareChat
00:11
#💔ಖ್ಯಾತ ನಟಿ ಆತ್ಮಹತ್ಯೆಯಿಂದ ಧಿಡೀರ್ ಸಾವು😭💔 ಕಿರುತೆರೆ ನಟಿ ಸುಭಾಷಿಣಿ ಆತ್ಮಹ*ತ್ಯೆ: ಪತಿ ವಿಡಿಯೋ ಕಾಲ್‌ನಲ್ಲಿ ನೋಡುತ್ತಿರುವಾಗಲೇ ನಡೆದ ಆಘಾತಕಾರಿ ದುರಂತ...! ಖ್ಯಾತ ನಟಿ ಸುಭಾಷಿಣಿ ಬಾಲಸುಬ್ರಮಣ್ಯಂ ಚೆನ್ನೈನ ತಮ್ಮ ಮನೆಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ನಂತರ ನಟಿ ನೇಣು ಬಿಗಿದುಕೊಂಡಿದ್ದಾರೆ ಎಂದು ವರದಿಯಾಗಿದೆ. ತಮಿಳು ಕಿರುತೆರೆ ಕ್ಷೇತ್ರದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಖ್ಯಾತ ನಟಿ ಸುಭಾಷಿಣಿ ಬಾಲಸುಬ್ರಮಣ್ಯಂ ಚೆನ್ನೈನ ತಮ್ಮ ಮನೆಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ನಂತರ ನಟಿ ನೇಣು ಬಿಗಿದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸುಭಾಷಿಣಿ ತಮ್ಮ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳ ಮುನ್ನ ಈ ದುಡುಕು ನಿರ್ಧಾರ ತೆಗೆದುಕೊಂಡಿದ್ದಾರೆ. ಜನಪ್ರಿಯ ತಮಿಳು ಧಾರಾವಾಹಿ "ಕಾಯಲ್" ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸುಭಾಷಿಣಿ ಪ್ರಖ್ಯಾತರಾಗಿದ್ದರು. ಶ್ರೀಲಂಕಾ ಮೂಲದ ನಟಿ ಚೆನ್ನೈನ ಅಯ್ಯಪ್ಪಂತಂಗಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಈ ದುರಂತ ಘಟನೆ ಅವರ ಅಭಿಮಾನಿಗಳನ್ನು ಆಘಾತಗೊಳಿಸಿದೆ. ಅವರ ಅನೇಕ ಸಹನಟರು ಸಾಮಾಜಿಕ ಮಾಧ್ಯಮದಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ, ಪೊಲೀಸ್ ಅಧಿಕಾರಿಗಳು ಅವರ ಮೃ*ತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು.
💔ಖ್ಯಾತ ನಟಿ ಆತ್ಮಹತ್ಯೆಯಿಂದ ಧಿಡೀರ್ ಸಾವು😭💔 - ShareChat
ತಂದೆ-ಮಗನ ಸಾವಿಗೆ ಕಾರಣರಾದ 09 ಪೊಲೀಸರಿಗೆ ಗಲ್ಲು ಶಿಕ್ಷೆ.... ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್‌ಕುಲಂನಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ತಂದೆ-ಮಗನ ಅಮಾನವೀಯ ಲಾಕಪ್ ಡೆತ್ ಪ್ರಕರಣದಲ್ಲಿ ಮಧುರೈ ಜಿಲ್ಲಾ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಈ ಘೋರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಇನ್ಸ್‌ಪೆಕ್ಟರ್ ಸೇರಿದಂತೆ ಒಟ್ಟು 9 ಪೊಲೀಸರನ್ನು ತಪ್ಪಿತಸ್ಥರೆಂದು ಘೋಷಿಸಿರುವ ನ್ಯಾಯಾಲಯ, ಎಲ್ಲರಿಗೂ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ. ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದಲ್ಲಿ ಕೊನೆಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ. ಈ ಘಟನೆ ನಡೆದಿದ್ದು 2020ರ ಕೊರೊನಾ ಲಾಕ್‌ಡೌನ್ ಸಮಯದಲ್ಲಿ. ಕೇವಲ ನಿಗದಿತ ಸಮಯಕ್ಕಿಂತ ಕೆಲವೇ ನಿಮಿಷಗಳ ಕಾಲ ಹೆಚ್ಚುವರಿಯಾಗಿ ಅಂಗಡಿ ತೆರೆದಿದ್ದರು ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿ ಜಯರಾಜ್ (59) ಮತ್ತು ಅವರ ಮಗ ಬೆನ್ನಿಕ್ಸ್ (31) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ಮೇಲೆ ಪೊಲೀಸರು ಸತತವಾಗಿ ಕ್ರೂರ ಹಲ್ಲೆ ನಡೆಸಿದ್ದಲ್ಲದೆ, ರಾತ್ರಿಯಿಡೀ ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ್ದರು. ಪರಿಣಾಮವಾಗಿ ಇಬ್ಬರೂ ಕಸ್ಟಡಿಯಲ್ಲೇ ಮೃತಪಟ್ಟಿದ್ದರು, ಇದು ತಮಿಳುನಾಡಿನಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. #ಸುದ್ದಿ
ಸುದ್ದಿ - 0 ಕಸ್ತಡಿಯಲ್ಲಿ ತಂದೆ-ಮಗನ ಸಾವು 831 m ತಮಿಳುನಾಡಿನ 9 ಪೊಲೀಸಗಿಗೆ ಮರಣದಂಡನೆ ಅಪರೂಪದಲ್ಲಿ ಅಪರೂಪದ ಅಪರಾಧ . ಏನಿದು ಘಟನೆ? 0 ಕಸ್ತಡಿಯಲ್ಲಿ ತಂದೆ-ಮಗನ ಸಾವು 831 m ತಮಿಳುನಾಡಿನ 9 ಪೊಲೀಸಗಿಗೆ ಮರಣದಂಡನೆ ಅಪರೂಪದಲ್ಲಿ ಅಪರೂಪದ ಅಪರಾಧ . ಏನಿದು ಘಟನೆ? - ShareChat
#💖 ಹೊಸ ವರ್ಷದ ಶುಭಾಶಯಗಳು🎇 #✨ ಹೊಸ ವರ್ಷದ ಸ್ಟೇಟಸ್ 💬 #😍 ನನ್ನ ಸ್ಟೇಟಸ್
💖 ಹೊಸ ವರ್ಷದ ಶುಭಾಶಯಗಳು🎇 - ShareChat
00:20
#💖 ಹೊಸ ವರ್ಷದ ಶುಭಾಶಯಗಳು🎇 #✨ ಹೊಸ ವರ್ಷದ ಸ್ಟೇಟಸ್ 💬 #🥳ಹೊಸ ವರ್ಷದ ಪಾರ್ಟಿ🎈
💖 ಹೊಸ ವರ್ಷದ ಶುಭಾಶಯಗಳು🎇 - ShareChat
00:39
#🎊 2️⃣0️⃣2️⃣6️⃣ ಹೊಸ ವರ್ಷಕ್ಕೆ 2 ದಿನ ಬಾಕಿ🤩 #✨ ಹೊಸ ವರ್ಷದ ಸ್ಟೇಟಸ್ 💬 #💖 ಹೊಸ ವರ್ಷದ ಶುಭಾಶಯಗಳು🎇 #😍 ನನ್ನ ಸ್ಟೇಟಸ್
🎊 2️⃣0️⃣2️⃣6️⃣ ಹೊಸ ವರ್ಷಕ್ಕೆ 2 ದಿನ ಬಾಕಿ🤩 - R HappyNewYear R HappyNewYear - ShareChat
#😍 ನನ್ನ ಸ್ಟೇಟಸ್ #💖 ಹೊಸ ವರ್ಷದ ಶುಭಾಶಯಗಳು🎇 #✨ ಹೊಸ ವರ್ಷದ ಸ್ಟೇಟಸ್ 💬 #🎊 2️⃣0️⃣2️⃣6️⃣ ಹೊಸ ವರ್ಷಕ್ಕೆ 2 ದಿನ ಬಾಕಿ🤩
😍 ನನ್ನ ಸ್ಟೇಟಸ್ - Happy New' dedr Happy New' dedr - ShareChat