
PIB Bengaluru
@pibbengaluru
Official Sharchat Account of PIB Bengaluru , GOI
ಬೆಂಗಳೂರಿಗೆ ಆಗಮಿಸಿದ್ದ ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ @AshwiniVaishnaw ಅವರು BEML ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಾತನಾಡಿ, ಬೆಂಗಳೂರು, ಮಂಗಳೂರು ಮತ್ತು ಮಡ್ಗಾಂವ್ ನಡುವೆ ಶೀಘ್ರದಲ್ಲೇ ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದೆ. ಹಾಸನ-ಮಂಗಳೂರು ನಡುವಿನ ವಿದ್ಯುದೀಕರಣ ಕಾರ್ಯ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರ ನಡೆದಿದೆ. ಇದರೊಂದಿಗೆ ಬೆಂಗಳೂರು-ಮುಂಬೈ ನಡುವೆ ಸೂಪರ್ಫಾಸ್ಟ್ ಮತ್ತು ವಂದೇ ಭಾರತ್ ಸ್ಲೀಪರ್ ರೈಲು ಸೇವೆಗಳೂ ಶೀಘ್ರದಲ್ಲೇ ಬರಲಿವೆ ಎಂದರು.
@PMOIndia @AshwiniVaishnaw @SWRRLY @VSOMANNA_BJP @BEMLltd @RailMinIndia @GoI_MeitY @DrLMurugan @office_murugan @PIB_India @chanchal001 @DG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
#BEML
ಬೆಂಗಳೂರಿಗೆ ಆಗಮಿಸಿದ್ದ ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ @AshwiniVaishnaw ಅವರು BEML ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಾತನಾಡಿ, ಬೆಂಗಳೂರು ಉಪನಗರ ರೈಲ್ವೆ ಯೋಜನೆ ವೇಗವಾಗಿ ಮುನ್ನಡೆಯುತ್ತಿದೆ. ತಾಂತ್ರಿಕ ನೈಪುಣ್ಯತೆ ಹೊಂದಿರುವ ಲಕ್ಷ್ಮಣ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಕೆಲಸಗಳಲ್ಲಿ ಗಮನಾರ್ಹ ಪ್ರಗತಿಯಾಗಿದೆ. ಭೂಸ್ವಾಧೀನ ಪ್ರಕ್ರಿಯೆಯೂ ಸುಗಮವಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಕಾಣಲಿದ್ದೇವೆ ಎಂದು ತಿಳಿಸಿದರು.
@PMOIndia @AshwiniVaishnaw @SWRRLY @VSOMANNA_BJP @BEMLltd @RailMinIndia @GoI_MeitY @DrLMurugan @office_murugan @PIB_India @chanchal001 @DG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
#BEML
ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಚಿವರಾದ ಶ್ರೀ @AshwiniVaishnaw ಅವರು ಇಂದು ಬೆಂಗಳೂರಿನಲ್ಲಿ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಕಾರ್ಯಚಟುವಟಿಕೆಗಳ ಪ್ರಗತಿ ಕುರಿತು ಪರಿಶೀಲಿಸಿದರು. ಈ ವೇಳೆ ಬಿಇಎಂಎಲ್ ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
@PMOIndia @AshwiniVaishnaw @SWRRLY @VSOMANNA_BJP @BEMLltd @RailMinIndia @GoI_MeitY @DrLMurugan @office_murugan @PIB_India @chanchal001 @DG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
#BEML
ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಚಿವರಾದ ಶ್ರೀ @AshwiniVaishnaw ಅವರು ಇಂದು ಬೆಂಗಳೂರಿನಲ್ಲಿ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಘಟಕಕ್ಕೆ ಭೇಟಿ ನೀಡಿದರು. ಅಲ್ಲಿ ಉತ್ಪಾದನೆಗೊಳ್ಳುತ್ತಿರುವ ಮೆಟ್ರೋ ಬೋಗಿಗಳನ್ನು ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ಕಾರ್ಯಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು.
@BEMLltd @RailMinIndia @GoI_MeitY @DrLMurugan @office_murugan @PIB_India @MIB_India @MoHUA_India @chanchal001 @DG_PIB @DiviSuryaSahasa @DDNewslive @DDNational @DDChandanaNews @airnewsalerts @airnews_kannada @CBC_Bengaluru
#BulletTrain #BEML
ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಚಿವರಾದ ಶ್ರೀ @AshwiniVaishnaw ಅವರು ಇಂದು ಬೆಂಗಳೂರಿನಲ್ಲಿ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಕಾರ್ಯಚಟುವಟಿಕೆಗಳ ಪ್ರಗತಿ ಕುರಿತು ಪರಿಶೀಲಿಸಿದರು. ಈ ವೇಳೆ ಬಿಇಎಂಎಲ್ ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
@BEMLltd @RailMinIndia @GoI_MeitY @DrLMurugan @office_murugan @PIB_India @chanchal001 @DG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
#BEML #BulletTrain
ಬೆಂಗಳೂರಿಗೆ ಆಗಮಿಸಿದ ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ @AshwiniVaishnaw ಅವರನ್ನು ಬೆಂಗಳೂರಿನ ಕೇಂದ್ರ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕರಾದ ಶ್ರೀ ಎಸ್. ಜಿ. ರವೀಂದ್ರ ಅವರು ಆತ್ಮೀಯವಾಗಿ ಸ್ವಾಗತಿಸಿದರು.
@AshwiniVaishnaw @BEMLltd @RailMinIndia @GoI_MeitY @DrLMurugan @office_murugan @PIB_India @chanchal001 @DG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
#welcome
ಬೆಂಗಳೂರಿಗೆ ಆಗಮಿಸಿದ್ದ ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ @AshwiniVaishnaw ಅವರು BEML ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಾತನಾಡಿ, ಭಾರತದ ಮೊದಲ ಸ್ವದೇಶಿ ಬುಲೆಟ್ ರೈಲು B28 ವಿನ್ಯಾಸ ಪೂರ್ಣಗೊಂಡಿದ್ದು, BEMLನ ಆದಿತ್ಯ ಪ್ಲಾಂಟ್ನಲ್ಲಿ ಶೀಘ್ರದಲ್ಲೇ ಉತ್ಪಾದನೆ ಆರಂಭವಾಗಲಿದೆ. 2027ರ ವೇಳೆಗೆ ಇದು ಹಳಿಗಳ ಮೇಲೆ ಓಡುವ ನಿರೀಕ್ಷೆಯಿದೆ. ಜೊತೆಗೆ ವಂದೇ ಭಾರತ್ ಸ್ಲೀಪರ್ ರೈಲಿಗೂ ಕೂಡ ಪ್ರಯಾಣಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.🚆🇮🇳
@PMOIndia @AshwiniVaishnaw @SWRRLY @VSOMANNA_BJP @BEMLltd @RailMinIndia @GoI_MeitY @DrLMurugan @office_murugan @PIB_India @chanchal001 @DG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
#BulletTrain
ಸಂವಿಧಾನ ದಿನದ ಅಂಗವಾಗಿ ಬೆಂಗಳೂರಿನ ಕೇಂದ್ರ ವಾರ್ತಾ ಶಾಖೆ(ಪಿಐಬಿ)ಯ ಹೆಚ್ಚುವರಿ ಮಹಾ ನಿರ್ದೇಶಕರಾದ ಶ್ರೀ ಎಸ್.ಜಿ ರವೀಂದ್ರ ಅವರು ಇಂದು ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಇಲಾಖೆಯ ಸಿಬ್ಬಂದಿ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತರಬೇತಿ ಹಂತದ ಅಧಿಕಾರಿಗಳು ಸಹ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು.
#ConstitutionDay #NationalConstitutionDay #IndianConstitution #DemocracyInIndia #ConstitutionOfIndia #WeThePeople #संविधानदिवस
@PMOIndia @KirenRijiju @DrLMurugan @office_murugan @DiviSuryaSahasa @MLJ_GoI @pib_law @arjunrammeghwal @mpa_india @LokSabhaSectt @ombirlakota @PIB_India @MIB_India @sjaju1 @DG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
#NationalConstitutionDay
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಖಾತೆ ಸಚಿವರಾದ @DrLMurugan ಅವರು ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 56ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ #WAVES ಫಿಲ್ಮ್ ಬಜಾರ್ 2025 ಅನ್ನು ಉದ್ಘಾಟಿಸಿದರು.
ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ @sjaju1, ಖ್ಯಾತ ನಟರಾದ ಶ್ರೀ ಬಾಲಕೃಷ್ಣ ಮತ್ತು ಶ್ರೀ @AnupamPKher ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
#56thInternationalFilmFestivalOfIndia #IFFI #IFFI56 #IFFI2025 #Iffigoa #cinema #WAVESBazaar
@AshwiniVaishnaw @DrLMurugan @office_murugan @nfdcindia @IFFIGoa @FTIIOfficial @nfdcindia @PIB_India @MIB_India @DG_PIB @sjaju1 @DDNewslive @DDNational @DDChandanaNews @airnewsalerts @airnews_kannada @CBC_Bengaluru
#film
ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರಿಗೆ 150 ವರ್ಷಗಳ ಗೌರವ!
ಭಾರತದ ಬುಡಕಟ್ಟು ಸಾಹಿತ್ಯ & ಸಂಸ್ಕೃತಿಯ ಭವ್ಯ ಪರಂಪರೆಯನ್ನು ಆಚರಿಸುವ ಬುಡಕಟ್ಟು ಸಾಹಿತ್ಯ ಉತ್ಸವ 2025ಕ್ಕೆ ನಮ್ಮೊಂದಿಗೆ ಸೇರಿಕೊಳ್ಳಿ.
📅 11–12 ನವೆಂಬರ್ 2025
📍ನವದೆಹಲಿ
ಬುಡಕಟ್ಟು ನಿರೂಪಣೆಗಳು, ಗುರುತು, ಲಿಂಗ, ಕಥೆ ಹೇಳುವಿಕೆ & ಹೆಚ್ಚಿನ ವಿಷಯಗಳ ಕುರಿತ ಚಿಂತನಶೀಲ ಚರ್ಚೆ ನೋಡಿ - ಬುಡಕಟ್ಟು ಸಾಹಿತ್ಯವನ್ನು ಆಚರಿಸೋಣ: ನಮ್ಮ ಹೆಮ್ಮೆ, ನಮ್ಮ ಪರಂಪರೆ
#JanjatiyaGauravVarsh ಅಡಿಯಲ್ಲಿ ರಾಷ್ಟ್ರೀಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಹಯೋಗದೊಂದಿಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಆಯೋಜಿಸಲಾಗಿದೆ.
#TribalLiteraryFest #Literature #JanjatiyaGauravDiwas #Birsa150 #NTRI #bengaluru







