ತುಂಗ್ರೋ ವೈರಸ್ - ಭತ್ತದ ಅತಿ ಅಪಾಯಕಾರಿ ರೋಗ | ROGA #6 🌾
ಈ ವಿಡಿಯೋದಲ್ಲಿ:
✅ ತುಂಗ್ರೋ ವೈರಸ್ ಲಕ್ಷಣ
✅ ಹಸಿರು ಜಿಗಿಹುಳು ಹೇಗೆ ಹರಡುತ್ತೆ
✅ TNAU ಶಿಫಾರಸು: ತಡೆಗಟ್ಟುವ ಕ್ರಮ
✅ ರೋಗ ನಿರೋಧಕ ತಳಿಗಳು
ಮೂಲ: TNAU Agritech Portal
⚠️ ಮುಖ್ಯ: ಇದು ವೈರಸ್ ರೋಗ. ಬಂದ ಮೇಲೆ ಔಷಧಿ ಇಲ್ಲ. ಸೋಂಕಿತ ಗಿಡ ಕಿತ್ತು ಹಾಕಿ. ಜಿಗಿಹುಳು ನಿಯಂತ್ರಣ ಮಾಡಿ.
📱 ROGA ಸರಣಿ:
ಭಾಗ 1 - ಎಲೆ ಅಂಗಮಾರಿ
ಭಾಗ 2 - ಗಣ್ಣು ಅಂಗಮಾರಿ #ರೈತಾ ದೇಶದ ಬೆನ್ನೆಲುಬು #raita🌱🌾🙏🏻🕉️♥️ #🔴ನಮ್ಮ ಕರ್ನಾಟಕ🟡 #😍 ನನ್ನ ಸ್ಟೇಟಸ್ #🙏ನಮಸ್ಕಾರ
ಕಂದು ಚುಕ್ಕೆ ರೋಗ - ಸಂಪೂರ್ಣ ಮಾಹಿತಿ | ROGA #5 🌾
ಈ ವಿಡಿಯೋದಲ್ಲಿ:
✅ ಕಂದು ಚುಕ್ಕೆ ರೋಗದ ಲಕ್ಷಣ ಹೇಗೆ ಗುರುತಿಸುವುದು
✅ ಎಲೆ ಅಂಗಮಾರಿಗೂ ಇದಕ್ಕೂ ವ್ಯತ್ಯಾಸ ಏನು
✅ ಪೋಷಕಾಂಶ ಕೊರತೆ ಕಾರಣ ಹೇಗೆ
✅ TNAU ಶಿಫಾರಸು ಮಾಡಿದ ಔಷಧಿ + ಪ್ರಮಾಣ
✅ ಸಿಂಪಡಣೆ ಮಾಡುವ ಸರಿಯಾದ ಸಮಯ
ಮೂಲ: TNAU Agritech Portal
⚠️ ಮುಖ್ಯ:
1. ಮಣ್ಣು ಪರೀಕ್ಷೆ ಮಾಡಿಸಿ ಪೊಟ್ಯಾಶ್ ಕೊರತೆ ಸರಿಪಡಿಸಿ
2. ಬರಗಾಲದಲ್ಲಿ ನೀರು ನಿಲ್ಲಿಸಿ
3. ರೋಗ ಕಂಡ ತಕ್ಷಣ ಸಿಂಪಡಿಸಿ
📱 ROGA ಸರಣಿ ಎಲ್ಲಾ ಭಾಗಗಳು:
ಭಾಗ 1 - ಎಲೆ ಅಂಗಮಾರಿ: [Link]
ಭಾಗ 2 - ಗಣ್ಣು ಅಂಗಮಾರಿ: [Link]
ಭಾಗ 3 - ಕುತ್ತಿಗೆ ಅಂಗಮಾರಿ: [Link] #😍 ನನ್ನ ಸ್ಟೇಟಸ್ #raita🌱🌾🙏🏻🕉️♥️ #🙏ನಮಸ್ಕಾರ #ರೈತಾ ದೇಶದ ಬೆನ್ನೆಲುಬು #🔴ನಮ್ಮ ಕರ್ನಾಟಕ🟡
ಕುತ್ತಿಗೆ ಅಂಗಮಾರಿ ರೋಗ - ಸಂಪೂರ್ಣ ಮಾಹಿತಿ | ROGA #4 🌾
ಈ ವಿಡಿಯೋದಲ್ಲಿ:
✅ ಕುತ್ತಿಗೆ ಅಂಗಮಾರಿ ರೋಗದ ಲಕ್ಷಣ
✅ 100% ನಷ್ಟ ಹೇಗೆ ಆಗುತ್ತೆ
✅ TNAU ಶಿಫಾರಸು ಮಾಡಿದ ಔಷಧಿ
✅ ಸಿಂಪಡಣೆ ಸಮಯ + ಪ್ರಮಾಣ
ಮೂಲ: TNAU Agritech Portal
⚠️ ಮುಖ್ಯ: ರೋಗ ಬಂದ ಮೇಲೆ ಅಲ್ಲ, ತೆನೆ ಬಿಡೋ ಮುನ್ನ Preventive ಆಗಿ ಸಿಂಪಡಿಸಿ.
Save & Share ಮಾಡಿ ರೈತ ಮಿತ್ರರಿಗೆ ತಲುಪಿಸಿ.
#ರೈತಕರ್ನಾಟಕ #NeckBlast #KuttigeAngamari #RiceBlast #PaddyFarming #TNAU #Agriculture #KarnatakaFarmers
#🔴ನಮ್ಮ ಕರ್ನಾಟಕ🟡 #ರೈತಾ ದೇಶದ ಬೆನ್ನೆಲುಬು #🙏ನಮಸ್ಕಾರ #raita🌱🌾🙏🏻🕉️♥️ #😍 ನನ್ನ ಸ್ಟೇಟಸ್
🌾 ಭತ್ತದ ರೋಗ ಭಾಗ 2: ಗಣ್ಣು ಅಂಗಮಾರಿ ರೋಗ (Nodal Blast) 🌾
ಭತ್ತದ ಗಣ್ಣು/ಕೀಲು ಭಾಗ ಕಪ್ಪಾಗಿ ಕೊಳೆತು ಮುರಿಯುತ್ತಿದೆಯೇ? ಇದು Nodal Blast ರೋಗದ ಲಕ್ಷಣ.
ಈ ವಿಡಿಯೋದಲ್ಲಿ ತಿಳಿಯಿರಿ:
✅ ರೋಗವನ್ನು ಹೇಗೆ ಗುರುತಿಸುವುದು - 3 ಮುಖ್ಯ ಲಕ್ಷಣಗಳು
✅ ರೋಗ ಬರಲು ಕಾರಣವೇನು?
✅ TNAU ಶಿಫಾರಸು ಮಾಡಿದ ನಿಖರ ಪರಿಹಾರ - Tricyclazole 75% WP ಅಥವಾ Carbendazim 50% WP
✅ ಸಿಂಪರಣೆ ಪ್ರಮಾಣ: 1 ಗ್ರಾಂ ಪ್ರತಿ 1 ಲೀಟರ್ ನೀರಿಗೆ
#ರೈತಾ ದೇಶದ ಬೆನ್ನೆಲುಬು #raita🌱🌾🙏🏻🕉️♥️ #🔴ನಮ್ಮ ಕರ್ನಾಟಕ🟡 #🙏ನಮಸ್ಕಾರ #😍 ನನ್ನ ಸ್ಟೇಟಸ್ ⚠️ ಮುಖ್ಯ ಸೂಚನೆ: ರೋಗ ಕಂಡ ತಕ್ಷಣ ಸಿಂಪಡಿಸಿ. ಔಷಧಿ ಲೇಬಲ್ ಸೂಚನೆಗಳನ್ನು ಪಾಲಿಸಿ.
ಮೂಲ: TNAU Agritech Portal
#ರೈತಕರ್ನಾಟಕ #NodalBlast #PaddyDisease #ಭತ್ತದರೋಗ #TNAU #Agriculture #KarnatakaFarmers #CropProtection #Tricyclazole
ಭತ್ತದ ಎಲೆ ಅಂಗಮಾರಿ ರೋಗ - ಸಂಪೂರ್ಣ ಮಾಹಿತಿ | ROGA #2 🌾
ಈ ವಿಡಿಯೋದಲ್ಲಿ ತಿಳಿಯಿರಿ:
✅ ಎಲೆ ಅಂಗಮಾರಿ ರೋಗದ ಲಕ್ಷಣಗಳು
✅ ರೋಗ ಬರಲು ಮುಖ್ಯ ಕಾರಣಗಳು
✅ TNAU ಶಿಫಾರಸು ಮಾಡಿದ ಪರಿಹಾರ ಕ್ರಮ
✅ ಸಿಂಪಡಣೆ ಮಾಡುವ ಸರಿಯಾದ ವಿಧಾನ
ಮಾಹಿತಿ ಮೂಲ: TNAU Agritech Portal
ಈ ಮಾಹಿತಿ ಉಪಯುಕ್ತ ಎನಿಸಿದರೆ Save ಮಾಡಿ ಮತ್ತು ನಿಮ್ಮ ರೈತ ಮಿತ್ರರಿಗೆ Share ಮಾಡಿ.
#ರೈತಕರ್ನಾಟಕ #Leaf #🔴ನಮ್ಮ ಕರ್ನಾಟಕ🟡 #raita🌱🌾🙏🏻🕉️♥️ #ರೈತಾ ದೇಶದ ಬೆನ್ನೆಲುಬು #✍🏻ದೇಶಭಕ್ತಿ ಶಾಯರಿ #🙏ನಮಸ್ಕಾರ
Trump ಮೇಲೆ Shooting Attempt! Secret Service Save ಮಾಡಿದ್ರು 🚨
3rd Attack After 2024. Full Details Inside
#Trump #USANews #BreakingNews #WorldNews #WhiteHouse #ViralNews #Shorts #RaitaKarnataka #TrumpAttack #USA
#🦸♂️ಸೂಪರ್ ಹೀರೋಗಳು 💪 #ರೈತಾ ದೇಶದ ಬೆನ್ನೆಲುಬು #raita🌱🌾🙏🏻🕉️♥️ #😍 ನನ್ನ ಸ್ಟೇಟಸ್ #🔴ನಮ್ಮ ಕರ್ನಾಟಕ🟡
Disclaimer: News based on Reuters report Apr 26, 2026
if(Car){EMI=true; Parking=false} if(Tractor){EMI=false; Parking=∞} 🚜 #RaitaPower #TractorVsCar #ರೈತಾ ದೇಶದ ಬೆನ್ನೆಲುಬು #raita🌱🌾🙏🏻🕉️♥️ #😍 ನನ್ನ ಸ್ಟೇಟಸ್ #🔴ನಮ್ಮ ಕರ್ನಾಟಕ🟡 #🦸♂️ಸೂಪರ್ ಹೀರೋಗಳು 💪
ಭತ್ತ ಕೊಯ್ಲು ಆದ್ಮೇಲೆ ರೈತರು ಈ ಬಿಳಿ ಪುಡಿ ಯಾಕೆ ಹಾಕ್ತಾರೆ? 🤔
⚠️ ಇದು Urea ಇರಬಹುದು, DAP ಇರಬಹುದು.
100% Confirm ಅಲ್ಲ, ಆದ್ರೆ ಹಾಕೋದು ಹೀಗೆ 👇
✅ ಸಂಜೆ 4 PM ನಂತರ ಹಾಕಿ - ಬಿಸಿಲಲ್ಲಿ Nitrogen ಆವಿ ಆಗುತ್ತೆ
✅ ಮಣ್ಣು ಒದ್ದೆ ಇರಲಿ - Full ಲಾಭ ಸಿಗುತ್ತೆ
✅ ಕೈಗೆ Gloves ಹಾಕಿ - Skin Allergy ತಪ್ಪುತ್ತೆ
✅ 1 ಎಕರೆಗೆ 25 Kg ಸಾಕು - ಜಾಸ್ತಿ ಹಾಕಿದ್ರೆ Waste
ನಿಮ್ಮ ಊರಲ್ಲಿ ಏನ್ ಹಾಕ್ತಾರೆ? Comment ಮಾಡಿ 🌾
Save ಮಾಡಿ ಮುಂದಿನ Season ಗೆ ಬೇಕಾಗುತ್ತೆ
Video: Pexels.com | No Copyright
Follow @RaitaKarnataka for Daily Farming Tips 🚜
#raitakarnataka #ರೈತ #karnatakafarmer #urea #paddyfield #farmingtips #agriculture #smartfarming #kannadashorts #NoVoiceReels #ragi #gramflour #ragiidli #ragiflour #milletflour #riceflour #🧒 ಕಿಡ್ಸ್ ಸಮ್ಮರ್ ಫ್ಯಾಷನ್ #🤣ಚಿಕಣ್ಣ ಕಾಮಿಡಿ ಡೈಲಾಗ್ಸ್😂 #😍 ನನ್ನ ಸ್ಟೇಟಸ್ #💃 ನನ್ನ ಡ್ಯಾನ್ಸ್ #ರೈತಾ ದೇಶದ ಬೆನ್ನೆಲುಬು
2025ರಲ್ಲಿ ರೈತರಿಗಾಗಿ ₹5000 ಕೋಟಿ Release ಆಯ್ತು.
Official Data: ಪ್ರತಿ ರೈತನಿಗೆ ₹10,000 ಸಿಗಬೇಕು ✅
Ground Reality: 70% ರೈತರ ಖಾತೆಗೆ ₹0 ಬಂದಿದೆ ❌
*Source: CAG Report 2025
ಹಾಗಾದರೆ ಮಧ್ಯೆ ₹3500 ಕೋಟಿ ಎಲ್ಲಿ ಹೋಯ್ತು?
System Fail or...?
ನಿಮ್ಮ ಊರಲ್ಲಿ ಎಷ್ಟು ಜನರಿಗೆ ಹಣ ಸಿಕ್ತು? Comment ಮಾಡಿ 👇
Share ಮಾಡಿ ಈ ಪ್ರಶ್ನೆ ಕೇಳಿ.
#cgstact #captamarinder #NammaKarnataka #KarnatakaRaitha #Sagar #Shivamogga #Mysore #Bangalore #Hubli #Raichur #Bellary #Mandya #Hassan #Tumkur #KannadaNews #Karunadu #UttaraKarnataka #DakshinaKarnataka #Malnad #Kannadiga #KannadaTalks #KarnatakaPolitics #KannadaReels #RaitaraKathe #KisanKarnataka #SaveFarmers #Kannada #KarnatakaBandh #KarnatakaBudget #ReelsIndia #LocalNews #ForYou #🙁ಖ್ಯಾತ ಕ್ರಿಕೆಟ್ ಆಟಗಾರ ನಿಧನ 💔 #😍 ನನ್ನ ಸ್ಟೇಟಸ್ #💃 ನನ್ನ ಡ್ಯಾನ್ಸ್ #🤣ಚಿಕಣ್ಣ ಕಾಮಿಡಿ ಡೈಲಾಗ್ಸ್😂 #🧒 ಕಿಡ್ಸ್ ಸಮ್ಮರ್ ಫ್ಯಾಷನ್
Network ಸಮಸ್ಯೆಯಿಂದ 90% ಗ್ರಾಮೀಣ ರೈತರಿಗೆ Ration ಸಿಗ್ತಿಲ್ಲ!
ಫೇಶಿಯಲ್ ರೆಕಗ್ನಿಷನ್ ಕಡ್ಡಾಯ ಮಾಡಿದ್ದರಿಂದ ರೈತರ ಗೋಳು ಕೇಳೋರಿಲ್ಲ.
ಅಂಗನವಾಡಿ ಕಾರ್ಮಿಕರ ಸಂಘ ಹೈಕೋರ್ಟ್ ಮೆಟ್ಟಿಲೇರಿದೆ.
ರೈತನ ಪರ ಧ್ವನಿ ಎತ್ತಿ ✊
#JaiKisan #FarmerIssue #KarnatakaNews #RationProblem #HighCourt #KannadaNews #DBoss #FarmerProtest #ರೈತಾ ದೇಶದ ಬೆನ್ನೆಲುಬು #🔴ವಿಚ್ಛೇದನದ ಬೆನ್ನಲೇ ಹೊಸ ಗರ್ಲ್ ಫ್ರೆಂಡ್ ಜೊತೆ ಖ್ಯಾತ ಕ್ರಿಕೆಟಿಗ😲 #🙁ಖ್ಯಾತ ಕ್ರಿಕೆಟ್ ಆಟಗಾರ ನಿಧನ 💔 #🕺ಭಾನುವಾರದ ಶುಭಾಶಯಗಳು #🔴ನಮ್ಮ ಕರ್ನಾಟಕ🟡



