Rekha
ShareChat
click to see wallet page
@rk203
rk203
Rekha
@rk203
Creator
ನ್ನಡ ಸಿನಿಮಾ (Kannada Cinema) ಹಾಗೂ ಸೀರಿಯಲ್‌ಗಳಲ್ಲಿ (Serial Actor) ನಟಿಸಿ, ಜನಮನ ಗೆದ್ದಿದ್ದ ಪ್ರತಿಭಾವಂತ ನಟರೊಬ್ಬರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚಿತ್ರನಟ ಹರೀಶ್ (Harish) ಎಂಬುವರು ಅಪಘಾತದಲ್ಲಿ (Accident) ಗಾಯಗೊಂಡು, ಕೊನೆಯುಸಿರೆಳೆದಿದ್ದಾರೆ. ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushalnagar) ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ಭೀಕರ ಅಪಘಾತ ನಡೆದಿದ್ದು, ಹರೀಶ್ ಚಲಾಯಿಸುತ್ತಿದ್ದ ಕಾರು ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹರೀಶ್ ಗಂಭೀರವಾಗಿ ಗಾಯಗೊಂಡು, ಸಾವನ್ನಪ್ಪಿದ್ದಾರೆ. #😭ಅಪಘಾತದಲ್ಲಿ ಖ್ಯಾತ ನಟ ಸಾವು; ಕನ್ನಡ ಸಿನಿ ಲೋಕಕ್ಕೆ ಶಾಕ್💔
😭ಅಪಘಾತದಲ್ಲಿ ಖ್ಯಾತ ನಟ ಸಾವು; ಕನ್ನಡ ಸಿನಿ ಲೋಕಕ್ಕೆ ಶಾಕ್💔 - ಭೀಕರ ಅಪಘಾತ , ನಟ ಮರ್ಮರಣ NE - ShareChat
ತ್ರಿಶಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಒಂದೆರಡು ನಿಗೂಢ ಪೋಸ್ಟ್‌ಗಳು ಎಲ್ಲರ ಗಮನ ಸೆಳೆದವು. ಅವರ ಒಂದು ಪೋಸ್ಟ್‌ನಲ್ಲಿ, "ಪ್ರೀತಿಯೇ ಎಲ್ಲವೂ ಅಲ್ಲ, ಆದರೆ ಪ್ರೀತಿ ಇಲ್ಲದೆ ಎಲ್ಲವೂ ಅರ್ಥಹೀನ" ಎಂದು ಅವರು "ಸತ್ಯ" ಎಂದು ಕರೆದರು. ಶಾಂತಿ ಮತ್ತು ಮೌನದ ಮಹತ್ವವನ್ನು ಎತ್ತಿ ತೋರಿಸುವ ಮತ್ತೊಂದು ಸಂದೇಶವನ್ನು ಸಹ ಅವರು ಹಂಚಿಕೊಂಡರು, ಅರ್ಥಮಾಡಿಕೊಳ್ಳಲು ನಿರಾಕರಿಸುವ ಜನರೊಂದಿಗೆ ವಾದ ಮಾಡುವುದಕ್ಕಿಂತ ಶಾಂತವಾಗಿರುವುದು ಉತ್ತಮ ಎಂದು ಸೂಚಿಸಿದರು. #😱ಆಕ್ಟಿಂಗ್ ಗೆ ಗುಡ್ ಬೈ ಹೇಳ್ತಾರ ಖ್ಯಾತ ನಟಿ? ಫೋಟೋ ವೈರಲ್😱
😱ಆಕ್ಟಿಂಗ್ ಗೆ ಗುಡ್ ಬೈ ಹೇಳ್ತಾರ ಖ್ಯಾತ ನಟಿ? ಫೋಟೋ ವೈರಲ್😱 - Trisha posts cryptic story about love sparking discussions !! - ShareChat
ರಾಜ್ಯ ರಾಜಧಾನಿಗೆ ಬಾಂಬ್  ಬೆದರಿಕೆಗಳು ಹೆಚ್ಚುತ್ತಿರುವ ಸಮಯದಲ್ಲೇ ತಮಿಳುನಾಡು (Tamilnadu) ಸಿಎಂ ಪುತ್ರ ಉದಯಾನಿಧಿ ಮಗನ ಮೇಲಿನ ಸಿಟ್ಟಿಗೆ ಬೆಂಗಳೂರಿನ ಕಚೇರಿಗಳಿಗೆ (Bangalore Offices) ಬಾಂಬ್ ಬೆದರಿಕೆ (Bomb Threat) ಮೇಲ್ ಬಂದಿದೆ. 13 ಸೈನಡ್ ಗ್ಯಾಸ್ ಪಾಯಿಸನ್ ಪ್ಲಾನ್ ಮಾಡಲಾಗಿದ್ದು, ಒಂದು ಗಂಟೆಯ ಹೊತ್ತಿಗೆ ಬ್ಲಾಸ್ಟ್ ಅಗಲಿದೆ ಎಂದು DRDO, GTRE ಕಚೇರಿಗಳಿಗೆ ಬಾಂಬ್ ಬೆದರಿಕೆ ಮೇಲ್ (Mail)​ ಬಂದಿದೆ ಎಂದು ತಿಳಿದು ಬಂದಿದೆ. #🔴ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಬೆದರಿಕೆ; ಸಿಎಂ ಮೊಮ್ಮಗನ ಕಿಡ್ನ್ಯಾಪ್​😱
🔴ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಬೆದರಿಕೆ; ಸಿಎಂ ಮೊಮ್ಮಗನ ಕಿಡ್ನ್ಯಾಪ್​😱 - NOW 20 BENGALURU डी आर डी ओ DRDO Bomb Threat Hoax : Bomb threat email at GTRE CV Raman Nagar declared hoax after search . - ShareChat
ರಾಜ್ಯ ರಾಜಧಾನಿಗೆ ಬಾಂಬ್  ಬೆದರಿಕೆಗಳು ಹೆಚ್ಚುತ್ತಿರುವ ಸಮಯದಲ್ಲೇ ತಮಿಳುನಾಡು (Tamilnadu) ಸಿಎಂ ಪುತ್ರ ಉದಯಾನಿಧಿ ಮಗನ ಮೇಲಿನ ಸಿಟ್ಟಿಗೆ ಬೆಂಗಳೂರಿನ ಕಚೇರಿಗಳಿಗೆ (Bangalore Offices) ಬಾಂಬ್ ಬೆದರಿಕೆ (Bomb Threat) ಮೇಲ್ ಬಂದಿದೆ. 13 ಸೈನಡ್ ಗ್ಯಾಸ್ ಪಾಯಿಸನ್ ಪ್ಲಾನ್ ಮಾಡಲಾಗಿದ್ದು, ಒಂದು ಗಂಟೆಯ ಹೊತ್ತಿಗೆ ಬ್ಲಾಸ್ಟ್ ಅಗಲಿದೆ ಎಂದು DRDO, GTRE ಕಚೇರಿಗಳಿಗೆ ಬಾಂಬ್ ಬೆದರಿಕೆ ಮೇಲ್ (Mail)​ ಬಂದಿದೆ ಎಂದು ತಿಳಿದು ಬಂದಿದೆ. #🔴ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಬೆದರಿಕೆ; ಸಿಎಂ ಮೊಮ್ಮಗನ ಕಿಡ್ನ್ಯಾಪ್​😱
🔴ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಬೆದರಿಕೆ; ಸಿಎಂ ಮೊಮ್ಮಗನ ಕಿಡ್ನ್ಯಾಪ್​😱 - ಕಿಡ್ನಾಪ್ ಜೊತೆಗೆ ಬಾಂಬ್ ಬೆದಲಿಕೆ ಮೇಲ್‌ ! GTRE NEWS - ShareChat
ಹಂಗೇರಿಯನ್ ರಿಯಾಲಿಟಿ ಟಿವಿ ತಾರೆ ಅನ್ನಾಬೆಲ್ಲಾ ಲೋವಾಸ್ ಅವರನ್ನು ಗ್ರಾನ್ ಕೆನೇರಿಯಾದ ದೂರದ ಪ್ರದೇಶದಲ್ಲಿ ಶವವಾಗಿ ಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, ಸಂಕೀರ್ಣ ತನಿಖೆಯ ನಂತರ ದಂತ ದಾಖಲೆಗಳ ಮೂಲಕ ಪೊಲೀಸರು ಆಕೆಯ ಗುರುತನ್ನು ದೃಢಪಡಿಸಿದ್ದಾರೆ. #😭ಅರೆನಗ್ನ ಸ್ಥಿತಿಯಲ್ಲಿ ಖ್ಯಾತ ನಟಿಯ ಮೃತದೇಹ; ಆಗಿದ್ದು ಏನು?☹️
😭ಅರೆನಗ್ನ ಸ್ಥಿತಿಯಲ್ಲಿ ಖ್ಯಾತ ನಟಿಯ ಮೃತದೇಹ; ಆಗಿದ್ದು ಏನು?☹️ - Reality TV star turned influencer mysteriously found dead at holiday hotspot - ShareChat
ಚೆನ್ನೈನ ಭಾರತಿರಾಜ ಆಸ್ಪತ್ರೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾರತಿರಾಜ ಅವರ ವೀಡಿಯೊವನ್ನು ಪೋಸ್ಟ್ ಮಾಡಿದೆ. ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಅವರೊಂದಿಗೆ ಸಂವಹನ ನಡೆಸುತ್ತಿರುವಾಗ ಅವರು ಗುರುತಿಸಲಾಗದಂತೆ ಕಾಣುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಶೀರ್ಷಿಕೆಯು ಹೀಗಿದೆ, ""ಇಯಕ್ಕುನಾರ್ ಇಮಯಂ" ಭಾರತಿರಾಜ — ಅವರ ಆಸ್ಪತ್ರೆಯ ವಾಸ್ತವ್ಯದ ವಿಶೇಷ ನೋಟ #💔ಆಸ್ಪತ್ರೆಯಲ್ಲಿ ಖ್ಯಾತ ಹಿರಿಯ ನಟನ ದಾರುಣ ಸ್ಥಿತಿ☹️
💔ಆಸ್ಪತ್ರೆಯಲ್ಲಿ ಖ್ಯಾತ ಹಿರಿಯ ನಟನ ದಾರುಣ ಸ್ಥಿತಿ☹️ - ShareChat
‘ಸನ್ ಟಿವಿ’ಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಕಯಲ್’ (Kayal) ಮೂಲಕ ಮನೆಮಾತಾಗಿದ್ದ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ ಇಂದು (ಏಪ್ರಿಲ್ 6) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಉದಯೋನ್ಮುಖ ನಟಿಯ ಹಠಾತ್ ಸಾವು (Subashini Death) ತಮಿಳು ಕಿರುತೆರೆ ಲೋಕಕ್ಕೆ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ವರದಿಗಳ ಪ್ರಕಾರ, ಚೆನ್ನೈನ ತಮ್ಮ ನಿವಾಸದಲ್ಲಿ ಸುಭಾಷಿಣಿ (Subashini Balasubramaniyam) ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. #💔ಖ್ಯಾತ ನಟಿ ಆತ್ಮಹತ್ಯೆಯಿಂದ ಧಿಡೀರ್ ಸಾವು😭💔
💔ಖ್ಯಾತ ನಟಿ ಆತ್ಮಹತ್ಯೆಯಿಂದ ಧಿಡೀರ್ ಸಾವು😭💔 - RIP ♥ Tamil Actor Subashini Found Dead At Chennal Apartment - ShareChat
ಇಂದು ಸೋಮವಾರ ಚಿನ್ನದ ಬೆಲೆ ಗ್ರಾಮ್​ಗೆ 165 ರೂ ಇಳಿದರೆ, ಬೆಳ್ಳಿ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಆಭರಣ ಚಿನ್ನದ ಬೆಲೆ 13,835 ರೂನಿಂದ 13,670 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 14,913 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 250 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 255 ರೂ ಇದೆ. #💛💰ಚಿನ್ನದ ಬೆಲೆ ಭಾರೀ ಇಳಿಕೆ😮📉
💛💰ಚಿನ್ನದ ಬೆಲೆ ಭಾರೀ ಇಳಿಕೆ😮📉 - ಚಿನ್ನದ ಬೆಲೆ ದೇಶದಲ್ಲಿ ಗಣನೀಯ ಇಳಿಕೆ - ShareChat
ಲಿಬಿಯಾದ ಕರಾವಳಿಯಲ್ಲಿ ಶನಿವಾರ ಮೆಡಿಟರೇನಿಯನ್ ದಾಟಿ ಯುರೋಪ್‌ಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ದೋಣಿ ಮಗುಚಿದ ನಂತರ ಕನಿಷ್ಠ 70 ವಲಸಿಗರು ಕಾಣೆಯಾಗಿದ್ದಾರೆ ಎಂದು ವಾಣಿಜ್ಯ ಹಡಗಿನಿಂದ ರಕ್ಷಿಸಿ ನಂತರ ಲ್ಯಾಂಪೆಡುಸಾ ದ್ವೀಪಕ್ಕೆ ಕರೆತರಲಾಯಿತು. #💔ಸಮುದ್ರದಲ್ಲಿ ಹಡಗು ಮುಳಿಗಿ ಘೋರ ದುರಂತ; 71 ಮಂದಿ ಜಲ ಸಮಾಧಿ😱
💔ಸಮುದ್ರದಲ್ಲಿ ಹಡಗು ಮುಳಿಗಿ ಘೋರ ದುರಂತ; 71 ಮಂದಿ ಜಲ ಸಮಾಧಿ😱 - ShareChat
ತೆಲುಗು ಮತ್ತು ಕನ್ನಡ ಕಿರುತೆರೆಯಲ್ಲಿ ಶೋಭಾ ಶೆಟ್ಟಿ(Shobha Shetty) ಬಹಳ ಚಿರಪರಿಚಿತರು. ಹೀಗಾಗಿ ಶೋಭಾ ಶೆಟ್ಟಿ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಕನ್ನಡದಲ್ಲಿ ನಟಿಸುವ ಮೂಲಕ ಜನಮನ್ನಣೆಗೆ ಪಾತ್ರರಾಗಿರುವ ನಟಿ, ಆ ಬಳಿಕ ತೆಲುಗು ಸೀರಿಯಲ್ ಗಳಲ್ಲಿ ನಟಿಸಿ ಬಹಳಷ್ಟು ಹೆಸರುವಾಸಿಯಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ತನು ಪಾತ್ರದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆ ಬಳಿಕ ತೆಲುಗಿನಲ್ಲಿ ಕಾರ್ತಿಕದೀಪಂ ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದರು. ಧಾರಾವಾಹಿ ಮೂಲಕ ಗಳಿಸಿದ ಖ್ಯಾತಿಯೊಂದಿಗೆ, ಶೋಭಾ ಬಿಗ್ ಬಾಸ್ ಕನ್ನಡ ಸೀಸನ್ 11 ಹಾಗೂ ಬಿಗ್ ಬಾಸ್ ತೆಲುಗಿನಲ್ಲಿ ಕೂಡಾ ಸ್ಪರ್ಧಿಸಿದ್ದರು. #😍ಗುಟ್ಟಾಗಿ ಮದುವೆಯಾದ್ರಾ Bigg Boss ಸ್ಪರ್ಧಿ?ವೈರಲ್‌ ವಿಡಿಯೋ😱
😍ಗುಟ್ಟಾಗಿ ಮದುವೆಯಾದ್ರಾ Bigg Boss ಸ್ಪರ್ಧಿ?ವೈರಲ್‌ ವಿಡಿಯೋ😱 - ShareChat