Sadhguru Kannada
ShareChat
click to see wallet page
@sadhgurukannada
sadhgurukannada
Sadhguru Kannada
@sadhgurukannada
ಸದ್ಗುರುಗಳ ಅಧಿಕೃತ ಶೇರ್ ಚಾಟ್ ಖಾತೆ.
"ಸದ್ಗುರುಗಳು ಮತ್ತು ಆದಿಯೋಗಿಯ ಸಾನ್ನಿಧ್ಯದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿ. ಈಗಲೇ ಈ ದಿನಾಂಕವನ್ನು ಕಾಯ್ದಿರಿಸಿ: 15 ಫೆಬ್ರವರಿ 2026. ಈ ವರ್ಷ, ಮೊಟ್ಟಮೊದಲ ಬಾರಿಗೆ, ಮಹಾಶಿವರಾತ್ರಿಯ ಪವಿತ್ರ ರಾತ್ರಿಯಂದು, ಸದ್ಗುರುಗಳು 'ಯೋಗೇಶ್ವರ ಲಿಂಗ ಮಹಾ ಅಭಿಷೇಕ'ವನ್ನು ಅರ್ಪಿಸಲಿದ್ದಾರೆ. ಇದು ಶಕ್ತಿಯುತ ಪಠಣಗಳು ಮತ್ತು ಅರ್ಪಣೆಗಳನ್ನು ಒಳಗೊಂಡ ಒಂದು ವಿಶಿಷ್ಟ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಂಡು ಇದರ ಅನುಭೂತಿ ಪಡೆಯಬಹುದು. #IshaMahashivratri2026 #Mahashivratri2026 #shiva #sadhguru #SadhguruKannada
IshaMahashivratri2026 - ShareChat
00:15
ನಿಮ್ಮೊಳಗೆ ಯಾವಾಗಲೂ ಎರಡು ಮೂಲಭೂತ ಶಕ್ತಿಗಳು ಕಾರ್ಯಗೈಯುತ್ತಿವೆ: ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿ ಮತ್ತು ಮುಕ್ತರಾಗುವ ಹಾತೊರೆತ. ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿಯನ್ನು ನೀವು ಮೀರಿ ಹೋದರೆ, ನಿಮ್ಮ ದೇಹದ ಪ್ರತಿಯೊಂದು ಜೀವಕೋಶವೂ ನಿರಾಳತೆಯನ್ನು ಹೊಂದುವುದು. #sadhguru #SadhguruKannada #ಸದ್ಗುರು #dailyquotes #Kannada
sadhguru - 0 ನಿಮ್ಮೊಳಗೆ ಯಾವಾಗಲೂ ಎರಡು ಮೂಲಭೂತ ಶಕ್ತಿಗಳು   ಕಾರ್ಯಗೈಯುತ್ತಿವೆ: ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿ ಮತ್ತು ಮುಕ್ತರಾಗುವ ಹಾತೂರೆತ. ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿಯನ್ನು  ದೇಹದ ಪ್ರತಿಯೊಂದು ಜೀವಕೋಶವೂ" ನಿಮ್ಮ ನೀವು ಮೀರಿ ಹೋದರೆ;  ನಿರಾಳತೆಯನ್ನು ಹೊಂದುವುದು: కgtL 0 ನಿಮ್ಮೊಳಗೆ ಯಾವಾಗಲೂ ಎರಡು ಮೂಲಭೂತ ಶಕ್ತಿಗಳು   ಕಾರ್ಯಗೈಯುತ್ತಿವೆ: ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿ ಮತ್ತು ಮುಕ್ತರಾಗುವ ಹಾತೂರೆತ. ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿಯನ್ನು  ದೇಹದ ಪ್ರತಿಯೊಂದು ಜೀವಕೋಶವೂ" ನಿಮ್ಮ ನೀವು ಮೀರಿ ಹೋದರೆ;  ನಿರಾಳತೆಯನ್ನು ಹೊಂದುವುದು: కgtL - ShareChat
"ಭಕ್ತಿಯ ಪವಿತ್ರ ಅರ್ಪಣೆ: ಮಹಾ ಅನ್ನದಾನ ಮಹಾಶಿವರಾತ್ರಿಯ ಪವಿತ್ರ ರಾತ್ರಿಯಲ್ಲಿ ನೈಸರ್ಗಿಕವಾಗಿ ಜೀವಶಕ್ತಿಯ ಉತ್ಕರ್ಷವುಂಟಾಗುತ್ತದೆ; ಅಂತಹ ಶುಭ ಘಳಿಗೆಯಲ್ಲಿ ಸಾತ್ವಿಕ ಆಹಾರವನ್ನು ಅರ್ಪಿಸುವ ಮೂಲಕ ಚೈತನ್ಯವನ್ನು ಪೋಷಿಸುವುದೇ ಮಹಾ ಅನ್ನದಾನ. ಈ ಪವಿತ್ರ ರಾತ್ರಿಯ ಸಂಭ್ರಮಾಚರಣೆಯಲ್ಲಿ ಸಾವಿರಾರು ಅನ್ವೇಷಕರು ಮತ್ತು ಅತಿಥಿಗಳು ಪೋಷಣೆ ಪಡೆಯುವಂತಾಗಲು, ಸ್ವಯಂಸೇವಕರು ರಾತ್ರಿಯಿಡೀ ಅತೀವ ತನ್ಮಯತೆ ಹಾಗೂ ಸಮರ್ಪಿತ ಭಾವದಿಂದ ಸೇವೆಯಲ್ಲಿ ತೊಡಗುತ್ತಾರೆ. ಈ ಮಹಾ ಅನ್ನದಾನವನ್ನು ಬೆಂಬಲಿಸುವ ಮೂಲಕ ಧನ್ಯತೆಯನ್ನು ಅನುಭವಿಸಿ. ದೇಣಿಗೆ ನೀಡಿ/ಸ್ವಯಂಸೇವಕರಾಗಿ : sadhguru.co/annam #IshaMahashivratri2026 #Mahashivratri2026 #annadana #food #SadhguruKannada
IshaMahashivratri2026 - ShareChat
00:35
ನೀವು ಸಿಟ್ಟು, ಕಹಿತನ, ಮತ್ತು ಹಗೆತನಗಳಿಂದ ಮುಕ್ತರಾಗಿದ್ದಾಗ, ನೀವು ಏನನ್ನೇ ಸ್ಪರ್ಶಿಸಿದರೂ ಪ್ರೀತಿಯಿಂದ ಸ್ಪರ್ಶಿಸುತ್ತೀರಿ. #sadhguru #SadhguruKannada #ಸದ್ಗುರು #dailyquotes #Kannada
sadhguru - సిట్టు' ನೀವು ಕಹಿತನ, ಮತ್ತು ಹಗೆತನಗಳಿಂದ ಮುಕ್ತರಾಗಿದ್ದಾಗ; ನೀವು ಏನನ್ನೇ ಸ್ಪರ್ಶಿಸಿದರೂ ಪ್ರೀತಿಯಿಂದ ಸ್ಪರ್ಶಿಸುತ್ತೀರಿ. _4lg4 సిట్టు' ನೀವು ಕಹಿತನ, ಮತ್ತು ಹಗೆತನಗಳಿಂದ ಮುಕ್ತರಾಗಿದ್ದಾಗ; ನೀವು ಏನನ್ನೇ ಸ್ಪರ್ಶಿಸಿದರೂ ಪ್ರೀತಿಯಿಂದ ಸ್ಪರ್ಶಿಸುತ್ತೀರಿ. _4lg4 - ShareChat
ವಿಜಿ ಅಮ್ಮನವರ ಸಮಾಧಿಯ ಬಳಿ ಸದ್ಗುರುಗಳು. 29 ವರ್ಷಗಳ ಹಿಂದೆ, ತೈಪೂಸಂ ದಿನದಂದು ವಿಜಿ ಅಮ್ಮನವರು ಮಹಾಸಮಾಧಿಯನ್ನು ಹೊಂದಿದರು. #SadhguruKannada #sadhguru #vijjimaa #Mahasamadhi #isha foundation
sadhguru - ShareChat
00:33
ಈ ಮಹಾಶಿವರಾತ್ರಿಯಂದು ಮೊದಲ ಬಾರಿಗೆ ಸದ್ಗುರುಗಳು ಅರ್ಪಿಸುತ್ತಿರುವ ಯೋಗೇಶ್ವರ ಲಿಂಗದ ಮಹಾ ಅಭಿಷೇಕವು ಒಂದು ಶಕ್ತಿಯುತ ಆಧ್ಯಾತ್ಮಿಕ ಸಾಧ್ಯತೆಯಾಗಿದೆ. ಉಚಿತವಾಗಿ ನೋಂದಾಯಿಸಿ: sadhguru.co/ym #mahaabhishekam #IshaMahashivratri2026YLMA #IshaMahashivratri2026 #Mahashivratri2026 #ಸದ್ಗುರು
ಸದ್ಗುರು - ಯುಹಾಶಿದರಾತ್ರಿ ಸದ್ಗುರುಗಳಿಂದ ಯೋಗೇಶ್ವರ ಲಿಂಗ  ಅಭಿಷೇಕ 39230 ಹೆಸರನ್ನು ನೋಂದಾಯಿಸಿ: ಉಚಿತವಾಗಿ ನಿಮ್ಮ sadhgurucolym ಯುಹಾಶಿದರಾತ್ರಿ ಸದ್ಗುರುಗಳಿಂದ ಯೋಗೇಶ್ವರ ಲಿಂಗ  ಅಭಿಷೇಕ 39230 ಹೆಸರನ್ನು ನೋಂದಾಯಿಸಿ: ಉಚಿತವಾಗಿ ನಿಮ್ಮ sadhgurucolym - ShareChat
ಸ್ವೀಕರಿಸುವುದು ಹೇಗೆಂದು ಅರಿತಿರುವವರಿಗೆ ಜೀವನವು ಬಹಳ ಉದಾರವಾದುದು. ಯಾರು ಈ ಸ್ವೀಕೃತಿಯ ಪರಾಕಾಷ್ಠೆಯನ್ನು ತಲುಪುವರೋ ಅವರು ಧನ್ಯತೆಯನ್ನು ಅನುಭವಿಸುವರು. ಈ ಧನ್ಯಪೌರ್ಣಮಿಯಂದು, ಜೀವನದ ಉದಾರತೆಗೆ ನೀವು ತೆರೆದುಕೊಳ್ಳುವಂತಾಗಲಿ. #sadhguru #SadhguruKannada #ಸದ್ಗುರು #dailyquotes #Kannada
sadhguru - ಸ್ವೀಕರಿಸುವುದು ಹೇಗೆಂದು ಅರಿತಿರುವವರಿಗೆ ಜೀವನವು ಬಹಳ  ಪರಾಕಾಷ್ಠೆಯನ್ನು  ಉದಾರವಾದುದು. ಯಾರು ಈ ಸ್ವೀಕೃತಿಯ . ತಲುಪುವರೋ ಅವರು ಧನ್ಯತೆಯನ್ನು ಅನುಭವಿಸುವರು. ಈ ಧನ್ಯಪೌರ್ಣಮಿಯಂದು, ಜೀವನದ ಉದಾರತೆಗೆ ನೀವು  ತೆರೆದುಕೊಳ್ಳುವಂತಾಗಲಿ. _JకgL ಸ್ವೀಕರಿಸುವುದು ಹೇಗೆಂದು ಅರಿತಿರುವವರಿಗೆ ಜೀವನವು ಬಹಳ  ಪರಾಕಾಷ್ಠೆಯನ್ನು  ಉದಾರವಾದುದು. ಯಾರು ಈ ಸ್ವೀಕೃತಿಯ . ತಲುಪುವರೋ ಅವರು ಧನ್ಯತೆಯನ್ನು ಅನುಭವಿಸುವರು. ಈ ಧನ್ಯಪೌರ್ಣಮಿಯಂದು, ಜೀವನದ ಉದಾರತೆಗೆ ನೀವು  ತೆರೆದುಕೊಳ್ಳುವಂತಾಗಲಿ. _JకgL - ShareChat
"ಶಿವ - ದೇವರೋ ಅಥವಾ ಮಿಥ್ಯೆಯೋ? #SadhguruKannada #IshaMahashivratri2026 #shiva #god #sadhguru
sadhguru - ShareChat
01:00
"ಶಿವನ ಬಳಿ ಏನನ್ನು ಬೇಡಬೇಕು? #IshaMahashivratri2026 #Mahashivratri2026 #SadhguruKannada #sadhguru #shiva
IshaMahashivratri2026 - ShareChat
01:04
"ಶಿವನ ಮೃತ್ಯುಂಜಯ ರೂಪವು, ಆತ “ಮರಣವನ್ನು ಜಯಿಸಿದವ” ಎನ್ನುವುದನ್ನು ಪ್ರತಿನಿಧಿಸುತ್ತದೆ. ಇದು ಭೌತಿಕ ದೇಹದಲ್ಲಿ ಶಾಶ್ವತವಾಗಿ ಬದುಕುವುದರ ಬಗ್ಗೆಯಲ್ಲ; ಇದು ಭೌತಿಕ ಆಯಾಮವನ್ನು ಸಂಪೂರ್ಣವಾಗಿ ಮೀರುವ ಮೂಲಕ ಮರಣದ ಭಯವನ್ನು ಜಯಿಸುವುದರ ಬಗ್ಗೆಯಾಗಿದೆ. #IshaMahashivratri2026 #SadhguruKannada #shiva #mahamrityunjayamantra #sadhguru
IshaMahashivratri2026 - ShareChat
00:17