"ಸದ್ಗುರುಗಳಿಂದ ಶಂಭೋ ಪಠಣ | ಸೌಂಡ್ಸ್ ಆಫ್ ಈಶ
ಶಂಭೋ - ಈ ಪಠಣವು ನಿಮ್ಮೊಳಗಿನ ಪರಮೋನ್ನತ ಸ್ಥಿತಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಒಬ್ಬ ವ್ಯಕ್ತಿಯ ಜೀವನದಲ್ಲಿ ಸಂಭವಿಸಬಹುದಾದ ಅತ್ಯಂತ ಮಂಗಳಕರ ಸಂಗತಿಯನ್ನು ಸಂಕೇತಿಸುತ್ತದೆ.
ಫೆಬ್ರವರಿ 15 ರಂದು ನಡೆಯಲಿರುವ ಮಹಾಶಿವರಾತ್ರಿ ಸಂಭ್ರಮಾಚರಣೆಯಲ್ಲಿ ಆನ್ಲೈನ್ ಮೂಲಕ ಅಥವಾ ಈಶ ಯೋಗ ಕೇಂದ್ರದಲ್ಲಿ ಖುದ್ದಾಗಿ ಪಾಲ್ಗೊಳ್ಳಿ.
#SadhguruKannada #chant #shiva #IshaMahashivratri2026 #sadhguru
ಜಗತ್ತಿನಲ್ಲಿ ನಾವು ಏನಾಗಿದ್ದೇವೆ ಎಂಬುದು ನಾವಿರುವ ಕಾಲಮಾನ ಮತ್ತು ಸನ್ನಿವೇಶಗಳಿಂದ ರೂಪಿಸಲ್ಪಡುತ್ತದೆ. ಆದರೆ ನಮ್ಮ ಅಂತರಂಗದಲ್ಲಿ ನಾವು ಏನಾಗಿದ್ದೇವೆ ಎಂಬುದು ಎಂದಿಗೂ ಈ ವಿಷಯಗಳಿಂದ ರೂಪಿಸಲ್ಪಡಬಾರದು.
#sadhguru #SadhguruKannada #dailyquotes #sadhguruquotes #Kannada
"ಶಿವನೆಂದರೆ ಕೇವಲ ಬರೀ ದೇವರಲ್ಲ, ಅದೊಂದು ಪರಮಾನಂದದ ಅನುಭವ! ಶಿವಾಂಗ ಪಾದಯಾತ್ರೆಯ ಈ ಅದ್ಭುತ ಕ್ಷಣಗಳಲ್ಲಿ ಶಿವನ ಅನುಗ್ರಹ ಎಲ್ಲೆಡೆ ಹರಡಿರುವದನ್ನು ನೋಡಿ...ಆನಂದಿಸಿ
#Shivayatra #Padayatra #shiva #devotion #SadhguruKannada
ಜೀವನದಲ್ಲಿ ನೀವು ಎಷ್ಟು ಗಾಢವಾಗಿ ತೊಡಗಿದ್ದೀರೋ ಜೀವನದ ನಿಮ್ಮ ಅನುಭವವು ಅಷ್ಟೇ ಗಾಢವಾಗಿರುತ್ತದೆ.
#sadhguru #SadhguruKannada #sadhguruquotes #dailyquotes #Kannada
"ಅಸ್ತಿತ್ವದಲ್ಲಿರುವ ಪರಮ ಶಕ್ತಿಯೇ ಶಿವ. ಶಿವ ಎಂದರೆ ಶೂನ್ಯತೆ. ಎಲ್ಲದರ ಮೂಲ ತಳಹದಿಯೇ ಶೂನ್ಯತೆ. -ಸದ್ಗುರು
#IshaMahashivratri2026 #shiva #ultimate #sadhguruquotes #sadhguru
ಎಲ್ಲರಿಗೂ ಮಾಹಿತಿಯು ಲಭ್ಯವಿರುವ ಈ ಜಗತ್ತಿನಲ್ಲಿ, ಶಿಕ್ಷಣವು ಸ್ಫೂರ್ತಿಯ ಮೂಲವಾಗಬೇಕೇ ಹೊರತು ಮಾಹಿತಿಯ ಶೇಖರಣೆಯಲ್ಲ.
#sadhguru #SadhguruKannada #ಸದ್ಗುರು #dailyquotes #Kannada
"ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು, 2017 ರಲ್ಲಿ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ 112 ಅಡಿ ಎತ್ತರದ ಆದಿಯೋಗಿಯ ಭವ್ಯ ಮುಖ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸದ್ಗುರುಗಳಿಂದ ವಿನ್ಯಾಸಗೊಳಿಸಲ್ಪಟ್ಟ ಮತ್ತು ಪ್ರತಿಷ್ಠಾಪಿಸಲ್ಪಟ್ಟ ಈ ಪ್ರತಿಮೆಯು, ಮೊದಲ ಯೋಗಿಯಾದ ಆದಿಯೋಗಿಯು ಮಾನವಕುಲಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ನೀಡಲಾದ ಒಂದು ಗೌರವಪೂರ್ವಕ ಕಾಣಿಕೆಯಾಗಿದೆ ಮತ್ತು ಆದಿಯೋಗಿ ಹಾಗೂ ಭಾರತವನ್ನು ಯೋಗ ವಿಜ್ಞಾನದ ನಿಜವಾದ ಮೂಲವೆಂದು ಮರುಸ್ಥಾಪಿಸುವ ಒಂದು ಪ್ರಯತ್ನವಾಗಿದೆ.
ಮೇ 2017 ರಲ್ಲಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಆದಿಯೋಗಿಯನ್ನು ವಿಶ್ವದ ಅತಿದೊಡ್ಡ ಮುಖ ಶಿಲ್ಪವೆಂದು ಗುರುತಿಸಿದೆ.
#Adiyogi #shiva #sadhguru #IshaMahashivratri2026 #Mahashivratri2026
ಶಿವ ತನ್ನ ಮೈಗೆಲ್ಲಾ ಭಸ್ಮ ಹಚ್ಚಿಕೊಳ್ಳೋದೇಕೆ?
#IshaMahashivratri2026 #sadhguru #shiva #ash #SadhguruKannada
ಜೀವನಕ್ಕಿಂತ ಮಿಗಿಲಾದ ಧ್ಯೇಯವಿಲ್ಲ.
#sadhguru #SadhguruKannada #ಸದ್ಗುರು #dailyquotes #Kannada
ಇಂದು ನೀವು ಹೇಗೆ ಯೋಚಿಸುತ್ತಿದ್ದೀರಿ, ಹೇಗೆ ಭಾವಿಸುತ್ತಿದ್ದೀರಿ, ಮತ್ತು ಜೀವನವನ್ನು ಹೇಗೆ ಗ್ರಹಿಸುತ್ತಿದ್ದೀರಿ ಎಂಬುದು ನಿಮ್ಮ ನಾಳೆಯನ್ನು ನಿರ್ಧರಿಸುತ್ತದೆ.
#sadhguru #SadhguruKannada #dailyquotes #Kannada #ಸದ್ಗುರು








