Sadhguru Kannada
ShareChat
click to see wallet page
@sadhgurukannada
sadhgurukannada
Sadhguru Kannada
@sadhgurukannada
ಸದ್ಗುರುಗಳ ಅಧಿಕೃತ ಶೇರ್ ಚಾಟ್ ಖಾತೆ.
ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ ಉಪಸ್ಥಿತನಿದ್ದೇನೆ – ನಿಮ್ಮಿಡೀ ಜೀವನ ಮತ್ತು ಅದನ್ನೂ ಮೀರಿ. ದೇಹತ್ಯಾಗ ಮಾಡಿದ ನಂತರವೂ ನಾನು ಉಪಸ್ಥಿತನಿರುತ್ತೇನೆ. #sadhguru #SadhguruKannada #ಸದ್ಗುರು #dailyquotes #Kannada
SadhguruKannada - ( ಉಪಸ್ಥಿತನಿದ್ದೇನೆ " ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ నిమ్మిః ಅದನ್ನೂ ಮೀರಿ. ದೇಹತ್ಯಾಗ ಮಾಡಿದ ಡೀ ಜೀವನ ಮತ್ತು ಉಪಸ್ಥಿತನಿರುತ್ತೇನೆ.  నెంశెరవు నాను Sە dg  ( ಉಪಸ್ಥಿತನಿದ್ದೇನೆ " ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ నిమ్మిః ಅದನ್ನೂ ಮೀರಿ. ದೇಹತ್ಯಾಗ ಮಾಡಿದ ಡೀ ಜೀವನ ಮತ್ತು ಉಪಸ್ಥಿತನಿರುತ್ತೇನೆ.  నెంశెరవు నాను Sە dg - ShareChat
ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು, ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಭಕ್ತರು ಧ್ಯಾನಲಿಂಗಕ್ಕೆ ಹಾಲನ್ನು ಅರ್ಪಿಸುತ್ತಾರೆ. ನಂತರ ಈ ಪವಿತ್ರ ಹಾಲನ್ನು ಹತ್ತಿರದ ಬುಡಕಟ್ಟು ಹಳ್ಳಿಗಳಲ್ಲಿ ಪ್ರೀತಿಯಿಂದ ವಿತರಿಸಲಾಗುತ್ತದೆ. #amavasya #hunnime #dhyanalinga #isha foundation #sadhguru
amavasya - ShareChat
00:37
ಈ ಮಹಾಶಿವರಾತ್ರಿಯಂದು ಮೊದಲ ಬಾರಿಗೆ, ಸದ್ಗುರುಗಳು ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕವನ್ನು ಅರ್ಪಿಸಲಿದ್ದಾರೆ. ಈ ಶಕ್ತಿಯುತ ಪ್ರಕ್ರಿಯೆಯು ಆಧ್ಯಾತ್ಮಿಕ ಅನ್ವೇಷಕರಿಗೆ ಆದಿಯೋಗಿಯ ಯೋಗೇಶ್ವರ ರೂಪದೊಂದಿಗೆ ಸಂಪರ್ಕ ಸಾಧಿಸಲು ಒಂದು ಅಪರೂಪದ ಅವಕಾಶವಾಗಿದ್ದು, ಇದು ಐಕ್ಯತೆ, ಸರ್ವರನ್ನೂ ಒಳಗೊಳ್ಳುವಿಕೆ ಮತ್ತು ಮುಕ್ತಿಯನ್ನು ಪ್ರತಿಬಿಂಬಿಸುತ್ತದೆ. ಉಚಿತವಾಗಿ ನೋಂದಾಯಿಸಿ : sadhguru.co/ym #IshaMahashivratri2026YLMA #IshaMahashivratri2026 #Mahashivratri2026 #SadhguruKannada #sadhguru
IshaMahashivratri2026YLMA - ಯುಹಾಶಿವರಾತ್ರಿ ಸದ್ಗುರುಗಳಿಂದ ಯೋಗೇಶ್ವರ ಲಿಂಗ ಭಿಷೇಕ 0 0 ಉಚಿತವಾಗಿನಿಮ್ಮ ಹೆಸರನ್ನು ನೋಂದಾಯಿಸಿ: Sadhgurucolym ಯುಹಾಶಿವರಾತ್ರಿ ಸದ್ಗುರುಗಳಿಂದ ಯೋಗೇಶ್ವರ ಲಿಂಗ ಭಿಷೇಕ 0 0 ಉಚಿತವಾಗಿನಿಮ್ಮ ಹೆಸರನ್ನು ನೋಂದಾಯಿಸಿ: Sadhgurucolym - ShareChat
ಶಿಕ್ಷಣದಲ್ಲಿ ಸ್ಫೂರ್ತಿ ಅಗತ್ಯ, ಬರೀ ಮಾಹಿತಿಯಲ್ಲ. ಸ್ಫೂರ್ತಿಯುತ ಮನುಷ್ಯರು ಮಾತ್ರವೇ ತಮ್ಮ ಬದುಕನ್ನೂ ತಮ್ಮ ಸುತ್ತಲಿನವರ ಬದುಕನ್ನೂ ರೂಪಾಂತರಿಸಬಲ್ಲರು. #sadhguru #SadhguruKannada #dailyquotes #ಸದ್ಗುರು #Kannada
sadhguru - 5 ಶಿಕ್ಷಣದಲ್ಲಿ ಸ್ಫೂರ್ತಿ ಅಗತ್ಯ, ಬರೀ ಮಾಹಿತಿಯಲ್ಲ . ಸ್ಫೂರ್ತಿಯುತ ಸುತ್ತಲಿನವರ శ్ెమ్మెే. ತಮ್ಮ ಬದುಕನ್ನೂ  ಮನುಷ್ಯರು ಮಾತ್ರವೇ   ಬದುಕನ್ನೂ ರೂಪಾಂತರಿಸಬಲ್ಲರು: Sەdgk~     5 ಶಿಕ್ಷಣದಲ್ಲಿ ಸ್ಫೂರ್ತಿ ಅಗತ್ಯ, ಬರೀ ಮಾಹಿತಿಯಲ್ಲ . ಸ್ಫೂರ್ತಿಯುತ ಸುತ್ತಲಿನವರ శ్ెమ్మెే. ತಮ್ಮ ಬದುಕನ್ನೂ  ಮನುಷ್ಯರು ಮಾತ್ರವೇ   ಬದುಕನ್ನೂ ರೂಪಾಂತರಿಸಬಲ್ಲರು: Sەdgk~ - ShareChat
"ಪುರಾಣಗಳ ಪ್ರಕಾರ, ಚಂದ್ರನು ಕ್ಷೀಣಿಸಿ ಇಲ್ಲವಾಗುವಂತೆ ಶಾಪಗ್ರಸ್ತನಾಗಿದ್ದನು. ಶಿವನು ಮಧ್ಯಪ್ರವೇಶಿಸಿ, ಚಂದ್ರನನ್ನು ರಕ್ಷಿಸಲು ಅವನನ್ನು ತನ್ನ ತಲೆಯ ಮೇಲೆ ಧರಿಸಿದ ಮತ್ತು ಆ ಮೂಲಕ ಶಿವ ಸೋಮೇಶ್ವರನಾದ: ಅವನು ಶಾಪವನ್ನಾಗಲೀ ಅಥವಾ ಪ್ರಕೃತಿಯ ನಿಯಮವನ್ನಾಗಲೀ ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ, ಬದಲಿಗೆ ಅದರ ತೀವ್ರತೆಯನ್ನು ತಗ್ಗಿಸುತ್ತಾನೆ. ಅರ್ಧಚಂದ್ರನನ್ನು ಧರಿಸುವ ಮೂಲಕ, ಶಿವ, ಚಂದ್ರನ ನಿಧಾನಗತಿಯ ಕ್ಷೀಣಿಸುವಿಕೆಯನ್ನು ನವೋಲ್ಲಾಸದ ಆವರ್ತನವನ್ನಾಗಿ (ಚಂದ್ರನ ಆವರ್ತನಗಳು) ಬದಲಿಸಿದ. #shiva #moon #beautiful #IshaMahashivratri2026 #SadhguruKannada
shiva - ShareChat
00:10
ಜೀವನವು ಅದರ ಗುರಿಯಲ್ಲಿಲ್ಲ. ಜೀವನ ಇರುವುದು ಅದರ ಪ್ರಕ್ರಿಯೆಯಲ್ಲಿ – ನೀವದನ್ನು ನಿಮ್ಮೊಳಗೆ ಈ ಕ್ಷಣ ಹೇಗೆ ಅನುಭವಿಸುತ್ತಿದ್ದೀರಿ ಎಂಬುದರಲ್ಲಿ. #sadhguru #SadhguruKannada #ಸದ್ಗುರು #dailyquotes #kanada
sadhguru - గురియల్లల్ల జిివెనె ఇరువుదు అదం ஐலக eலo ನೀವದನ್ನು ನಿಮ್ಮೊಳಗೆ ಈ ಕ್ಷಣ ಹೇಗೆ' ಪ್ರಕ್ರಿಯೆಯಲ್ಲಿ అనుభవినుర్తిద్దిొరి ఎంబుదెంల్లి: Sకg గురియల్లల్ల జిివెనె ఇరువుదు అదం ஐலக eலo ನೀವದನ್ನು ನಿಮ್ಮೊಳಗೆ ಈ ಕ್ಷಣ ಹೇಗೆ' ಪ್ರಕ್ರಿಯೆಯಲ್ಲಿ అనుభవినుర్తిద్దిొరి ఎంబుదెంల్లి: Sకg - ShareChat
"ನಂದಿ ಕಿವಿಯಲ್ಲಿ ಮಾತಾಡೋದು ಸರಿಯಾ? #nandi #shiva #IshaMahashivratri2026 #sadhguru #Kannada
sadhguru - ShareChat
00:59
ಹೊಸ ಸನ್ನಿವೇಶಗಳು ಎದುರಾದಾಗ, ಅವು ನಿಮಗೆ ಇಷ್ಟವಿಲ್ಲದಿದ್ದರೂ, ಅವುಗಳ ಬಗ್ಗೆ ಸ್ವೀಕೃತಿಯಿರಲಿ. ನಿಮ್ಮಲ್ಲಿ ಪ್ರತಿರೋಧ ಕಡಿಮೆಯಾದಷ್ಟೂ ನೀವು ಹೆಚ್ಚು ಲವಲವಿಕೆಯಿಂದ ಕೂಡಿರುತ್ತೀರಿ ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತೀರಿ. #sadhguru #SadhguruKannada #ಸದ್ಗುರು #dailyquotes #Kannada
sadhguru - ( ಹೊಸ ಸನ್ನಿವೇಶಗಳು ಎದುರಾದಾಗ;, ಅವು ನಿಮಗೆ ಇಷ್ಟವಿಲ್ಲದಿದ್ದರೂ , ಪ್ರತಿರೋಧ ಕಡಿಮೆಯಾದಷ್ಟೂ . ಅವುಗಳ ಬಗ್ಗೆ ಸ್ವೀಕೃತಿಯಿರಲಿ. ನಿಮ್ಮೇ 32/ ನೀವು ಹೆಚ್ಚು ಲವಲವಿಕೆಯಿಂದ ಕೂಡಿರುತ್ತೀರಿ ಮತ್ತು ಪರಿಣಾಮಕಾರಿಯಾಗುತ್ತೀರಿ. _JdకL ( ಹೊಸ ಸನ್ನಿವೇಶಗಳು ಎದುರಾದಾಗ;, ಅವು ನಿಮಗೆ ಇಷ್ಟವಿಲ್ಲದಿದ್ದರೂ , ಪ್ರತಿರೋಧ ಕಡಿಮೆಯಾದಷ್ಟೂ . ಅವುಗಳ ಬಗ್ಗೆ ಸ್ವೀಕೃತಿಯಿರಲಿ. ನಿಮ್ಮೇ 32/ ನೀವು ಹೆಚ್ಚು ಲವಲವಿಕೆಯಿಂದ ಕೂಡಿರುತ್ತೀರಿ ಮತ್ತು ಪರಿಣಾಮಕಾರಿಯಾಗುತ್ತೀರಿ. _JdకL - ShareChat
ಜನವರಿ 18, ಅಮಾವಾಸ್ಯೆಯ ಪವಿತ್ರ ದಿನದಂದು ಕವರನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮೀದೇವಮ್ಮನವರನ್ನು ಪಲ್ಲಕ್ಕಿಯಲ್ಲಿ ಸದ್ಗುರು ಸನ್ನಿಧಿಗೆ ಕರೆತಂದರು. ಊರಿನ ಜನರೆಲ್ಲರೂ ಒಗ್ಗೂಡಿ, ಯೋಗೇಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ಸಂಪ್ರದಾಯ ಮತ್ತು ಭಕ್ತಿಯ ಈ ಅದ್ಭುತ ಸಂಗಮವನ್ನು ತಪ್ಪದೇ ಕಣ್ತುಂಬಿಕೊಳ್ಳಿ 🙏 #gramadevathe #yogeshwaralinga #isha foundation chikkaballapur #SadhguruSannidhi #bengaluru
gramadevathe - ShareChat
00:31
ಸಮೃದ್ಧತೆಯು ನಿಮ್ಮ ಬಟ್ಟೆಬರೆ, ಮನೆ, ಅಥವಾ ಕಾರ್‌ಗೆ ಸಂಬಂಧಿಸಿದುದಲ್ಲ. ನೀವು ಸಂತೋಷ, ಪ್ರೀತಿ ಮತ್ತು ಭಾವಪರವಶತೆಯಿಂದ ತುಂಬಿರುವುದೇ ನಿಜವಾದ ಸಮೃದ್ಧತೆ. #sadhguru #SadhguruKannada #ಸದ್ಗುರು #dailyquotes #Kannada
sadhguru - నిమ్మె' నమృద్ధతియు బట్టిబరి; మెని, అథివా రారాగి ಸಂಬಂಧಿಸಿದುದಲ್ಲ. ನೀವು ಸಂತೋಷ; ಪ್ರೀತಿ ಮತ್ತು ಭಾವಪರವಶತೆಯಿಂದ ತುಂಬಿರುವುದೇ ನಿಜವಾದ ಸಮೃದ್ಧತೆ. _llg4 నిమ్మె' నమృద్ధతియు బట్టిబరి; మెని, అథివా రారాగి ಸಂಬಂಧಿಸಿದುದಲ್ಲ. ನೀವು ಸಂತೋಷ; ಪ್ರೀತಿ ಮತ್ತು ಭಾವಪರವಶತೆಯಿಂದ ತುಂಬಿರುವುದೇ ನಿಜವಾದ ಸಮೃದ್ಧತೆ. _llg4 - ShareChat