"ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು, 2017 ರಲ್ಲಿ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ 112 ಅಡಿ ಎತ್ತರದ ಆದಿಯೋಗಿಯ ಭವ್ಯ ಮುಖ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸದ್ಗುರುಗಳಿಂದ ವಿನ್ಯಾಸಗೊಳಿಸಲ್ಪಟ್ಟ ಮತ್ತು ಪ್ರತಿಷ್ಠಾಪಿಸಲ್ಪಟ್ಟ ಈ ಪ್ರತಿಮೆಯು, ಮೊದಲ ಯೋಗಿಯಾದ ಆದಿಯೋಗಿಯು ಮಾನವಕುಲಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ನೀಡಲಾದ ಒಂದು ಗೌರವಪೂರ್ವಕ ಕಾಣಿಕೆಯಾಗಿದೆ ಮತ್ತು ಆದಿಯೋಗಿ ಹಾಗೂ ಭಾರತವನ್ನು ಯೋಗ ವಿಜ್ಞಾನದ ನಿಜವಾದ ಮೂಲವೆಂದು ಮರುಸ್ಥಾಪಿಸುವ ಒಂದು ಪ್ರಯತ್ನವಾಗಿದೆ.
ಮೇ 2017 ರಲ್ಲಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಆದಿಯೋಗಿಯನ್ನು ವಿಶ್ವದ ಅತಿದೊಡ್ಡ ಮುಖ ಶಿಲ್ಪವೆಂದು ಗುರುತಿಸಿದೆ.
#Adiyogi #shiva #sadhguru #IshaMahashivratri2026 #Mahashivratri2026
ಶಿವ ತನ್ನ ಮೈಗೆಲ್ಲಾ ಭಸ್ಮ ಹಚ್ಚಿಕೊಳ್ಳೋದೇಕೆ?
#IshaMahashivratri2026 #sadhguru #shiva #ash #SadhguruKannada
ಜೀವನಕ್ಕಿಂತ ಮಿಗಿಲಾದ ಧ್ಯೇಯವಿಲ್ಲ.
#sadhguru #SadhguruKannada #ಸದ್ಗುರು #dailyquotes #Kannada
ಇಂದು ನೀವು ಹೇಗೆ ಯೋಚಿಸುತ್ತಿದ್ದೀರಿ, ಹೇಗೆ ಭಾವಿಸುತ್ತಿದ್ದೀರಿ, ಮತ್ತು ಜೀವನವನ್ನು ಹೇಗೆ ಗ್ರಹಿಸುತ್ತಿದ್ದೀರಿ ಎಂಬುದು ನಿಮ್ಮ ನಾಳೆಯನ್ನು ನಿರ್ಧರಿಸುತ್ತದೆ.
#sadhguru #SadhguruKannada #dailyquotes #Kannada #ಸದ್ಗುರು
"ಸದ್ಗುರುಗಳು ಮತ್ತು ಆದಿಯೋಗಿಯ ಸಾನ್ನಿಧ್ಯದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿ. ಈಗಲೇ ಈ ದಿನಾಂಕವನ್ನು ಕಾಯ್ದಿರಿಸಿ: 15 ಫೆಬ್ರವರಿ 2026.
ಈ ವರ್ಷ, ಮೊಟ್ಟಮೊದಲ ಬಾರಿಗೆ, ಮಹಾಶಿವರಾತ್ರಿಯ ಪವಿತ್ರ ರಾತ್ರಿಯಂದು, ಸದ್ಗುರುಗಳು 'ಯೋಗೇಶ್ವರ ಲಿಂಗ ಮಹಾ ಅಭಿಷೇಕ'ವನ್ನು ಅರ್ಪಿಸಲಿದ್ದಾರೆ. ಇದು ಶಕ್ತಿಯುತ ಪಠಣಗಳು ಮತ್ತು ಅರ್ಪಣೆಗಳನ್ನು ಒಳಗೊಂಡ ಒಂದು ವಿಶಿಷ್ಟ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಂಡು ಇದರ ಅನುಭೂತಿ ಪಡೆಯಬಹುದು.
#IshaMahashivratri2026 #Mahashivratri2026 #shiva #sadhguru #SadhguruKannada
ನಿಮ್ಮೊಳಗೆ ಯಾವಾಗಲೂ ಎರಡು ಮೂಲಭೂತ ಶಕ್ತಿಗಳು ಕಾರ್ಯಗೈಯುತ್ತಿವೆ: ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿ ಮತ್ತು ಮುಕ್ತರಾಗುವ ಹಾತೊರೆತ. ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿಯನ್ನು ನೀವು ಮೀರಿ ಹೋದರೆ, ನಿಮ್ಮ ದೇಹದ ಪ್ರತಿಯೊಂದು ಜೀವಕೋಶವೂ ನಿರಾಳತೆಯನ್ನು ಹೊಂದುವುದು.
#sadhguru #SadhguruKannada #ಸದ್ಗುರು #dailyquotes #Kannada
"ಭಕ್ತಿಯ ಪವಿತ್ರ ಅರ್ಪಣೆ: ಮಹಾ ಅನ್ನದಾನ
ಮಹಾಶಿವರಾತ್ರಿಯ ಪವಿತ್ರ ರಾತ್ರಿಯಲ್ಲಿ ನೈಸರ್ಗಿಕವಾಗಿ ಜೀವಶಕ್ತಿಯ ಉತ್ಕರ್ಷವುಂಟಾಗುತ್ತದೆ; ಅಂತಹ ಶುಭ ಘಳಿಗೆಯಲ್ಲಿ ಸಾತ್ವಿಕ ಆಹಾರವನ್ನು ಅರ್ಪಿಸುವ ಮೂಲಕ ಚೈತನ್ಯವನ್ನು ಪೋಷಿಸುವುದೇ ಮಹಾ ಅನ್ನದಾನ. ಈ ಪವಿತ್ರ ರಾತ್ರಿಯ ಸಂಭ್ರಮಾಚರಣೆಯಲ್ಲಿ ಸಾವಿರಾರು ಅನ್ವೇಷಕರು ಮತ್ತು ಅತಿಥಿಗಳು ಪೋಷಣೆ ಪಡೆಯುವಂತಾಗಲು, ಸ್ವಯಂಸೇವಕರು ರಾತ್ರಿಯಿಡೀ ಅತೀವ ತನ್ಮಯತೆ ಹಾಗೂ ಸಮರ್ಪಿತ ಭಾವದಿಂದ ಸೇವೆಯಲ್ಲಿ ತೊಡಗುತ್ತಾರೆ. ಈ ಮಹಾ ಅನ್ನದಾನವನ್ನು ಬೆಂಬಲಿಸುವ ಮೂಲಕ ಧನ್ಯತೆಯನ್ನು ಅನುಭವಿಸಿ.
ದೇಣಿಗೆ ನೀಡಿ/ಸ್ವಯಂಸೇವಕರಾಗಿ : sadhguru.co/annam
#IshaMahashivratri2026 #Mahashivratri2026 #annadana #food #SadhguruKannada
ನೀವು ಸಿಟ್ಟು, ಕಹಿತನ, ಮತ್ತು ಹಗೆತನಗಳಿಂದ ಮುಕ್ತರಾಗಿದ್ದಾಗ, ನೀವು ಏನನ್ನೇ ಸ್ಪರ್ಶಿಸಿದರೂ ಪ್ರೀತಿಯಿಂದ ಸ್ಪರ್ಶಿಸುತ್ತೀರಿ.
#sadhguru #SadhguruKannada #ಸದ್ಗುರು #dailyquotes #Kannada
ವಿಜಿ ಅಮ್ಮನವರ ಸಮಾಧಿಯ ಬಳಿ ಸದ್ಗುರುಗಳು. 29 ವರ್ಷಗಳ ಹಿಂದೆ, ತೈಪೂಸಂ ದಿನದಂದು ವಿಜಿ ಅಮ್ಮನವರು ಮಹಾಸಮಾಧಿಯನ್ನು ಹೊಂದಿದರು.
#SadhguruKannada #sadhguru #vijjimaa #Mahasamadhi #isha foundation
ಈ ಮಹಾಶಿವರಾತ್ರಿಯಂದು ಮೊದಲ ಬಾರಿಗೆ ಸದ್ಗುರುಗಳು ಅರ್ಪಿಸುತ್ತಿರುವ ಯೋಗೇಶ್ವರ ಲಿಂಗದ ಮಹಾ ಅಭಿಷೇಕವು ಒಂದು ಶಕ್ತಿಯುತ ಆಧ್ಯಾತ್ಮಿಕ ಸಾಧ್ಯತೆಯಾಗಿದೆ.
ಉಚಿತವಾಗಿ ನೋಂದಾಯಿಸಿ: sadhguru.co/ym
#mahaabhishekam #IshaMahashivratri2026YLMA #IshaMahashivratri2026 #Mahashivratri2026 #ಸದ್ಗುರು








