Sadhguru Kannada
ShareChat
click to see wallet page
@sadhgurukannada
sadhgurukannada
Sadhguru Kannada
@sadhgurukannada
ಸದ್ಗುರುಗಳ ಅಧಿಕೃತ ಶೇರ್ ಚಾಟ್ ಖಾತೆ.
ಪದೇ ಪದೇ ಕೇಳಲಾಗುವ ‘ಶಿವನು ಗಾಂಜಾ ಸೇದುತ್ತಿದ್ದನೇ?’ ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ. ಫೆಬ್ರವರಿ 15, 2026 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗುವ ಮಹಾಶಿವರಾತ್ರಿಯನ್ನು ಸದ್ಗುರುಗಳೊಂದಿಗೆ ಆಚರಿಸಿ. ರಾತ್ರಿಯುದ್ದಕ್ಕೂ ನಡೆಯುವ ಈ ಹರ್ಷೋಲ್ಲಾಸಭರಿತ ಸಂಭ್ರಮಾಚರಣೆಯ ನೇರಪ್ರಸಾರದಲ್ಲಿ ಪಾಲ್ಗೊಳ್ಳಿ. #SadhguruKannada #shiva #sadhguru #IshaMahashivratri2026 #Mahashivratri2026
sadhguru - ShareChat
00:43
ನೀವು ಲಾಜಿಕ್, ಅಂದರೆ ತರ್ಕದ ಗುಲಾಮರಾದಾಗ, ಜೀವನದ ಮ್ಯಾಜಿಕ್ ಅನ್ನು ನೋಡಲಾರಿರಿ. ತರ್ಕದ ಮಿತಿಯನ್ನು ಮೀರಿ ತಮ್ಮ ಅಸ್ತಿತ್ವದ ನಿಜವಾದ ಮ್ಯಾಜಿಕ್‌ನತ್ತ ಜನರನ್ನು ಕೊಂಡೊಯ್ಯುವುದೇ ನನ್ನ ಕೆಲಸ. #sadhguru #SadhguruKannada #ಸದ್ಗುರು #dailyquotes #Kannada
sadhguru - ( నిివు లాజిరో, అందెరి తెరFదె గులామెరాదాగ; జిివెనేదె మ్యోజిరా మితియన్నుమిeరి ತಮ್ಮ6 అన్ను ನೋಡಲಾರಿರಿ ತರ್ಕದ   ಅಸ್ತಿತ್ವದ ನಿಜವಾದ  ಮ್ಯಾಜಿಕ್ನತ್ತ ಜನರನ್ನು ಕೊಂಡೊಯ್ಯುವುದೇ ನನ್ನ ಕೆಲಸ. Sەdgk~ ( నిివు లాజిరో, అందెరి తెరFదె గులామెరాదాగ; జిివెనేదె మ్యోజిరా మితియన్నుమిeరి ತಮ್ಮ6 అన్ను ನೋಡಲಾರಿರಿ ತರ್ಕದ   ಅಸ್ತಿತ್ವದ ನಿಜವಾದ  ಮ್ಯಾಜಿಕ್ನತ್ತ ಜನರನ್ನು ಕೊಂಡೊಯ್ಯುವುದೇ ನನ್ನ ಕೆಲಸ. Sەdgk~ - ShareChat
"ಮಹಾಶಿವರಾತ್ರಿ 2026ಕ್ಕೆ ಸಿದ್ಧರಿದ್ದೀರಾ? ಫೆಬ್ರವರಿ 15ರಂದು ನಡೆಯುವ ಮಹಾಶಿವರಾತ್ರಿಯ ಸಂಭ್ರಮಾಚರಣೆಯಲ್ಲಿ ಆನ್‌ಲೈನ್ ಮೂಲಕ ಅಥವಾ ಈಶ ಯೋಗ ಕೇಂದ್ರದಲ್ಲಿ ಖುದ್ದಾಗಿ ಪಾಲ್ಗೊಳ್ಳಿ. #IshaMahashivratri2026 #Mahashivratri2026 #shiva #SadhguruKannada #sadhguru
IshaMahashivratri2026 - ShareChat
00:27
"‘ಶಿವ‘ನ ಹೆಸರಿಡೋದು ಏಕೆ? #SadhguruKannada #sadhguru #IshaMahashivratri2026 #Mahashivratri2026 #shiva
sadhguru - ShareChat
01:00
ಜೀವನದಲ್ಲಿ ನೀವು ‘ಏನು’ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವದನ್ನು ‘ಹೇಗೆ’ ಮಾಡುತ್ತೀರಿ ಎಂಬುದೇ ಅತ್ಯಂತ ಮುಖ್ಯ. #sadhguru #SadhguruKannada #ಸದ್ಗುರು #dailyquotes #Kannada
sadhguru - ಜೀವನದಲ್ಲಿ ನೀವು ಏನು' ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವದನ್ನು 'ಹೇಗೆ' ಮಾಡುತ್ತೀರಿ ಎಂಬುದೇ ಅತ್ಯಂತ మొఖ్య: _llg4 ಜೀವನದಲ್ಲಿ ನೀವು ಏನು' ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವದನ್ನು 'ಹೇಗೆ' ಮಾಡುತ್ತೀರಿ ಎಂಬುದೇ ಅತ್ಯಂತ మొఖ్య: _llg4 - ShareChat
ಈಶ ಯೋಗ ಕೇಂದ್ರದಲ್ಲಿ ಸದ್ಗುರುಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣ ಸಮಾರಂಭದೊಂದಿಗೆ ಭಾರತದ 77ನೇ ಗಣರಾಜ್ಯೋತ್ಸವವನ್ನು ಆಚರಿಸಿಸಲಾಯಿತು. #republicday #sadhguru #SadhguruKannada #isha foundation #Kannada
republicday - ShareChat
00:31
ಸದೃಢವಾದ ರಾಷ್ಟ್ರವನ್ನು ಕಟ್ಟಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ, ಬಾಧ್ಯತೆ, ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳೆಯಬೇಕಾದರೆ ಅದಕ್ಕೆ ನಮ್ಮಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ. #republicday #sadhguru #SadhguruKannada #dailyquotes #Kannada
republicday - ( ಸದೃಢವಾದ ರಾಷ್ಟ್ರವನ್ನು ಕಟ್ಜಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ; ಬಾಧ್ಯತೆ  ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ' ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳಿಯಬೇಕಾದರೆ ಅದಕ್ಕೆ ನಮ್ಮ$ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ" Sەdgk~ ( ಸದೃಢವಾದ ರಾಷ್ಟ್ರವನ್ನು ಕಟ್ಜಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ; ಬಾಧ್ಯತೆ  ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ' ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳಿಯಬೇಕಾದರೆ ಅದಕ್ಕೆ ನಮ್ಮ$ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ" Sەdgk~ - ShareChat
"ಸಂವಾದವೊಂದರಲ್ಲಿ “ನೀವು ಡಾನ್ಸ್ ಮಾಡುತ್ತೀರಾ?” ಎನ್ನುವ ರಣವೀರ್ ಸಿಂಗ್ ಅವರ ಪ್ರಶ್ನೆಗೆ, ಸದ್ಗುರುಗಳ ಉತ್ತರ ಕೇಳಿ. ಫೆಬ್ರವರಿ 15 ರಂದು, ಸಂಗೀತ, ನೃತ್ಯ, ಧ್ಯಾನ ಮತ್ತು ಸಂಭ್ರಮಗಳಿಂದ ಕೂಡಿದ ಮಹಾಶಿವರಾತ್ರಿಯಲ್ಲಿ ಸದ್ಗುರುಗಳ ಉಪಸ್ಥಿತಿಯಲ್ಲಿ ಭಾಗಿಯಾಗಿ. ಸಂಜೆ 6 ಗಂಟೆಗೆ ಖುದ್ದಾಗಿ ಭಾವಹಿಸಿ ಅಥವಾ ನೇರಪ್ರಸಾರದಲ್ಲಿ ಪಾಲ್ಗೊಳ್ಳಿ. #sadhguru #IshaMahashivratri2026 #Mahashivratri2026 #IshaYogaCenter #dance
sadhguru - ShareChat
00:45
ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ ಉಪಸ್ಥಿತನಿದ್ದೇನೆ – ನಿಮ್ಮಿಡೀ ಜೀವನ ಮತ್ತು ಅದನ್ನೂ ಮೀರಿ. ದೇಹತ್ಯಾಗ ಮಾಡಿದ ನಂತರವೂ ನಾನು ಉಪಸ್ಥಿತನಿರುತ್ತೇನೆ. #sadhguru #SadhguruKannada #ಸದ್ಗುರು #dailyquotes #Kannada
SadhguruKannada - ( ಉಪಸ್ಥಿತನಿದ್ದೇನೆ " ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ నిమ్మిః ಅದನ್ನೂ ಮೀರಿ. ದೇಹತ್ಯಾಗ ಮಾಡಿದ ಡೀ ಜೀವನ ಮತ್ತು ಉಪಸ್ಥಿತನಿರುತ್ತೇನೆ.  నెంశెరవు నాను Sە dg  ( ಉಪಸ್ಥಿತನಿದ್ದೇನೆ " ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ నిమ్మిః ಅದನ್ನೂ ಮೀರಿ. ದೇಹತ್ಯಾಗ ಮಾಡಿದ ಡೀ ಜೀವನ ಮತ್ತು ಉಪಸ್ಥಿತನಿರುತ್ತೇನೆ.  నెంశెరవు నాను Sە dg - ShareChat
ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು, ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಭಕ್ತರು ಧ್ಯಾನಲಿಂಗಕ್ಕೆ ಹಾಲನ್ನು ಅರ್ಪಿಸುತ್ತಾರೆ. ನಂತರ ಈ ಪವಿತ್ರ ಹಾಲನ್ನು ಹತ್ತಿರದ ಬುಡಕಟ್ಟು ಹಳ್ಳಿಗಳಲ್ಲಿ ಪ್ರೀತಿಯಿಂದ ವಿತರಿಸಲಾಗುತ್ತದೆ. #amavasya #hunnime #dhyanalinga #isha foundation #sadhguru
amavasya - ShareChat
00:37