ಗಾಳಿಮಾತುಗಳಿಂದ ಮನಸ್ಸಿಗೆ ನೋವಾಗುವುದು ಮೂರ್ಖರಿಗಷ್ಟೆ. ಗಾಳಿಮಾತುಗಳನ್ನು ಹರಟುವವರು ತಮಗೆ ತಾವೇ ಅತ್ಯಂತ ಹೆಚ್ಚು ನೋವುಂಟು ಮಾಡಿಕೊಳ್ಳುತ್ತಿದ್ದಾರೆ.
#sadhguru#SadhguruKannada#sadhguruquotes#dailyquotes#Kannada
ತಂತ್ರಜ್ಞಾನವು ಮನುಷ್ಯರಿಗಿಂತ ವೇಗವಾಗಿ ಬೆಳೆಯುತ್ತಿದೆ. ನಾವು ತಂತ್ರಜ್ಞಾನಕ್ಕಿಂತ ವೇಗವಾಗಿ ವಿಕಾಸ ಹೊಂದದೇ ಇದ್ದಲ್ಲಿ, ನಾವದನ್ನೆಂದೂ ವಿವೇಚನಾಯುತವಾಗಿ ಬಳಸಲಾರೆವು.
#sadhguru#SadhguruKannada#sadhguruquotes#dailyquotes#Kannada
ಬಹುತೇಕ ಮನುಷ್ಯರು ತಮ್ಮೊಳಗೆ ಅಡಗಿರುವ ಮೇಧಾಶಕ್ತಿಯನ್ನು ಜಾಗೃತಗೊಳಿಸದೆಯೇ ಜೀವನಪೂರ್ತಿ ಕಳೆದು ಸಾವನ್ನಪ್ಪುತ್ತಾರೆ.
#sadhguru#SadhguruKannada#sadhguruquotes#dailyquotes#Kannada
ವಿಷುವತ್ ಸಂಕ್ರಾಂತಿಯಂದು ಸೂರ್ಯನ ಶಕ್ತಿಯು ನಮಗೆ ಅತ್ಯಂತ ಚೈತನ್ಯದಾಯಕವಾಗಿರುತ್ತದೆ. ಬದುಕಿನಲ್ಲಿ ಕಾಲೆಳೆಯುತ್ತಾ ಸಾಗಬೇಡಿ – ನವಚೇತನ ಮತ್ತು ತೀವ್ರತೆಯೊಂದಿಗೆ ಅದರಲ್ಲಿ ಧುಮುಕಿ.
#sadhguru#SadhguruKannada#sadhguruquotes#dailyquotes#Kannada
ನೀವು ಅವರಿಂದಲೂ, ಮತ್ತು ಅವರು ನಿಮ್ಮಿಂದಲೂ ಸಂತೋಷವನ್ನು ಹಿಂಡಲು ಪ್ರಯತ್ನಿಸುತ್ತಿದ್ದರೆ, ಅಂತಹ ಸಂಬಂಧವು ಕಾಲಾಂತರದಲ್ಲಿ ಯಾತನಾಮಯವಾಗುತ್ತದೆ.
#sadhguru#SadhguruKannada#sadhguruquotes#dailyquotes#Kannada