ಸ್ವೀಕರಿಸುವುದು ಹೇಗೆಂದು ಅರಿತಿರುವವರಿಗೆ ಜೀವನವು ಬಹಳ ಉದಾರವಾದುದು. ಯಾರು ಈ ಸ್ವೀಕೃತಿಯ ಪರಾಕಾಷ್ಠೆಯನ್ನು ತಲುಪುವರೋ ಅವರು ಧನ್ಯತೆಯನ್ನು ಅನುಭವಿಸುವರು. ಈ ಧನ್ಯಪೌರ್ಣಮಿಯಂದು, ಜೀವನದ ಉದಾರತೆಗೆ ನೀವು ತೆರೆದುಕೊಳ್ಳುವಂತಾಗಲಿ.
#sadhguru #SadhguruKannada #ಸದ್ಗುರು #dailyquotes #Kannada
"ಶಿವ - ದೇವರೋ ಅಥವಾ ಮಿಥ್ಯೆಯೋ?
#SadhguruKannada #IshaMahashivratri2026 #shiva #god #sadhguru
"ಶಿವನ ಬಳಿ ಏನನ್ನು ಬೇಡಬೇಕು?
#IshaMahashivratri2026 #Mahashivratri2026 #SadhguruKannada #sadhguru #shiva
"ಶಿವನ ಮೃತ್ಯುಂಜಯ ರೂಪವು, ಆತ “ಮರಣವನ್ನು ಜಯಿಸಿದವ” ಎನ್ನುವುದನ್ನು ಪ್ರತಿನಿಧಿಸುತ್ತದೆ. ಇದು ಭೌತಿಕ ದೇಹದಲ್ಲಿ ಶಾಶ್ವತವಾಗಿ ಬದುಕುವುದರ ಬಗ್ಗೆಯಲ್ಲ; ಇದು ಭೌತಿಕ ಆಯಾಮವನ್ನು ಸಂಪೂರ್ಣವಾಗಿ ಮೀರುವ ಮೂಲಕ ಮರಣದ ಭಯವನ್ನು ಜಯಿಸುವುದರ ಬಗ್ಗೆಯಾಗಿದೆ.
#IshaMahashivratri2026 #SadhguruKannada #shiva #mahamrityunjayamantra #sadhguru
ಸನ್ನಿವೇಶಗಳು ನೀವು ನಿಮ್ಮೊಳಗೆ ಹೇಗಿದ್ದೀರಿ ಎಂಬುದನ್ನು ನಿರ್ಧರಿಸದೆ, ನೀವೇ ಸನ್ನಿವೇಶಗಳು ಹೇಗಿರಬೇಕೆಂದು ನಿರ್ಧರಿಸಿದರೆ, ಅದೇ ಯಶಸ್ಸು.
#sadhguru #SadhguruKannada #ಸದ್ಗುರು #dailyquotes #Kannada
"“ಶಿವ” ಎಂಬ ಶಬ್ದದ ಶಕ್ತಿಯ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ.
ಫೆಬ್ರವರಿ 15 ರಂದು ಸದ್ಗುರುಗಳೊಂದಿಗೆ ಮಹಾಶಿವರಾತ್ರಿಯನ್ನು ಆಚರಿಸಿ. ಸಂಜೆ 6 ಗಂಟೆಯಿಂದ ಪ್ರಾರಂಭ.
ಸಂಗೀತ ಪ್ರದರ್ಶನಗಳು, ನೃತ್ಯ ಮತ್ತು ಧ್ಯಾನದ ಹರ್ಷೋಲ್ಲಾಸದ ರಾತ್ರಿಯ ಅನುಭೂತಿ ಪಡೆಯಲು ನೇರಪ್ರಸಾರದಲ್ಲಿ ಪಾಲ್ಗೊಳ್ಳಿ.
#IshaMahashivratri2026 #Mahashivratri2026 #shiva #sound #sadhguru
"ಪೂರ್ತಿ ಗೀತೆಯನ್ನು ಸದ್ಗುರು ಕನ್ನಡ ಯೂಟ್ಯೂಬ್ ಚಾನಲ್‘ನಲ್ಲಿ ಆಲಿಸಿ
ಫೆಬ್ರವರಿ 15 ರಂದು, ಮಹಾಶಿವರಾತ್ರಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ. ಆನ್’ಲೈನ್ ಮೂಲಕ ಅಥವಾ ಈಶ ಯೋಗ ಕೇಂದ್ರದಲ್ಲಿ ಖುದ್ದಾಗಿ ಪಾಲ್ಗೊಳ್ಳಿ.
#shiva #Devotionalsong #basavanna #SadhguruKannada #IshaMahashivratri2026
ನಾಳೆಯು ಎಂದೂ ಬರುವುದಿಲ್ಲ. ಇದುವೇ ಜೀವನದ ಸೊಬಗು: ನೀವು ಇಂದಿನ ದಿನವನ್ನು ನಿಭಾಯಿಸಲು ಕಲಿಯಬೇಕಷ್ಟೆ. ಒಮ್ಮೆಗೆ ಒಂದೇ ದಿನ, ಒಮ್ಮೆಗೆ ಒಂದೇ ಕ್ಷಣ.
#sadhguru #SadhguruKannada #ಸದ್ಗುರು #dailyquotes #Kannada
ಪದೇ ಪದೇ ಕೇಳಲಾಗುವ ‘ಶಿವನು ಗಾಂಜಾ ಸೇದುತ್ತಿದ್ದನೇ?’ ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ.
ಫೆಬ್ರವರಿ 15, 2026 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗುವ ಮಹಾಶಿವರಾತ್ರಿಯನ್ನು ಸದ್ಗುರುಗಳೊಂದಿಗೆ ಆಚರಿಸಿ. ರಾತ್ರಿಯುದ್ದಕ್ಕೂ ನಡೆಯುವ ಈ ಹರ್ಷೋಲ್ಲಾಸಭರಿತ ಸಂಭ್ರಮಾಚರಣೆಯ ನೇರಪ್ರಸಾರದಲ್ಲಿ ಪಾಲ್ಗೊಳ್ಳಿ.
#SadhguruKannada #shiva #sadhguru #IshaMahashivratri2026 #Mahashivratri2026
ನೀವು ಲಾಜಿಕ್, ಅಂದರೆ ತರ್ಕದ ಗುಲಾಮರಾದಾಗ, ಜೀವನದ ಮ್ಯಾಜಿಕ್ ಅನ್ನು ನೋಡಲಾರಿರಿ. ತರ್ಕದ ಮಿತಿಯನ್ನು ಮೀರಿ ತಮ್ಮ ಅಸ್ತಿತ್ವದ ನಿಜವಾದ ಮ್ಯಾಜಿಕ್ನತ್ತ ಜನರನ್ನು ಕೊಂಡೊಯ್ಯುವುದೇ ನನ್ನ ಕೆಲಸ.
#sadhguru #SadhguruKannada #ಸದ್ಗುರು #dailyquotes #Kannada







