Sadhguru Kannada
ShareChat
click to see wallet page
@sadhgurukannada
sadhgurukannada
Sadhguru Kannada
@sadhgurukannada
ಸದ್ಗುರುಗಳ ಅಧಿಕೃತ ಶೇರ್ ಚಾಟ್ ಖಾತೆ.
"ಮಹಾಶಿವರಾತ್ರಿ 2026ಕ್ಕೆ ಸಿದ್ಧರಿದ್ದೀರಾ? ಫೆಬ್ರವರಿ 15ರಂದು ನಡೆಯುವ ಮಹಾಶಿವರಾತ್ರಿಯ ಸಂಭ್ರಮಾಚರಣೆಯಲ್ಲಿ ಆನ್‌ಲೈನ್ ಮೂಲಕ ಅಥವಾ ಈಶ ಯೋಗ ಕೇಂದ್ರದಲ್ಲಿ ಖುದ್ದಾಗಿ ಪಾಲ್ಗೊಳ್ಳಿ. #IshaMahashivratri2026 #Mahashivratri2026 #shiva #SadhguruKannada #sadhguru
IshaMahashivratri2026 - ShareChat
00:27
"‘ಶಿವ‘ನ ಹೆಸರಿಡೋದು ಏಕೆ? #SadhguruKannada #sadhguru #IshaMahashivratri2026 #Mahashivratri2026 #shiva
sadhguru - ShareChat
01:00
ಜೀವನದಲ್ಲಿ ನೀವು ‘ಏನು’ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವದನ್ನು ‘ಹೇಗೆ’ ಮಾಡುತ್ತೀರಿ ಎಂಬುದೇ ಅತ್ಯಂತ ಮುಖ್ಯ. #sadhguru #SadhguruKannada #ಸದ್ಗುರು #dailyquotes #Kannada
sadhguru - ಜೀವನದಲ್ಲಿ ನೀವು ಏನು' ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವದನ್ನು 'ಹೇಗೆ' ಮಾಡುತ್ತೀರಿ ಎಂಬುದೇ ಅತ್ಯಂತ మొఖ్య: _llg4 ಜೀವನದಲ್ಲಿ ನೀವು ಏನು' ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವದನ್ನು 'ಹೇಗೆ' ಮಾಡುತ್ತೀರಿ ಎಂಬುದೇ ಅತ್ಯಂತ మొఖ్య: _llg4 - ShareChat
ಈಶ ಯೋಗ ಕೇಂದ್ರದಲ್ಲಿ ಸದ್ಗುರುಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣ ಸಮಾರಂಭದೊಂದಿಗೆ ಭಾರತದ 77ನೇ ಗಣರಾಜ್ಯೋತ್ಸವವನ್ನು ಆಚರಿಸಿಸಲಾಯಿತು. #republicday #sadhguru #SadhguruKannada #isha foundation #Kannada
republicday - ShareChat
00:31
ಸದೃಢವಾದ ರಾಷ್ಟ್ರವನ್ನು ಕಟ್ಟಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ, ಬಾಧ್ಯತೆ, ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳೆಯಬೇಕಾದರೆ ಅದಕ್ಕೆ ನಮ್ಮಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ. #republicday #sadhguru #SadhguruKannada #dailyquotes #Kannada
republicday - ( ಸದೃಢವಾದ ರಾಷ್ಟ್ರವನ್ನು ಕಟ್ಜಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ; ಬಾಧ್ಯತೆ  ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ' ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳಿಯಬೇಕಾದರೆ ಅದಕ್ಕೆ ನಮ್ಮ$ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ" Sەdgk~ ( ಸದೃಢವಾದ ರಾಷ್ಟ್ರವನ್ನು ಕಟ್ಜಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ; ಬಾಧ್ಯತೆ  ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ' ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳಿಯಬೇಕಾದರೆ ಅದಕ್ಕೆ ನಮ್ಮ$ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ" Sەdgk~ - ShareChat
"ಸಂವಾದವೊಂದರಲ್ಲಿ “ನೀವು ಡಾನ್ಸ್ ಮಾಡುತ್ತೀರಾ?” ಎನ್ನುವ ರಣವೀರ್ ಸಿಂಗ್ ಅವರ ಪ್ರಶ್ನೆಗೆ, ಸದ್ಗುರುಗಳ ಉತ್ತರ ಕೇಳಿ. ಫೆಬ್ರವರಿ 15 ರಂದು, ಸಂಗೀತ, ನೃತ್ಯ, ಧ್ಯಾನ ಮತ್ತು ಸಂಭ್ರಮಗಳಿಂದ ಕೂಡಿದ ಮಹಾಶಿವರಾತ್ರಿಯಲ್ಲಿ ಸದ್ಗುರುಗಳ ಉಪಸ್ಥಿತಿಯಲ್ಲಿ ಭಾಗಿಯಾಗಿ. ಸಂಜೆ 6 ಗಂಟೆಗೆ ಖುದ್ದಾಗಿ ಭಾವಹಿಸಿ ಅಥವಾ ನೇರಪ್ರಸಾರದಲ್ಲಿ ಪಾಲ್ಗೊಳ್ಳಿ. #sadhguru #IshaMahashivratri2026 #Mahashivratri2026 #IshaYogaCenter #dance
sadhguru - ShareChat
00:45
ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ ಉಪಸ್ಥಿತನಿದ್ದೇನೆ – ನಿಮ್ಮಿಡೀ ಜೀವನ ಮತ್ತು ಅದನ್ನೂ ಮೀರಿ. ದೇಹತ್ಯಾಗ ಮಾಡಿದ ನಂತರವೂ ನಾನು ಉಪಸ್ಥಿತನಿರುತ್ತೇನೆ. #sadhguru #SadhguruKannada #ಸದ್ಗುರು #dailyquotes #Kannada
SadhguruKannada - ( ಉಪಸ್ಥಿತನಿದ್ದೇನೆ " ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ నిమ్మిః ಅದನ್ನೂ ಮೀರಿ. ದೇಹತ್ಯಾಗ ಮಾಡಿದ ಡೀ ಜೀವನ ಮತ್ತು ಉಪಸ್ಥಿತನಿರುತ್ತೇನೆ.  నెంశెరవు నాను Sە dg  ( ಉಪಸ್ಥಿತನಿದ್ದೇನೆ " ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ నిమ్మిః ಅದನ್ನೂ ಮೀರಿ. ದೇಹತ್ಯಾಗ ಮಾಡಿದ ಡೀ ಜೀವನ ಮತ್ತು ಉಪಸ್ಥಿತನಿರುತ್ತೇನೆ.  నెంశెరవు నాను Sە dg - ShareChat
ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು, ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಭಕ್ತರು ಧ್ಯಾನಲಿಂಗಕ್ಕೆ ಹಾಲನ್ನು ಅರ್ಪಿಸುತ್ತಾರೆ. ನಂತರ ಈ ಪವಿತ್ರ ಹಾಲನ್ನು ಹತ್ತಿರದ ಬುಡಕಟ್ಟು ಹಳ್ಳಿಗಳಲ್ಲಿ ಪ್ರೀತಿಯಿಂದ ವಿತರಿಸಲಾಗುತ್ತದೆ. #amavasya #hunnime #dhyanalinga #isha foundation #sadhguru
amavasya - ShareChat
00:37
ಈ ಮಹಾಶಿವರಾತ್ರಿಯಂದು ಮೊದಲ ಬಾರಿಗೆ, ಸದ್ಗುರುಗಳು ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕವನ್ನು ಅರ್ಪಿಸಲಿದ್ದಾರೆ. ಈ ಶಕ್ತಿಯುತ ಪ್ರಕ್ರಿಯೆಯು ಆಧ್ಯಾತ್ಮಿಕ ಅನ್ವೇಷಕರಿಗೆ ಆದಿಯೋಗಿಯ ಯೋಗೇಶ್ವರ ರೂಪದೊಂದಿಗೆ ಸಂಪರ್ಕ ಸಾಧಿಸಲು ಒಂದು ಅಪರೂಪದ ಅವಕಾಶವಾಗಿದ್ದು, ಇದು ಐಕ್ಯತೆ, ಸರ್ವರನ್ನೂ ಒಳಗೊಳ್ಳುವಿಕೆ ಮತ್ತು ಮುಕ್ತಿಯನ್ನು ಪ್ರತಿಬಿಂಬಿಸುತ್ತದೆ. ಉಚಿತವಾಗಿ ನೋಂದಾಯಿಸಿ : sadhguru.co/ym #IshaMahashivratri2026YLMA #IshaMahashivratri2026 #Mahashivratri2026 #SadhguruKannada #sadhguru
IshaMahashivratri2026YLMA - ಯುಹಾಶಿವರಾತ್ರಿ ಸದ್ಗುರುಗಳಿಂದ ಯೋಗೇಶ್ವರ ಲಿಂಗ ಭಿಷೇಕ 0 0 ಉಚಿತವಾಗಿನಿಮ್ಮ ಹೆಸರನ್ನು ನೋಂದಾಯಿಸಿ: Sadhgurucolym ಯುಹಾಶಿವರಾತ್ರಿ ಸದ್ಗುರುಗಳಿಂದ ಯೋಗೇಶ್ವರ ಲಿಂಗ ಭಿಷೇಕ 0 0 ಉಚಿತವಾಗಿನಿಮ್ಮ ಹೆಸರನ್ನು ನೋಂದಾಯಿಸಿ: Sadhgurucolym - ShareChat
ಶಿಕ್ಷಣದಲ್ಲಿ ಸ್ಫೂರ್ತಿ ಅಗತ್ಯ, ಬರೀ ಮಾಹಿತಿಯಲ್ಲ. ಸ್ಫೂರ್ತಿಯುತ ಮನುಷ್ಯರು ಮಾತ್ರವೇ ತಮ್ಮ ಬದುಕನ್ನೂ ತಮ್ಮ ಸುತ್ತಲಿನವರ ಬದುಕನ್ನೂ ರೂಪಾಂತರಿಸಬಲ್ಲರು. #sadhguru #SadhguruKannada #dailyquotes #ಸದ್ಗುರು #Kannada
sadhguru - 5 ಶಿಕ್ಷಣದಲ್ಲಿ ಸ್ಫೂರ್ತಿ ಅಗತ್ಯ, ಬರೀ ಮಾಹಿತಿಯಲ್ಲ . ಸ್ಫೂರ್ತಿಯುತ ಸುತ್ತಲಿನವರ శ్ెమ్మెే. ತಮ್ಮ ಬದುಕನ್ನೂ  ಮನುಷ್ಯರು ಮಾತ್ರವೇ   ಬದುಕನ್ನೂ ರೂಪಾಂತರಿಸಬಲ್ಲರು: Sەdgk~     5 ಶಿಕ್ಷಣದಲ್ಲಿ ಸ್ಫೂರ್ತಿ ಅಗತ್ಯ, ಬರೀ ಮಾಹಿತಿಯಲ್ಲ . ಸ್ಫೂರ್ತಿಯುತ ಸುತ್ತಲಿನವರ శ్ెమ్మెే. ತಮ್ಮ ಬದುಕನ್ನೂ  ಮನುಷ್ಯರು ಮಾತ್ರವೇ   ಬದುಕನ್ನೂ ರೂಪಾಂತರಿಸಬಲ್ಲರು: Sەdgk~ - ShareChat