Sadhguru Kannada
ShareChat
click to see wallet page
@sadhgurukannada
sadhgurukannada
Sadhguru Kannada
@sadhgurukannada
ಸದ್ಗುರುಗಳ ಅಧಿಕೃತ ಶೇರ್ ಚಾಟ್ ಖಾತೆ.
ನಮ್ಮ ಬದುಕು ಚುಟುಕಾದದ್ದು. ಪರಸ್ಪರ ಕಿತ್ತಾಡುತ್ತಾ ಅದನ್ನು ಇನ್ನೂ ಚುಟುಕಾಗಿಸುವ ಅಗತ್ಯವಿಲ್ಲ. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - ಚುಟುಕಾದದ್ದು . ನಮ್ಮ " ಬದುಕು   ಅದನ್ನು ` ಪರಸ್ಪರ ಕಿತ್ತಾಡುತ್ತಾ  ಇನ್ನೂ ಚುಟುಕಾಗಿಸುವ ಅಗತ್ಯವಿಲ್ಲ . JకL ಚುಟುಕಾದದ್ದು . ನಮ್ಮ " ಬದುಕು   ಅದನ್ನು ` ಪರಸ್ಪರ ಕಿತ್ತಾಡುತ್ತಾ  ಇನ್ನೂ ಚುಟುಕಾಗಿಸುವ ಅಗತ್ಯವಿಲ್ಲ . JకL - ShareChat
ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ತಮಸ್ಸು, ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ಇದು ನಿಮ್ಮ ವಿಜಯದ ದಿನವಾಗಲಿ. #sadhguru #SadhguruKannada #ಸದ್ಗುರು ಸೂಕ್ತಿ #sadhguru quotes in kannada🌹 #ಕನ್ನಡ
sadhguru - 56 ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ೊ ತಮಸ್ಸು ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ನಿಮ್ಮ ವಿಜಯದ ದಿನವಾಗಲಿ. a Sەdgk~ 56 ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ೊ ತಮಸ್ಸು ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ನಿಮ್ಮ ವಿಜಯದ ದಿನವಾಗಲಿ. a Sەdgk~ - ShareChat
ನಿಮ್ಮ ದೇಹ ಮನಸ್ಸುಗಳನ್ನೂ ಒಳಗೊಂಡಂತೆ ನಿಮ್ಮೆಲ್ಲ ಸಾಧನಗಳನ್ನು ನೀವು ಗೌರವದಿಂದ ನಡೆಸಿಕೊಂಡರೆ, ಪ್ರತಿಯೊಂದು ಚಟುವಟಿಕೆಯೂ ಸಂತೋಷಭರಿತ ಮತ್ತು ಫಲದಾಯಕ ಪ್ರಕ್ರಿಯೆಯಾಗುವುದು. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - 66 ನಿಮ್ಮೇ ஒ்& ಲ್ಲ ಸಾಧನಗಳನ್ನು ದೇಹ ಮನಸ್ಸುಗಳನ್ನೂ ಒಳಗೊಂಡಂತೆ  ನೀವು ಗೌರವದಿಂದ ನಡೆಸಿಕೊಂಡರೆ, ಪ್ರತಿಯೊಂದು ಚಟುವಟಿಕೆಯೂ ಸಂತೋಷಭರಿತ ಮತ್ತು ಫಲದಾಯಕ ಪ್ರಕ್ರಿಯೆಯಾಗುವುದು. _llg4 66 ನಿಮ್ಮೇ ஒ்& ಲ್ಲ ಸಾಧನಗಳನ್ನು ದೇಹ ಮನಸ್ಸುಗಳನ್ನೂ ಒಳಗೊಂಡಂತೆ  ನೀವು ಗೌರವದಿಂದ ನಡೆಸಿಕೊಂಡರೆ, ಪ್ರತಿಯೊಂದು ಚಟುವಟಿಕೆಯೂ ಸಂತೋಷಭರಿತ ಮತ್ತು ಫಲದಾಯಕ ಪ್ರಕ್ರಿಯೆಯಾಗುವುದು. _llg4 - ShareChat
ಭದ್ರತೆಯ ಅಗತ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡವರೇ ನಿಜವಾಗಿಯೂ ಸುಭದ್ರರು. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - 56 ಭದ್ರತೆಯ ಅಗತ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡವರೇ ನಿಜವಾಗಿಯೂ ಸುಭದ್ರರು: _llg4 56 ಭದ್ರತೆಯ ಅಗತ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡವರೇ ನಿಜವಾಗಿಯೂ ಸುಭದ್ರರು: _llg4 - ShareChat
ಪ್ರೀತಿಯು ಇನ್ನೊಬ್ಬರ ಕುರಿತಾದುದಲ್ಲ. ಪ್ರೀತಿಯು ಒಂದು ಕ್ರಿಯೆಯಲ್ಲ. ಪ್ರೀತಿಯು ನೀವು ಇರುವ ರೀತಿಯೇ ಆಗಿದೆ. #sadhguru #SadhguruKannada #ಸದ್ಗುರು ಸೂಕ್ತಿ #sadhguru quotes in kannada🌹 #ಕನ್ನಡ
sadhguru - ಪ್ರೀತಿಯು ಇನ್ನೊಬ್ಬರ ಕುರಿತಾದುದಲ್ಲ. ಪ್ರೀತಿಯು ಒಂದು ಕ್ರಿಯೆಯಲ್ಲ. ಪ್ರೀತಿಯು ನೀವು ಇರುವ ರೀತಿಯೇ ಆಗಿದೆ. JకgL ಪ್ರೀತಿಯು ಇನ್ನೊಬ್ಬರ ಕುರಿತಾದುದಲ್ಲ. ಪ್ರೀತಿಯು ಒಂದು ಕ್ರಿಯೆಯಲ್ಲ. ಪ್ರೀತಿಯು ನೀವು ಇರುವ ರೀತಿಯೇ ಆಗಿದೆ. JకgL - ShareChat
ದೇವಿಯ ಅನುಗ್ರಹಕ್ಕೆ ಪಾತ್ರರಾದವರು ಸೌಭಾಗ್ಯವಂತರು. ಆಗ ನೀವು ನಿಮ್ಮ ಕಲ್ಪನೆ, ಸಾಮರ್ಥ್ಯಗಳನ್ನು ಎಷ್ಟೋ ಮೀರಿದಂತಹ ಬಾಳನ್ನು ಬಾಳುವಿರಿ. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - ದೇವಿಯ ಅನುಗ್ರಹಕ್ಕೆ ಪಾತ್ರರಾದವರು ಸೌಭಾಗ್ಯವಂತರು. ಆಗ ನೀವು  బాళన్ను ఎషిర్ట? ನಿಮ್ಮ ಕಲ್ಪನೆ, ಸಾಮರ್ಥ್ಯಗಳನ್ನು   ಮೀರಿದಂತಹ ಬಾಳುವಿರಿ. Sەdgk~ ದೇವಿಯ ಅನುಗ್ರಹಕ್ಕೆ ಪಾತ್ರರಾದವರು ಸೌಭಾಗ್ಯವಂತರು. ಆಗ ನೀವು  బాళన్ను ఎషిర్ట? ನಿಮ್ಮ ಕಲ್ಪನೆ, ಸಾಮರ್ಥ್ಯಗಳನ್ನು   ಮೀರಿದಂತಹ ಬಾಳುವಿರಿ. Sەdgk~ - ShareChat
ದೇಹ ಮತ್ತು ಮನಸ್ಸುಗಳ ನಡುವೆ ಆಳವಾದ ಸಂಬಂಧವಿದೆ. ದೇಹವು ನಿಶ್ಚಲವಾದರೆ ಮನಸ್ಸೂ ಸಹಜವಾಗಿಯೇ ನಿಶ್ಚಲವಾಗುತ್ತದೆ. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - ದೇಹ ಮತ್ತು ಮನಸ್ಸುಗಳ ನಡುವೆ ಆಳವಾದ ಸಂಬಂಧವಿದೆ.  ದೇಹವು ನಿಶ್ಚಲವಾದರೆ ಮನಸ್ಸೂ ಸಹಜವಾಗಿಯೇ ನಿಶ್ಚಲವಾಗುತ್ತದೆ . _llg4 ದೇಹ ಮತ್ತು ಮನಸ್ಸುಗಳ ನಡುವೆ ಆಳವಾದ ಸಂಬಂಧವಿದೆ.  ದೇಹವು ನಿಶ್ಚಲವಾದರೆ ಮನಸ್ಸೂ ಸಹಜವಾಗಿಯೇ ನಿಶ್ಚಲವಾಗುತ್ತದೆ . _llg4 - ShareChat
ಭಯವು ಪ್ರಜ್ಞಾಹೀನತೆಯ ಒಂದು ಪರಿಣಾಮ. ಭಯಭೀತರಾಗಿರುವುದು ನಮ್ಮನ್ನು ಕಾಪಾಡುವುದಿಲ್ಲ. ಪ್ರಜ್ಞಾಪೂರ್ವಕರಾಗುವ ಮೂಲಕವಷ್ಟೆ ನಾವು ಜೀವನವನ್ನು ನಿಜವಾಗಿಯೂ ಸೃಜಿಸಬಹುದು. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - 56 ಭಯವು ಪ್ರಜ್ಞಾಹೀನತೆಯ ಒಂದು ಪರಿಣಾಮ. ಭಯಭೀತರಾಗಿರುವುದು ನಮ್ಮನ್ನು ಕಾಪಾಡುವುದಿಲ್ಲ . ಪ್ರಜ್ಞಾಪೂರ್ವಕರಾಗುವ ಮೂಲಕವಷ್ಟೆ . జివనవన్నునిజవాగియుం సృజినబడదు: నావు Sەdgk~ 56 ಭಯವು ಪ್ರಜ್ಞಾಹೀನತೆಯ ಒಂದು ಪರಿಣಾಮ. ಭಯಭೀತರಾಗಿರುವುದು ನಮ್ಮನ್ನು ಕಾಪಾಡುವುದಿಲ್ಲ . ಪ್ರಜ್ಞಾಪೂರ್ವಕರಾಗುವ ಮೂಲಕವಷ್ಟೆ . జివనవన్నునిజవాగియుం సృజినబడదు: నావు Sەdgk~ - ShareChat
ಈಶ ಯೋಗ ಕೇಂದ್ರ ಕೊಯಂಬತ್ತೂರಿನಲ್ಲಿ ನಡೆದ "ಇನ್ ದಿ ಲ್ಯಾಪ್ ಆಫ್ ದಿ ಮಾಸ್ಟರ್" ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹಂಚಿಕೊಂಡ ಹೃದಯಸ್ಪರ್ಶಿ ಅನುಭವಗಳು. In The Lap Of The Master | Sadhguru Kannada #sadhguru #InTheLapOfTheMaster #IshaYogaCenter #SadhguruKannada #ಕನ್ನಡ
InTheLapOfTheMaster - ShareChat
01:11
ಮನುಷ್ಯರಾಗಿರುವುದು ಎಂದರೆ ಪ್ರಕೃತಿಯ ನಿಯಮಗಳನ್ನು ಮೀರುವ ಸಾಮರ್ಥ್ಯವನ್ನು ಹೊಂದಿರುವುದು, ಮತ್ತು ನಮಗಿಂತ ಮಹತ್ತರವಾದುದನ್ನು ಸಾಕಾರಗೊಳಿಸುವುದು. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - ಮನುಷ್ಯರಾಗಿರುವುದು ಎಂದರೆ ಪ್ರಕೃತಿಯ ನಿಯಮಗಳನ್ನು ಮೀರುವ " ಸಾಮರ್ಥ್ಯವನ್ನು ಹೊಂದಿರುವುದು;, ಮತ್ತು ಮಹತ್ತರವಾದುದನ್ನು ಸಾಕಾರಗೊಳಿಸುವುದು: ১৯০ি০ঔ _llg4 ಮನುಷ್ಯರಾಗಿರುವುದು ಎಂದರೆ ಪ್ರಕೃತಿಯ ನಿಯಮಗಳನ್ನು ಮೀರುವ " ಸಾಮರ್ಥ್ಯವನ್ನು ಹೊಂದಿರುವುದು;, ಮತ್ತು ಮಹತ್ತರವಾದುದನ್ನು ಸಾಕಾರಗೊಳಿಸುವುದು: ১৯০ি০ঔ _llg4 - ShareChat