ನಮ್ಮ ಬದುಕು ಚುಟುಕಾದದ್ದು. ಪರಸ್ಪರ ಕಿತ್ತಾಡುತ್ತಾ ಅದನ್ನು ಇನ್ನೂ ಚುಟುಕಾಗಿಸುವ ಅಗತ್ಯವಿಲ್ಲ.
#sadhguru#SadhguruKannada#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹
ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ತಮಸ್ಸು, ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ಇದು ನಿಮ್ಮ ವಿಜಯದ ದಿನವಾಗಲಿ.
#sadhguru#SadhguruKannada#ಸದ್ಗುರು ಸೂಕ್ತಿ#sadhguru quotes in kannada🌹#ಕನ್ನಡ
ನಿಮ್ಮ ದೇಹ ಮನಸ್ಸುಗಳನ್ನೂ ಒಳಗೊಂಡಂತೆ ನಿಮ್ಮೆಲ್ಲ ಸಾಧನಗಳನ್ನು ನೀವು ಗೌರವದಿಂದ ನಡೆಸಿಕೊಂಡರೆ, ಪ್ರತಿಯೊಂದು ಚಟುವಟಿಕೆಯೂ ಸಂತೋಷಭರಿತ ಮತ್ತು ಫಲದಾಯಕ ಪ್ರಕ್ರಿಯೆಯಾಗುವುದು.
#sadhguru#SadhguruKannada#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹
ಪ್ರೀತಿಯು ಇನ್ನೊಬ್ಬರ ಕುರಿತಾದುದಲ್ಲ. ಪ್ರೀತಿಯು ಒಂದು ಕ್ರಿಯೆಯಲ್ಲ. ಪ್ರೀತಿಯು ನೀವು ಇರುವ ರೀತಿಯೇ ಆಗಿದೆ.
#sadhguru#SadhguruKannada#ಸದ್ಗುರು ಸೂಕ್ತಿ#sadhguru quotes in kannada🌹#ಕನ್ನಡ
ದೇವಿಯ ಅನುಗ್ರಹಕ್ಕೆ ಪಾತ್ರರಾದವರು ಸೌಭಾಗ್ಯವಂತರು. ಆಗ ನೀವು ನಿಮ್ಮ ಕಲ್ಪನೆ, ಸಾಮರ್ಥ್ಯಗಳನ್ನು ಎಷ್ಟೋ ಮೀರಿದಂತಹ ಬಾಳನ್ನು ಬಾಳುವಿರಿ.
#sadhguru#SadhguruKannada#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹
ದೇಹ ಮತ್ತು ಮನಸ್ಸುಗಳ ನಡುವೆ ಆಳವಾದ ಸಂಬಂಧವಿದೆ. ದೇಹವು ನಿಶ್ಚಲವಾದರೆ ಮನಸ್ಸೂ ಸಹಜವಾಗಿಯೇ ನಿಶ್ಚಲವಾಗುತ್ತದೆ.
#sadhguru#SadhguruKannada#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹
ಭಯವು ಪ್ರಜ್ಞಾಹೀನತೆಯ ಒಂದು ಪರಿಣಾಮ. ಭಯಭೀತರಾಗಿರುವುದು ನಮ್ಮನ್ನು ಕಾಪಾಡುವುದಿಲ್ಲ. ಪ್ರಜ್ಞಾಪೂರ್ವಕರಾಗುವ ಮೂಲಕವಷ್ಟೆ ನಾವು ಜೀವನವನ್ನು ನಿಜವಾಗಿಯೂ ಸೃಜಿಸಬಹುದು.
#sadhguru#SadhguruKannada#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹
ಈಶ ಯೋಗ ಕೇಂದ್ರ ಕೊಯಂಬತ್ತೂರಿನಲ್ಲಿ ನಡೆದ "ಇನ್ ದಿ ಲ್ಯಾಪ್ ಆಫ್ ದಿ ಮಾಸ್ಟರ್" ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹಂಚಿಕೊಂಡ ಹೃದಯಸ್ಪರ್ಶಿ ಅನುಭವಗಳು.
In The Lap Of The Master | Sadhguru Kannada
#sadhguru#InTheLapOfTheMaster#IshaYogaCenter#SadhguruKannada#ಕನ್ನಡ
ಮನುಷ್ಯರಾಗಿರುವುದು ಎಂದರೆ ಪ್ರಕೃತಿಯ ನಿಯಮಗಳನ್ನು ಮೀರುವ ಸಾಮರ್ಥ್ಯವನ್ನು ಹೊಂದಿರುವುದು, ಮತ್ತು ನಮಗಿಂತ ಮಹತ್ತರವಾದುದನ್ನು ಸಾಕಾರಗೊಳಿಸುವುದು.
#sadhguru#SadhguruKannada#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹