ಇನ್ನೊಬ್ಬರ ನರಳಾಟದ ಮೂಲಕ ಯಾರೂ ಒಳಿತನ್ನು ಪಡೆಯಲಾರರು. ನಿಮಗೆ ತಾತ್ಕಾಲಿಕ ಲಾಭವುಂಟಾದರೂ, ನೀವದಕ್ಕೆ ಬೆಲೆ ತೆರುತ್ತೀರಿ.
#sadhguru#SadhguruKannada#dailyquotes#sadhguruquotes#Kannada
ನಿಮ್ಮ ಯೋಚನೆ-ಭಾವನೆಗಳಲ್ಲಿ ನೀವು ಹೆಚ್ಚು ಪ್ರತ್ಯೇಕವಾದ ವ್ಯಕ್ತಿತ್ವವಾದಷ್ಟೂ, ‘ಜೀವನ’ದಿಂದ ನೀವು ಹೆಚ್ಚು ಪ್ರತ್ಯೇಕಿಸಲ್ಪಡುತ್ತೀರಿ.
#sadhguru#SadhguruKannada#dailyquotes#sadhguruquotes#Kannada
ಜೀವನದಲ್ಲಿ ನಿಮ್ಮ ತನ್ಮಯತೆ ಎಷ್ಟು ಗಾಢವಾಗಬೇಕೆಂದರೆ ನಿಮ್ಮ ಬಗೆಗಿನ ಪರಿವೆಯೇ ಇಲ್ಲವಾಗಬೇಕು. ಅದುವೇ ಭಕ್ತಿ.
#sadhguru#SadhguruKannada#dailyquotes#sadhguruquotes#Kannada
ನಿನ್ನೆ ನೀವು ಏನೇ ಮಾಡಿದ್ದರೂ ಸರಿ, ನಿಮಗೆ ಬೇಕಿದ್ದರೆ ಈ ಕ್ಷಣ ನೀವು ಓರ್ವ ಅದ್ಭುತ ವ್ಯಕ್ತಿಯಾಗಬಲ್ಲಿರಿ. ಅಸ್ತಿತ್ವವು ನಿಮಗೆ ಈ ಸ್ವಾತಂತ್ರ್ಯವನ್ನು ನೀಡಿದೆ.
#sadhguru#SadhguruKannada#dailyquotes#sadhguruquotes#Kannada