ಬಾನ ಏರಿ ಬಂದ ಸೂರ್ಯ...
ಜಗದ ಕತ್ತಲೆ ನೀಗಲು...
ಜ್ಞಾನದ ಬೆಳಕನು ತಂದ...
ಮನದ ಕತ್ತಲೆ ಅಳಿಸಲು...
ನವೋಲ್ಲಾಸದ ಆಗಮನ....
ಇರುಳು ಕಳೆದು ಬೆಳಕು ಮೂಡಲು...
ಶುಭ ಹಾರೈಸುವೆ ನಿಮಗೆ...
ಪ್ರತಿ ಕ್ಷಣ ನಿಮಗೆ ಸಿಗಲಿ ಸಂತಸದ ಹೊನಲು.. !!
#ಶುಭೋದಯ 💐💐🙏 #💓ಮನದಾಳದ ಮಾತು #🖋️ ನನ್ನ ಬರಹ #📝ನನ್ನ ಕವಿತೆಗಳು #😍 ನನ್ನ ಸ್ಟೇಟಸ್