
SHARANU KOLI
@sharanu7019255243
oct 25🎂 i am single wating for Queen👑7019255243
BSY bridge ವತಿಯಿಂದ ರೈತ ನಾಯಕ ಬಿ ಎಸ್ ಯಡಿಯೂರಪ್ಪನವರಿಗೆ ಜನುಮದಿನ ಹಾರ್ದಿಕ ಶುಭಾಶಯಗಳು ❣️❣️ #🥳ಬಿಎಸ್ ಯುಡಿಯೂರಪ್ಪ ಅವರ ಹುಟ್ಟುಹಬ್ಬ 🎂
ಅಪ್ರತಿಮ ದೇಶಭಕ್ತ, ಬ್ರಿಟಿಷರಿಗೆ ಸಿಂಹ ಸ್ವಪ್ನವಾದ ಕ್ರಾಂತಿಕಾರಿ ಹೋರಾಟಗಾರ, ತಾಯಿ ಭಾರತಾಂಬೆಯ ಹೆಮ್ಮೆಯ ಪುತ್ರ ಚಂದ್ರಶೇಖರ್ ಆಜಾದ್ ಅವರ ಪುಣ್ಯ ಸ್ಮರಣೆಯಂದು ಶತ ಶತ ನಮನಗಳು.
ತನ್ನ ಜೀವನದ ಅಂತಿಮ ಕ್ಷಣದವರೆಗೂ ಸಾಹಸದಿಂದ ಹೋರಾಡಿ, ನಾನು ಅಜಾದ್, ಸ್ವತಂತ್ರನಾಗಿ ಬದುಕಿದ್ದೇನೆ, ಸ್ವತಂತ್ರ್ಯನಾಗಿಯೇ ಸಾಯುತ್ತೇನೆ ಎಂದು ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಚಂದ್ರ ಶೇಖರ್ ಅವರ ಬಲಿದಾನವು ಇಂದಿಗೂ ಕೋಟ್ಯಾಂತರ ಭಾರತೀಯರ ಪಾಲಿಗೆ ಸ್ಪೂರ್ತಿದಾಯಕ.
#ಚಂದ್ರಶೇಖರ್ ಆಜಾದ್, ಕ್ರಾಂತಿಕಾರಿ ನಾಯಕ ಬ್ರಿಟಿಷರ ಕೈಗೆ ಸಿಕ್ಕಿದ ವ್ಯಕ್ತಿ #ಚಂದ್ರಶೇಖರ್ ಆಜಾದ್ ಪುಣ್ಯ ಸ್ಮರಣೆ #ಚಂದ್ರಶೇಖರ್ ಆಜಾದ್ ರಾವಣ್ #ಚಂದ್ರಶೇಖರ್ ಆಜಾದ್ #ಚಂದ್ರಶೇಖರ್ ಆಜಾದ್
ರೈತ ಪರ ಹೋರಾಟಗಾರ, ಬಡವರ ಬಂಧು, ಜನನಾಯಕ, ಕಾರ್ಯಕರ್ತರ ಮಾರ್ಗದರ್ಶಕರು, ರಾಜಕೀಯ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
#🥳ಬಿಎಸ್ ಯುಡಿಯೂರಪ್ಪ ಅವರ ಹುಟ್ಟುಹಬ್ಬ 🎂
ರೈತ ಪರ ಹೋರಾಟಗಾರ, ಬಡವರ ಬಂಧು, ಜನನಾಯಕ, ಕಾರ್ಯಕರ್ತರ ಮಾರ್ಗದರ್ಶಕರು, ರಾಜಕೀಯ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
#🥳ಬಿಎಸ್ ಯುಡಿಯೂರಪ್ಪ ಅವರ ಹುಟ್ಟುಹಬ್ಬ 🎂
#🥳ಬಿಎಸ್ ಯುಡಿಯೂರಪ್ಪ ಅವರ ಹುಟ್ಟುಹಬ್ಬ 🎂
ರೈತರ ಆಶಾಕಿರಣ, ಬಡವರ ಬಂಧು, ಜನ ಮೆಚ್ಚಿದ ನಾಯಕ, ದಣಿವು ಅರಿಯದೆ ದುಡಿಯುವ ಜನಸೇವಕ, ಸರಳತೆಯ ಸಾಹುಕಾರ, ಅಭಿವೃದ್ಧಿಯ ಹರಿಹಾರ, ಭಾರತೀಯ ಜನತಾ ಪಕ್ಷದ ಸಾರಥಿ, ಕರುನಾಡ ರಾಜಹುಲಿ ಹಾಗೂ ನಮ್ಮ-ನಿಮ್ಮೆಲರ ನೆಚ್ಚಿನ ಮಾಜಿ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ BS Yediyurappa ಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು🙏🙏💐💐💐💐💐💐💐
#🙏ಶ್ರೀ ಗುರು ರಾಘವೇಂದ್ರ ಸ್ವಾಮಿ🙏 #🙏ಶ್ರೀ ಗುರು ರಾಘವೇಂದ್ರ ಸ್ವಾಮಿ 🚩 #🌺ಶ್ರೀ ಗುರು ರಾಘವೇಂದ್ರ ಸ್ವಾಮಿ ದಿನಾಚರಣೆ🙏 #💐ಗುರುವಾರದ ಶುಭಾಶಯಗಳು













