shashipriya
ShareChat
click to see wallet page
@shashipriya8334
shashipriya8334
shashipriya
@shashipriya8334
one good information you can change your life style...
🔰ಭಾರತದಲ್ಲಿ ಮೊದಲಿಗರು🔰 1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ. 👉ಉತ್ತರ:: ಅನ್ನಾ ರಾಜನ್ ಜಾರ್ಜ್ 2) ಭಾರತದ ಪ್ರಥಮ ರಾಷ್ಟ್ರಪತಿ. 👉ಉತ್ತರ:: ಡಾ. ರಾಜೇಂದ್ರ ಪ್ರಸಾದ್ 3) ಸೇನಾ ಪಡೆಯ ಪ್ರಥಮ ಮುಖಸ್ಥ. 👉ಉತ್ತರ:: ಜನರಲ್ ಮಾಣಿಕ್ ಷಾ 4) ಭಾರತದ ಮೊದಲ ಗವರ್ನರ್ ಜನರಲ್. 👉ಉತ್ತರ:: ಮೌಂಟ್ ಬ್ಯಾಟನ್ 5) ಭಾರತದ ಮೊದಲ ಉಪ ರಾಷ್ಟ್ರಪತಿ. 👉ಉತ್ತರ:: ಡಾ. ಎಸ್. ರಾಧಾಕೃಷ್ಣನ್ 6) ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್. 👉ಉತ್ತರ:: ಸಿ. ರಾಜಗೋಪಾಲಾಚಾರಿ 7) ಭಾರತದ ಮೊದಲ ಗಗನ ಯಾತ್ರಿ. 👉ಉತ್ತರ:: ರಾಕೇಶ್ ಶರ್ಮಾ 8) ಭಾರತದ ಮೊದಲ ಮುಖ್ಯ ನ್ಯಾಯಾಧೀಶರು. 👉ಉತ್ತರ:: ನ್ಯಾಯಮೂರ್ತಿ ಹೀರಾಲಾಲ್ ಕನಿಯಾ 9) ಭಾರತದ ಮೊದಲ ಪೈಲೆಟ್. 👉ಉತ್ತರ:: J.R.D.ಟಾಟಾ 10) ಎವೆರೆಸ್ಟ್ ಏರಿದ ಮೊದಲ ಭಾರತೀಯ. 👉ಉತ್ತರ:: ಶೆರ್ಪಾ ತೆನ್ನ್ಸಿಂಗ್ 11) ಭಾರತ ರತ್ನ ಪಡೆದ ಮೊದಲ ವ್ಯಕ್ತಿ. 👉ಉತ್ತರ::ಸಿ.ರಾಜಗೋಪಾಲಾಚಾರಿ 12) ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ ವ್ಯಕ್ತಿ. 👉ಉತ್ತರ:: ಡಾ. ಜಾಕೀರ್ ಹುಸೇನ್ 13) ಮ್ಯಾಗ್ಸೆ ಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ. 👉ಉತ್ತರ:: ಆಚಾರ್ಯ ವಿನೋಬಾ ಭಾವೆ 14) ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ. 👉ಉತ್ತರ:: ಬಾನು ಅತೀಯಾ 15) ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷಿಣಿ. 👉ಉತ್ತರ:: ಅನಿಬೆಸೆಂಟ್ 16) ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮ ಭಾರತದ ಮಹಿಳೆ. 👉ಉತ್ತರ:: ವಿಜಯಲಕ್ಷ್ಮೀ ಪಂಡಿತ್ 17) ಪ್ರಥಮ ಮಹಿಳಾ ಗವರ್ನರ್. 👉ಉತ್ತರ:: ಸರೋಜಿನಿ ನಾಯ್ಡು 18) ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ. 👉ಉತ್ತರ:: ಮದರ್ ತೆರೆಸಾ 19) IPS ಅಧಿಕಾರಿಯಾದ ಮೊದಲ ಮಹಿಳೆ. 👉ಉತ್ತರ:: ಕಿರಣ್ ಬೇಡಿ 20)ಭಾರತದ ಪ್ರಥಮ ವಿಮಾನ ಚಾಲಕಿ. 👉ಉತ್ತರ:: ಪ್ರೇಮಾ ಮಾಥುರ್ 21) ಪ್ರಥಮ ಮಹಿಳಾ ಪ್ರಧಾನಿ. 👉ಉತ್ತರ:: ಇಂದಿರಾ ಗಾಂಧಿ 22) ವಿಶ್ವ ಸುಂದರಿ ಆದ ಮೊದಲ ಭಾರತದ ಮಹಿಳೆ. 👉ಉತ್ತರ:: ಸುಶ್ಮಿತಾ ಸೇನ್ 23) M.A.ಮುಗಿಸಿದ ಮೊದಲ ಭಾರತದ ಮಹಿಳೆ. 👉ಉತ್ತರ:: ಚಂದ್ರಮುಖಿ ಬೋಸ್. 24) ಭಾರತದ ಪ್ರಥಮ ಮಹಿಳಾ ರಾಯಭಾರಿ. 👉ಉತ್ತರ:: C.B.ಮುತ್ತಮ್ಮ 25) ಪ್ರಥಮ ಮಹಿಳಾ ಮುಖ್ಯಮಂತ್ರಿ. 👉ಉತ್ತರ: ಸುಚೇತಾ ಕೃಪಾಲಾನಿ 26) ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ. 👉ಉತ್ತರ:: ಪ್ರತಿಭಾ ಪಾಟೀಲ್ 27) ಗಗನ ಯಾತ್ರೆ ಮಾಡಿದ ಮೊದಲ ಭಾರತದ ಮಹಿಳೆ 👉ಉತ್ತರ:: ಡಾ. ಕಲ್ಪನಾ ಚಾವ್ಲಾ 28) ವಾಯು ಸೇನೆಯ ಪ್ರಥಮ ಮಹಿಳಾ ಏರ್ ಮಾರ್ಷಲ್ 👉ಉತ್ತರ:: ಪದ್ಮಾ ಬಂಡೋಪಾಧ್ಯಾಯ 29) ಒಲಂಪಿಕ್ಸ್ ಪಂದ್ಯದಲ್ಲಿ ಪದಕ ಪಡೆದ ಮೊದಲ ಭಾರತದ ಮಹಿಳೆ. 👉ಉತ್ತರ:: ಕರ್ಣಂ ಮಲ್ಲೇಶ್ವರಿ 30) ಭಾರತದ ಪ್ರಥಮ ಮಹಿಳಾ ಲೋಕಸಭಾಧ್ಯಕ್ಷರು. 👉ಉತ್ತರ:: ಶ್ರೀಮತಿ ಮೀರಾಕುಮಾರ #👍 ಸ್ಪರ್ಧಾ ಸ್ಫೂರ್ತಿ 👍 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #💡 Exam Motivation 💡 #👨‍💼SDA & FDA ತಯಾರಿ📚 #💯ಎಕ್ಸಾಮ್ ಪ್ರಶ್ನೋತ್ತರ 💯
ಕೆಲವರು ಕಷ್ಟದ ಸಂದರ್ಭದಲ್ಲಿ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಬೇಸರಿಸಬೇಡಿ. ಕತ್ತಲು ಆವರಿಸಿದಾಗ ಅವರು ಹುಡುಕುವ ದೀಪ ನೀವು. ಅವರ ಬದುಕಲ್ಲಿ ಬೆಳಕು ತುಂಬಲು ನಿಮ್ಮನ್ನು ಹುಡುಕುತ್ತಾರೆ ಎಂಬುದನ್ನು ಅರಿತು ಖುಷಿಪಡಿ... #ಪ್ರೇರಣೆ #💓ಮನದಾಳದ ಮಾತು #🖊ಬದುಕಿನ ಕೋಟ್ಸ್📜 #motivation
#ಬುದ್ಧ #ಗೌತಮ ಬುದ್ಧ. ಬುದ್ಧನ ನುಡಿಗಳು #ಸಿದ್ಧಾರ್ಥ ಗೌತಮ ಬುದ್ಧ 🙏
ಬುದ್ಧ - శెణ్ణగళిల్ల్ల మెలగిరువుదిల్ల ಮುಚ್ಚಿದ ಹಾಗೆಯೇ ತೆರೆದ ಕಣ್ಣುಗಳೆಲ್ಲ వజ్జందిందిరువుదిల్ల % ಬುದ್ಧ ಪಜ್ಞೆ: Samvidhan Shilpi శెణ్ణగళిల్ల్ల మెలగిరువుదిల్ల ಮುಚ್ಚಿದ ಹಾಗೆಯೇ ತೆರೆದ ಕಣ್ಣುಗಳೆಲ್ಲ వజ్జందిందిరువుదిల్ల % ಬುದ್ಧ ಪಜ್ಞೆ: Samvidhan Shilpi - ShareChat
#ಕನ್ನಡ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #💡 Exam Motivation 💡 #👍 ಸ್ಪರ್ಧಾ ಸ್ಫೂರ್ತಿ 👍 #👨‍💼SDA & FDA ತಯಾರಿ📚
ಕನ್ನಡ - విభర్తి ಪತ್ಯಯಗಆ ಪಕಾರಗಳು ವಿಭಕ್ತಿ ಪತ್ಯಯಗಳಲ್ಲಿ 7 ಐಧ್ ೊ త్రెల్యైయి . ಹೂ 92& రెబ్రెల్యెయి ಕಾರಕಾರ್ಥ ಉದಾ ٥٧٥٥ ಸಾವಿತಿಯುಮ್ ಸಾವಿತಿಯು ಕರ್ತ್ತಾರ್ಥ ಪಥಮಾ' చూ ০০ ద్దికియా నచిత్రియిం నచిత్రియిన్ను ಕರ್ಮಾರ್ಥ ಅನ್ನು ٥ ভওeali১  ಸಾವಿತಿಯಂದ ಕರಣಾರ್ಥ ಇಂದ ಸಾವಿ9ಂಂ ٥٥ ಸಾವಿತಿಂಂದಂ ٥٥٥٥ ಸಾವಿತಿಂತಂದ ٥٥٥ ಸಾವಿತಿರೆ wagod 8,aa ೧,ಕೆಕ್ಕೆ ಚತು್ಯಿ ಸಂಪದಾನ್ ಕೂಡುವಿಕೆ) అత్తణీం . ದೆನೆಂಖಂದ ಸಾವಿತಿಯ సరచిత్రియిత్తణం ಪಂಚವಿ ಅಐಾದಾನ ಅತ್ತಣಿಂದಂ' ದೆಸೆಯಂದ ಸಾವಿತಿಯತ್ತಣಿಂದಂ' [అగెలువిరే] ಸಾವಿತಿಯತ್ತಣಿಂದ ' అక్తెణింది సౌచిత్రియి ಸಾವಿತಿಯ' సంబందా ಸಾವಿತಿಯಲ್ಲಿ' ಸಾವಿತಿಯೊಳ್' ಅಲಿಕರಣ ಒಳ್ E (ಆಧಾರ) విభర్తి ಪತ್ಯಯಗಆ ಪಕಾರಗಳು ವಿಭಕ್ತಿ ಪತ್ಯಯಗಳಲ್ಲಿ 7 ಐಧ್ ೊ త్రెల్యైయి . ಹೂ 92& రెబ్రెల్యెయి ಕಾರಕಾರ್ಥ ಉದಾ ٥٧٥٥ ಸಾವಿತಿಯುಮ್ ಸಾವಿತಿಯು ಕರ್ತ್ತಾರ್ಥ ಪಥಮಾ' చూ ০০ ద్దికియా నచిత్రియిం నచిత్రియిన్ను ಕರ್ಮಾರ್ಥ ಅನ್ನು ٥ ভওeali১  ಸಾವಿತಿಯಂದ ಕರಣಾರ್ಥ ಇಂದ ಸಾವಿ9ಂಂ ٥٥ ಸಾವಿತಿಂಂದಂ ٥٥٥٥ ಸಾವಿತಿಂತಂದ ٥٥٥ ಸಾವಿತಿರೆ wagod 8,aa ೧,ಕೆಕ್ಕೆ ಚತು್ಯಿ ಸಂಪದಾನ್ ಕೂಡುವಿಕೆ) అత్తణీం . ದೆನೆಂಖಂದ ಸಾವಿತಿಯ సరచిత్రియిత్తణం ಪಂಚವಿ ಅಐಾದಾನ ಅತ್ತಣಿಂದಂ' ದೆಸೆಯಂದ ಸಾವಿತಿಯತ್ತಣಿಂದಂ' [అగెలువిరే] ಸಾವಿತಿಯತ್ತಣಿಂದ ' అక్తెణింది సౌచిత్రియి ಸಾವಿತಿಯ' సంబందా ಸಾವಿತಿಯಲ್ಲಿ' ಸಾವಿತಿಯೊಳ್' ಅಲಿಕರಣ ಒಳ್ E (ಆಧಾರ) - ShareChat
#ಕನ್ನಡ #👨‍💼SDA & FDA ತಯಾರಿ📚 #👍 ಸ್ಪರ್ಧಾ ಸ್ಫೂರ್ತಿ 👍 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #💡 Exam Motivation 💡
ಕನ್ನಡ - ShareChat
#👍 ಸ್ಪರ್ಧಾ ಸ್ಫೂರ್ತಿ 👍 #ಸಾಮಾನ್ಯ ಜ್ಞಾನ #👨‍💼SDA & FDA ತಯಾರಿ📚 #general knowledge
👍 ಸ್ಪರ್ಧಾ ಸ್ಫೂರ್ತಿ 👍 - ಭಾರತದ ಮುಖ್ಯ ಭೂಭಾಗದ ದಕ್ಷಿಣದ ತುದಿ ಯಾವುದು ? ]. ಕನ್ಯಾಕಿ ಕುಮಾರಿ Ans ಭಾರತದಲ್ಲಿ ಸೂರ್ಯನು ಮೊದಲು ಉದಯಿಸುವುದು ಯಾವ ರಾಜ್ಯದಲ್ಲಿ ? Il. ಅರುಣಾಚಲ ಪ್ರದೇಶ ' Ans: ಇನ್ಸುಲಿನ್ ಅನ್ನು ಯಾವ ರೋಗ ಚಿಕಿತ್ಸೆಯಲ್ಲಿ ಬಳಸಲಾಗಿದೆ ? ll. ಮಧುಮೇಹ್ Ans: ಆಮ್ಲದಲ್ಲಿ ಯಾವ ವಿಟಮಿನ್ ಹೇರಳವಾಗಿ ಕಂಡುಬರುತ್ತದೆ ? IV. 9 Ans: V. ಭಾರತದ ಮೂದಲ ಗವರ್ನರ್ ಜನರಲ್ ಯಾರು ? ವಿಲಿಯಮ್ ಬೆಂಟಿಂಕ್ Ans: రాగదేవెన్ను రెండుపిదియలాగిది? VI.   ಯಾವ ದೇಶದ Ans:   ಚೀನಾ ನಿರ್ದಿಷ್ಟ ಅವಧಿಯಲ್ಲಿ ಕೆಲಸವನ್ನು ಮಾಡುವ ಅಥವಾ ಕೆಲಸವನ್ನು ಹುಡುಕುವ ಅಥವಾ ' VII.   ಒಂದು ಕೆಲಸಕ್ಕೆ ದೊರೆಯುವ ಜನರನ್ನು ಏನೆಂದು ಕರೆಯುತ್ತಾರೆ ?   ಶ್ರಮಶಕ್ತಿ Ans: ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಯಲು ಸಿದ್ಧನಿರುವ ವ್ಯಕ್ತಿಗೆ ಚಾಲ್ತಿಯಲ್ಲಿರುವ ಕೂಲಿ VIII. ದರದಲ್ಲಿ ಉದ್ಯೋಗ ಪಡೆಯಲಾಗದ ಸನ್ನಿವೇಶವನ್ನು ಏನೆಂದು ಕರೆಯುತ್ತಾರೆ ? ನಿರುದ್ಯೋ en Ans ಸಮರ್ಥರಿದ್ದು , ದುಡಿಯುವ ಮನಸ್ಸಿದ್ದು ಯಾವುದೇ ಉತ್ಪಾದಕ ಚಟುವಟಿಕೆಯಲ್ಲಿ" IX దెదియలు ಸಾಧ್ಯವಾಗದ ಸ್ಥಿತಿಗೆ ಏನೆಂದು ಕರೆಯುತ್ತಾರೆ ? ತೊಡಗಲು ಮುಕ್ತನಿರುದ್ಯೋಗ' Ans: ಭಾರತದ ಮುಖ್ಯ ಭೂಭಾಗದ ದಕ್ಷಿಣದ ತುದಿ ಯಾವುದು ? ]. ಕನ್ಯಾಕಿ ಕುಮಾರಿ Ans ಭಾರತದಲ್ಲಿ ಸೂರ್ಯನು ಮೊದಲು ಉದಯಿಸುವುದು ಯಾವ ರಾಜ್ಯದಲ್ಲಿ ? Il. ಅರುಣಾಚಲ ಪ್ರದೇಶ ' Ans: ಇನ್ಸುಲಿನ್ ಅನ್ನು ಯಾವ ರೋಗ ಚಿಕಿತ್ಸೆಯಲ್ಲಿ ಬಳಸಲಾಗಿದೆ ? ll. ಮಧುಮೇಹ್ Ans: ಆಮ್ಲದಲ್ಲಿ ಯಾವ ವಿಟಮಿನ್ ಹೇರಳವಾಗಿ ಕಂಡುಬರುತ್ತದೆ ? IV. 9 Ans: V. ಭಾರತದ ಮೂದಲ ಗವರ್ನರ್ ಜನರಲ್ ಯಾರು ? ವಿಲಿಯಮ್ ಬೆಂಟಿಂಕ್ Ans: రాగదేవెన్ను రెండుపిదియలాగిది? VI.   ಯಾವ ದೇಶದ Ans:   ಚೀನಾ ನಿರ್ದಿಷ್ಟ ಅವಧಿಯಲ್ಲಿ ಕೆಲಸವನ್ನು ಮಾಡುವ ಅಥವಾ ಕೆಲಸವನ್ನು ಹುಡುಕುವ ಅಥವಾ ' VII.   ಒಂದು ಕೆಲಸಕ್ಕೆ ದೊರೆಯುವ ಜನರನ್ನು ಏನೆಂದು ಕರೆಯುತ್ತಾರೆ ?   ಶ್ರಮಶಕ್ತಿ Ans: ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಯಲು ಸಿದ್ಧನಿರುವ ವ್ಯಕ್ತಿಗೆ ಚಾಲ್ತಿಯಲ್ಲಿರುವ ಕೂಲಿ VIII. ದರದಲ್ಲಿ ಉದ್ಯೋಗ ಪಡೆಯಲಾಗದ ಸನ್ನಿವೇಶವನ್ನು ಏನೆಂದು ಕರೆಯುತ್ತಾರೆ ? ನಿರುದ್ಯೋ en Ans ಸಮರ್ಥರಿದ್ದು , ದುಡಿಯುವ ಮನಸ್ಸಿದ್ದು ಯಾವುದೇ ಉತ್ಪಾದಕ ಚಟುವಟಿಕೆಯಲ್ಲಿ" IX దెదియలు ಸಾಧ್ಯವಾಗದ ಸ್ಥಿತಿಗೆ ಏನೆಂದು ಕರೆಯುತ್ತಾರೆ ? ತೊಡಗಲು ಮುಕ್ತನಿರುದ್ಯೋಗ' Ans: - ShareChat
#ಅಂತರ ರಾಷ್ಟ್ರೀಯ ಪುಸ್ತಕ ದಿನ #👍 ಸ್ಪರ್ಧಾ ಸ್ಫೂರ್ತಿ 👍
ಅಂತರ ರಾಷ್ಟ್ರೀಯ ಪುಸ್ತಕ ದಿನ - 23 ಪುಸ್ತಕಗಳಿಲ್ಲದೆ ಓದು ಬರಹಗಳಿಲ್ಲದೆ ನಾನು ಬದುಕಿರುವುದು ವ್ಯರ್ಥ; ಹಣಕ್ಕಿಂತನನಗೆ ನನ್ನಅಮೂಲ್ಯ ಪುಸ್ತಕಗಳೇ . మొఖ్య; APRIL ೀಮಂತಿಕೆಗಿಂತ ಜ್ಯಾನವೇ  మొఖ్య ನನ್ನಪುಸ್ತಕ ಭಂಡಾರವು ಹಾಗೂ WORLD ಯಾರಿಂದಲೂ ಸಹ ಬೆಲೆ ಕಟ್ಟಲಾಗದ ಅಮೂಲ್ಯನಿಧಿ BOOK DAY ಡಾಬಾಬಾಸಾಹೇಬ್ ಅಂಬೇಡರ್ ಂತರಾಷ್ಟ್ರೀಯ ಪುಸ್ತಕ ಐನಾಚರಣೆಯ ಶುಭಾಶಯಗರು 23 ಪುಸ್ತಕಗಳಿಲ್ಲದೆ ಓದು ಬರಹಗಳಿಲ್ಲದೆ ನಾನು ಬದುಕಿರುವುದು ವ್ಯರ್ಥ; ಹಣಕ್ಕಿಂತನನಗೆ ನನ್ನಅಮೂಲ್ಯ ಪುಸ್ತಕಗಳೇ . మొఖ్య; APRIL ೀಮಂತಿಕೆಗಿಂತ ಜ್ಯಾನವೇ  మొఖ్య ನನ್ನಪುಸ್ತಕ ಭಂಡಾರವು ಹಾಗೂ WORLD ಯಾರಿಂದಲೂ ಸಹ ಬೆಲೆ ಕಟ್ಟಲಾಗದ ಅಮೂಲ್ಯನಿಧಿ BOOK DAY ಡಾಬಾಬಾಸಾಹೇಬ್ ಅಂಬೇಡರ್ ಂತರಾಷ್ಟ್ರೀಯ ಪುಸ್ತಕ ಐನಾಚರಣೆಯ ಶುಭಾಶಯಗರು - ShareChat
#🌎🌍🌏ವಿಶ್ವ ಭೂಮಿ ದಿನಚರಣೆ #ವಿಶ್ವ ಭೂಮಿ ದಿನ #🌳ವಿಶ್ವ ಭೂಮಿ ದಿನ 🌳
🌎🌍🌏ವಿಶ್ವ ಭೂಮಿ ದಿನಚರಣೆ - Day World Earth wayznews  ಏಪ್ರಿಲ್ 22 ಇಂದು ವಿಶ್ವ ಭೂಮಿ ದಿನ! ನಮ್ಮ ಏಪ್ರಿಲ್ 22 ವಿಶ್ವ ಭೂಮಿ ದಿನ: ಮುಂದಿನ ಪೀಳಿಗೆಯವರಿಗೆ ಬದುಕಲು ಯೋಗ್ಯ ವಾತಾವರಣ ನಾವೆಲ್ಲರೂ ಭೂಮಿ ಪರಿಸರ ರಕ್ಷಣೆ" బిరాదరి ಈ ಬಗೆಗೆ ಜಾಗೃತಿ ಮೂಡಿಸುವ ಮಾಡಲೇಬೇಕು: 22 రెందు 'విరి ಸಲುವಾಗಿ ಪ್ರತಿ ವರ್ಷ ಏಪ್ರಿ 06 ವನ್ನಾ" ఆబెరినెలాగుక్తది జల వాయి ಭೂಮಿ ದಿನ ٨ అరణ్య మలిన్య' . ನಾಶ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಈ ದಿನವನ್ನು ದಿನದಂದು ಹಮ್ಮಿಕೊಳ್ಳುವ ಮೂಲಕ ಈ 0 ಅರ್ಥಪೂರ್ಣವಾಗಿ ಆಚರಿಸೋಣ: Day World Earth wayznews  ಏಪ್ರಿಲ್ 22 ಇಂದು ವಿಶ್ವ ಭೂಮಿ ದಿನ! ನಮ್ಮ ಏಪ್ರಿಲ್ 22 ವಿಶ್ವ ಭೂಮಿ ದಿನ: ಮುಂದಿನ ಪೀಳಿಗೆಯವರಿಗೆ ಬದುಕಲು ಯೋಗ್ಯ ವಾತಾವರಣ ನಾವೆಲ್ಲರೂ ಭೂಮಿ ಪರಿಸರ ರಕ್ಷಣೆ" బిరాదరి ಈ ಬಗೆಗೆ ಜಾಗೃತಿ ಮೂಡಿಸುವ ಮಾಡಲೇಬೇಕು: 22 రెందు 'విరి ಸಲುವಾಗಿ ಪ್ರತಿ ವರ್ಷ ಏಪ್ರಿ 06 ವನ್ನಾ" ఆబెరినెలాగుక్తది జల వాయి ಭೂಮಿ ದಿನ ٨ అరణ్య మలిన్య' . ನಾಶ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಈ ದಿನವನ್ನು ದಿನದಂದು ಹಮ್ಮಿಕೊಳ್ಳುವ ಮೂಲಕ ಈ 0 ಅರ್ಥಪೂರ್ಣವಾಗಿ ಆಚರಿಸೋಣ: - ShareChat