ತಪ್ಪು, ಸೋಲು, ನಿರಾಸೆ, ಅವಮಾನ ಇವೆಲ್ಲವುಗಳೂ ಉನ್ನತಿ ಮತ್ತು ಬೆಳವಣಿಗೆಯ ಭಾಗ. ಯಾವ ವ್ಯಕ್ತಿಯೂ ಈ ಅನುಭವಗಳಿಂದ ಹಾದುಹೋಗದೆ ಜೀವನದಲ್ಲಿ ಗೌರವದ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ...👍💪 #📚ನೀತಿ ಕಥೆಗಳು#🖋️ ನನ್ನ ಬರಹ#😢ಯಾಕೋ ಬೇಜಾರು
ದೇವರ ಕಾಣಿಕೆ
ಕಷ್ಟ ಸುಖ ವ್ಯಾದಿಗಳು
ಇವುಗಳು ಆ ದೇವರು ನಮಗೆ ಕೊಟ್ಟ.l ಲಗೇಜ್ಗಳು
ನಾವುಗಳೇ ಹೊತ್ಕೊಂಡು ಸಾಗಬೇಕು
ಸಂಸಾರವೆಂಬ ದೋಣಿಯನ್ನು
ಹತ್ತಿಕೊಂಡು .. ಸಾಗಬೇಕು
ಹೊತ್ತುಕೊಂಡು ಸಾಗಬಾರದು.....
ಶ್ರೀಧರ್ ಶೆಟ್ಟಿ ಬೆಳಗಲ್ #🖋️ ನನ್ನ ಬರಹ#💓ಮನದಾಳದ ಮಾತು#📚ನೀತಿ ಕಥೆಗಳು
ಗ್ರಹಗಳ ಆಟಕ್ಕೆ ಕಾಲವೇ ಸಾಕ್ಷಿ, ನಮ್ಮ ಬದುಕಿನ ಹಾದಿಗೆ ನಂಬಿಕೆಯೇ ಶಕ್ತಿ. ಹಣೆಬರಹದ ನಡುವೆಯೂ ಹರನ ಕೃಪೆಯಿರಲಿ.
ಶ್ರೀಧರ್ ಶೆಟ್ಟಿ ಬೆಳಗಲ್ #🖋️ ನನ್ನ ಬರಹ#💓ಮನದಾಳದ ಮಾತು#📚ನೀತಿ ಕಥೆಗಳು