ದೇವರ ಕಾಣಿಕೆ
ಕಷ್ಟ ಸುಖ ವ್ಯಾದಿಗಳು
ಇವುಗಳು ಆ ದೇವರು ನಮಗೆ ಕೊಟ್ಟ.l ಲಗೇಜ್ಗಳು
ನಾವುಗಳೇ ಹೊತ್ಕೊಂಡು ಸಾಗಬೇಕು
ಸಂಸಾರವೆಂಬ ದೋಣಿಯನ್ನು
ಹತ್ತಿಕೊಂಡು .. ಸಾಗಬೇಕು
ಹೊತ್ತುಕೊಂಡು ಸಾಗಬಾರದು.....
ಶ್ರೀಧರ್ ಶೆಟ್ಟಿ ಬೆಳಗಲ್ #🖋️ ನನ್ನ ಬರಹ#💓ಮನದಾಳದ ಮಾತು#📚ನೀತಿ ಕಥೆಗಳು
ಗ್ರಹಗಳ ಆಟಕ್ಕೆ ಕಾಲವೇ ಸಾಕ್ಷಿ, ನಮ್ಮ ಬದುಕಿನ ಹಾದಿಗೆ ನಂಬಿಕೆಯೇ ಶಕ್ತಿ. ಹಣೆಬರಹದ ನಡುವೆಯೂ ಹರನ ಕೃಪೆಯಿರಲಿ.
ಶ್ರೀಧರ್ ಶೆಟ್ಟಿ ಬೆಳಗಲ್ #🖋️ ನನ್ನ ಬರಹ#💓ಮನದಾಳದ ಮಾತು#📚ನೀತಿ ಕಥೆಗಳು
ಜಾತಕದಲ್ಲಿ ದೋಷ ಇದ್ದರೆ ಶಾಸ್ತ್ರಗಳಿಂದ ಬಗೆಹರಿಸಬಹುದು... ಆದರೆ ಬದುಕಿನಲ್ಲಿ ನೆಮ್ಮದಿ ಸಿಗುವುದು ನಮ್ಮ ಹೃದಯ ಮತ್ತು ನಡವಳಿಕೆಯಲ್ಲಿ ಮಾತ್ರ. #📚ನೀತಿ ಕಥೆಗಳು#🖋️ ನನ್ನ ಬರಹ#💓ಮನದಾಳದ ಮಾತು
ಪ್ರತಿ 60 km ಗೂ ಜನರ ಭಾಷೆಗಳು ಚೇಂಜ್ ಆಗುತ್ತೆ
ಜನರಿಗೆ ಯಾವಾಗ ಏನು ಮಾತಾಡಬೇಕು ಅನ್ನೋದೇ ಗೊತ್ತಿಲ್ಲ
ಎಷ್ಟೇ ಭಾಷೆ ಬಂದ್ರೂ ವೇಸ್ಟ್!" #📚ನೀತಿ ಕಥೆಗಳು#🖋️ ನನ್ನ ಬರಹ#💓ಮನದಾಳದ ಮಾತು