T A Elliyas
ShareChat
click to see wallet page
@t4775
t4775
T A Elliyas
@t4775
I love India😍😍😍😍
ತಮಿಳುನಾಡಿನಲ್ಲಿ ದೇವಸ್ಥಾನ ಹಾಗೂ ಶಾಲೆಗಳ ಹತ್ತಿರ ಕಾರ್ಯನಿರ್ವಹಿಸುತ್ತಿದ್ದ 700ಕ್ಕೂ ಹೆಚ್ಚು ಬಾರ್ ಮತ್ತು ವೈನ್ ಶಾಪ್‌ಗಳನ್ನು ಬಂದ್ ಮಾಡಿಸಿದ ಸಿ.ಎಂ. ವಿಜಯ್ ಜೋಸೆಫ್ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜವಾಬ್ದಾರಿ ಮತ್ತು ಯುವಜನರ ಭವಿಷ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #💓ಮನದಾಳದ ಮಾತು #🖋️ ನನ್ನ ಬರಹ
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ShareChat
00:36
ತಮಿಳುನಾಡು ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ವಿದ್ಯಾವಂತ ಸಚಿವ ಸಂಪುಟವನ್ನು ಹೊಂದಿದೆ. #🖋️ ನನ್ನ ಬರಹ
🖋️ ನನ್ನ ಬರಹ - ShareChat
00:10
#💖ಅಮ್ಮಂದಿರ ದಿನದ ಸ್ಟೇಟಸ್👩‍👦‍👦 ಹೆಣ್ಣಿಗೆ ಗೌರವ ಕೊಡು ಏಕೆಂದರೆ ನನ್ನ ಹೆತ್ತವಳು ಕೊಡ ಒಂದು 'ಹೆಣ್ಣು ಅಲ್ಲವೇ,, ತಾಯಂದಿರ ದಿನದ ಶುಭಾಶಯಗಳು♥️💐
💖ಅಮ್ಮಂದಿರ ದಿನದ ಸ್ಟೇಟಸ್👩‍👦‍👦 - ShareChat
00:50
#❤️ಹ್ಯಾಪಿ ಮದರ್ಸ್ ಡೇ👩‍👦‍👦ಅಮ್ಮ ❤️ ಹೆಣ್ಣಿಗೆ ಗೌರವ ಕೊಡು ಏಕೆಂದರೆ ನನ್ನ ಹೆತ್ತವಳು ಕೊಡ ಒಂದು 'ಹೆಣ್ಣು ಅಲ್ಲವೇ,, ತಾಯಂದಿರ ದಿನದ ಶುಭಾಶಯಗಳು♥️💐
❤️ಹ್ಯಾಪಿ ಮದರ್ಸ್ ಡೇ👩‍👦‍👦ಅಮ್ಮ ❤️ - ShareChat
00:50
ತಾಯಿ ಎನ್ನುವ ಮಾತಿನಲ್ಲಿ ಪ್ರೀತಿಯ ಸಾಗರ ತುಂಬಿದೆ, ಅವಳ ನಗು ಕಾಣುವಾಗ ಜೀವನವೇ ಹಸನಾಗಿಡೆ.♥️ #❤❤ಲವ್ ಯು ಅಮ್ಮ #💖ಅಮ್ಮಂದಿರ ದಿನದ ಸ್ಟೇಟಸ್👩‍👦‍👦 #📝ಅಮ್ಮನ ವಿಶೇಷ ಕವನಗಳು💖
❤❤ಲವ್ ಯು ಅಮ್ಮ - ShareChat
00:32
ತಾಯಿ ಬದುಕಿನ ಮೊದಲ ಪ್ರೀತಿ ♥️ #💖ಅಮ್ಮಂದಿರ ದಿನದ ಸ್ಟೇಟಸ್👩‍👦‍👦 #❤❤ಲವ್ ಯು ಅಮ್ಮ
💖ಅಮ್ಮಂದಿರ ದಿನದ ಸ್ಟೇಟಸ್👩‍👦‍👦 - ShareChat
00:36
ಸಂತೋಷ ಅನ್ನೋದು ನಮ್ಮ ಪರಿಸ್ಥಿತಿಯಲ್ಲಲ್ಲ... ನಮ್ಮ ಮನಸ್ಥಿತಿಯಲ್ಲಿದೆ " #🖋️ ನನ್ನ ಬರಹ #💓ಮನದಾಳದ ಮಾತು
🖋️ ನನ್ನ ಬರಹ - ShareChat
00:31
ಆ ನಾಲ್ಕ ಮಂದಿ ಉದ್ರಿ ಸಲಹೆ ಅಷ್ಟ ಕೊಡ್ತಾರ ನಮ್ಮ ಜೀವನಕ್ಕೆ ಕಡಿಮೆ ಬಿದ್ದಾಗ ಏನು ಕೊಡುದಿಲ್ಲ...! #💓ಮನದಾಳದ ಮಾತು #🖋️ ನನ್ನ ಬರಹ
💓ಮನದಾಳದ ಮಾತು - ShareChat
00:16
✨😔...ಜೀವನ ಮತ್ತು ಕೆಲಸದ ನಡುವೆ!! ಬದುಕಿನ ಓಟದಲ್ಲಿ,..🏃 #😔ನೊಂದ ಮನಸ್ಸು #😞 ಮೂಡ್ ಆಫ್ ಸ್ಟೇಟಸ್
😔ನೊಂದ ಮನಸ್ಸು - ShareChat
00:31
ಮನುಷ್ಯರಿಗಿಂತ ಹೆಚ್ಚು ಮೂಕ ಪ್ರಾಣಿಗಳು ಆತ್ಮವಿಶ್ವಾಸವನ್ನು ಹೊಂದಿರುತ್ತವೆ, ಮಾತನಾಡುವುದಿಲ್ಲ ಅಷ್ಟೇ🥰❤️ #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ
🖋️ ನನ್ನ ಬರಹ - ShareChat
00:15