ಮನುಷ್ಯರಿಗಿಂತ ಹೆಚ್ಚು ಮೂಕ ಪ್ರಾಣಿಗಳು ಆತ್ಮವಿಶ್ವಾಸವನ್ನು ಹೊಂದಿರುತ್ತವೆ, ಮಾತನಾಡುವುದಿಲ್ಲ ಅಷ್ಟೇ🥰❤️
#🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ
"ಬರೀ ಐಟಿ ರೈಡ್ಗೆಲ್ಲ ಹೆದರಿ ಸಾಯೋದಾಗಿದ್ರೆ, ವರ್ಷಕ್ಕೆ ಹತ್ತು ಜನ ರಾಜಕಾರಣಿಗಳ ತಿಥಿ ಮಾಡಬೇಕಿತ್ತು
ಇಲ್ಲಿ ಮ್ಯಾಟರ್ ಬೇರೆನೇ ಇದೆ ಬಾಸ್!"
#😏ಇದೇ ಪ್ರಪಂಚ #☺ಜೀವನದ ಸತ್ಯ #🖋️ ನನ್ನ ಬರಹ
ಬಿಹಾರದ ಛಪ್ರಾದಿಂದ 22 ಕಿಲೋಮೀಟರ್ ದೂರದಲ್ಲಿರುವ ಮಧೋರಾ ಬಳಿಯ ಜವೈನಿಯನ್ ಗ್ರಾಮದಿಂದ ಈ ದುರಂತ ಘಟನೆ ನಡೆದಿದೆ. ಹೆಣ್ಣುಮಕ್ಕಳ ತಂದೆ ರವೀಂದ್ರ ಸಿಂಗ್ ಒಂದೂವರೆ ವರ್ಷದ ಹಿಂದೆ ನಿಧನರಾದ ನಂತರ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ಇದರಿಂದಾಗಿ ಗ್ರಾಮಸ್ಥರು ಅಥವಾ ಸಂಬಂಧಿಕರು ಕುಟುಂಬಕ್ಕೆ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಸಹಾಯ ಮಾಡಲು ಸಿದ್ಧರಿರಲಿಲ್ಲ. ಇದರ ಬೆನ್ನಲ್ಲೇ, ಆ ಹೆಣ್ಣುಮಕ್ಕಳ ತಾಯಿ ಬಬಿತಾ ದೇವಿ ಕೂಡ ಸಾವನ್ನಪ್ಪಿದ್ದಾರೆ. ತಾಯಿಯ ಮರಣದ ನಂತರ ಬೇರೆ ಯಾರಿಂದಲೂ ಸಹಾಯ ಸಿಗದಿದ್ದಾಗ, ಹೆಣ್ಣುಮಕ್ಕಳು ತಾವೇ ತಾಯಿಯ ಶವವನ್ನು ಹೊತ್ತು, ಚಿತೆಯನ್ನು ಸಿದ್ಧಪಡಿಸಿ, ಸ್ವತಃ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ
#😔ಸಂಬಂಧಗಳೇ ಇಷ್ಟು #😏ಇದೇ ಪ್ರಪಂಚ #☺ಜೀವನದ ಸತ್ಯ
ಹೊನ್ನಾವರ: ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರು ನೀಡುವ 'ತಟ್ಟೆ ಹಣ'ಕ್ಕಾಗಿ ಅರ್ಚಕರಾದ ನರಸಿಂಹ ಭಟ್ ಹಾಗೂ ರಮಾನಂದ ಭಟ್ ಜನರ ಮುಂದೆಯೇ ಕಿತ್ತಾಡಿಕೊಂಡಿದ್ದಾರೆ. ದೇವಸ್ಥಾನದ ಹಕ್ಕಿಗಾಗಿ ಈ ಕುಟುಂಬದ ನಡುವೆ ದಶಕಗಳಿಂದ ಕೋರ್ಟ್ನಲ್ಲಿ ದಾವೆ ನಡೆಯುತ್ತಿದ್ದು, ಇದೀಗ ಪೂಜೆ ವಿಚಾರವಾಗಿ ಪರಸ್ಪರ ನೂಕಾಟ ನಡೆಸಿದ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. #😏ಇದೇ ಪ್ರಪಂಚ #🖋️ ನನ್ನ ಬರಹ
#🔥ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆ🙏
ಗಣರಾಜ್ಯೋತ್ಸವ ಅಂದ್ರೆ ಕೇವಲ ರಜೆ ಅಲ್ಲ.
ನಮ್ಮ ಹಕ್ಕು, ಕರ್ತವ್ಯ ಮತ್ತು ಸ್ವಾತಂತ್ರ್ಯದ ಮೌಲ್ಯ ನೆನಪಿಸುವ ದಿನ.ನಿಯಮ ಪಾಲನೆ, ಜವಾಬ್ದಾರಿ ಮತ್ತು ಜಾಗೃತ ನಾಗರಿಕತ್ವವೇ ನಿಜವಾದ ದೇಶಸೇವೆ.🇮🇳🫡
#🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉
ಗಣರಾಜ್ಯೋತ್ಸವ ಅಂದ್ರೆ ಕೇವಲ ರಜೆ ಅಲ್ಲ.
ನಮ್ಮ ಹಕ್ಕು, ಕರ್ತವ್ಯ ಮತ್ತು ಸ್ವಾತಂತ್ರ್ಯದ ಮೌಲ್ಯ ನೆನಪಿಸುವ ದಿನ.ನಿಯಮ ಪಾಲನೆ, ಜವಾಬ್ದಾರಿ ಮತ್ತು ಜಾಗೃತ ನಾಗರಿಕತ್ವವೇ ನಿಜವಾದ ದೇಶಸೇವೆ.🇮🇳🫡
#🇮🇳 ಗಣರಾಜ್ಯೋತ್ಸವದ ಶುಭಾಶಯಗಳು 🇮🇳❤️
ಗಣರಾಜ್ಯೋತ್ಸವ ಅಂದ್ರೆ ಕೇವಲ ರಜೆ ಅಲ್ಲ.
ನಮ್ಮ ಹಕ್ಕು, ಕರ್ತವ್ಯ ಮತ್ತು ಸ್ವಾತಂತ್ರ್ಯದ ಮೌಲ್ಯ ನೆನಪಿಸುವ ದಿನ.ನಿಯಮ ಪಾಲನೆ, ಜವಾಬ್ದಾರಿ ಮತ್ತು ಜಾಗೃತ ನಾಗರಿಕತ್ವವೇ ನಿಜವಾದ ದೇಶಸೇವೆ.🇮🇳🫡
ಒಂದು ದಿನ ತಪ್ಪು ಎಂದು ಪರಿಗಣಿಸಲಾದ ಕೆಲಸವನ್ನು ಮಾಡುವುದು ಸರಿಯೇ ಅಥವಾ ಇನ್ನೊಂದು ದಿನ ಮಾಡಿದರೆ ಪಾಪವಾಗುವುದಿಲ್ಲವೇ? #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ



