T A Elliyas
ShareChat
click to see wallet page
@t4775
t4775
T A Elliyas
@t4775
I love India😍😍😍😍
ಮನುಷ್ಯರಿಗಿಂತ ಹೆಚ್ಚು ಮೂಕ ಪ್ರಾಣಿಗಳು ಆತ್ಮವಿಶ್ವಾಸವನ್ನು ಹೊಂದಿರುತ್ತವೆ, ಮಾತನಾಡುವುದಿಲ್ಲ ಅಷ್ಟೇ🥰❤️ #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ
🖋️ ನನ್ನ ಬರಹ - ShareChat
00:15
#💓ಮನದಾಳದ ಮಾತು #😍 ನನ್ನ ಸ್ಟೇಟಸ್
💓ಮನದಾಳದ ಮಾತು - ShareChat
00:14
ಪ್ರೀತಿಯಲ್ಲಿ ಯಾವುದು ಮುಖ್ಯ♥️💫 #❤️ ಹ್ಯಾಪಿ ವ್ಯಾಲೆಂಟೈನ್ಸ್ ಡೇ ❤️ #✨💖ವ್ಯಾಲೆಂಟೈನ್ಸ್ ಸ್ಟೇಟಸ್ ✨💖
❤️ ಹ್ಯಾಪಿ ವ್ಯಾಲೆಂಟೈನ್ಸ್ ಡೇ ❤️ - ShareChat
00:14
#❤️ ಹ್ಯಾಪಿ ವ್ಯಾಲೆಂಟೈನ್ಸ್ ಡೇ ❤️ #✨💖ವ್ಯಾಲೆಂಟೈನ್ಸ್ ಸ್ಟೇಟಸ್ ✨💖
❤️ ಹ್ಯಾಪಿ ವ್ಯಾಲೆಂಟೈನ್ಸ್ ಡೇ ❤️ - ShareChat
01:27
#⚫14 ಫೆಬ್ರವರಿ ಬ್ಲಾಕ್ ಡೇ💔 #🙏ಪುಲ್ವಾಮ ದಾಳಿಗೆ ಏಳು ವರ್ಷ🫡🪖 #🙏ಪುಲ್ವಾಮಾ ಹುತಾತ್ಮರಿಗೆ ನಮನ😭 #🙏ದೇಶಭಕ್ತಿ ಸ್ಟೇಟಸ್
⚫14 ಫೆಬ್ರವರಿ ಬ್ಲಾಕ್ ಡೇ💔 - ShareChat
00:10
ಬದಿಕಿದ್ದಾಗ ಆಸ್ಪತ್ರೆಗೆ ಬರದ ಸಂಬದಿಕರು ಸಮ್ಮೇಲೆ ಸ್ಮಶಾನಕ್ಕೆ ಬಂದರಂತೆ #😔ಸಂಬಂಧಗಳೇ ಇಷ್ಟು #☺ಜೀವನದ ಸತ್ಯ #😏ಇದೇ ಪ್ರಪಂಚ #💓ಮನದಾಳದ ಮಾತು
😔ಸಂಬಂಧಗಳೇ ಇಷ್ಟು - ShareChat
00:15
Every day ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡುತ್ತಲೇ ಇದ್ರೆ success ಸಿಗೋದು. #☺ಜೀವನದ ಸತ್ಯ #🖋️ ನನ್ನ ಬರಹ #💓ಮನದಾಳದ ಮಾತು #😏ಇದೇ ಪ್ರಪಂಚ
☺ಜೀವನದ ಸತ್ಯ - ShareChat
00:16
ಪೋಷಕರೇ ಎಚ್ಚರ! ಕೈ ಮೀರಿ ಹೋಗೋ ಮೊದಲೇ ಇದನ್ನ ಅರ್ಥ ಮಾಡ್ಕೊಳ್ಳಿ..." #☺ಜೀವನದ ಸತ್ಯ #🖋️ ನನ್ನ ಬರಹ #💓ಮನದಾಳದ ಮಾತು #😏ಇದೇ ಪ್ರಪಂಚ
☺ಜೀವನದ ಸತ್ಯ - ShareChat
00:21
"ಬರೀ ಐಟಿ ರೈಡ್‌ಗೆಲ್ಲ ಹೆದರಿ ಸಾಯೋದಾಗಿದ್ರೆ, ವರ್ಷಕ್ಕೆ ಹತ್ತು ಜನ ರಾಜಕಾರಣಿಗಳ ತಿಥಿ ಮಾಡಬೇಕಿತ್ತು ಇಲ್ಲಿ ಮ್ಯಾಟರ್ ಬೇರೆನೇ ಇದೆ ಬಾಸ್!" #😏ಇದೇ ಪ್ರಪಂಚ #☺ಜೀವನದ ಸತ್ಯ #🖋️ ನನ್ನ ಬರಹ
😏ಇದೇ ಪ್ರಪಂಚ - ShareChat
00:59
ಬಿಹಾರದ ಛಪ್ರಾದಿಂದ 22 ಕಿಲೋಮೀಟರ್ ದೂರದಲ್ಲಿರುವ ಮಧೋರಾ ಬಳಿಯ ಜವೈನಿಯನ್ ಗ್ರಾಮದಿಂದ ಈ ದುರಂತ ಘಟನೆ ನಡೆದಿದೆ. ಹೆಣ್ಣುಮಕ್ಕಳ ತಂದೆ ರವೀಂದ್ರ ಸಿಂಗ್ ಒಂದೂವರೆ ವರ್ಷದ ಹಿಂದೆ ನಿಧನರಾದ ನಂತರ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ಇದರಿಂದಾಗಿ ಗ್ರಾಮಸ್ಥರು ಅಥವಾ ಸಂಬಂಧಿಕರು ಕುಟುಂಬಕ್ಕೆ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಸಹಾಯ ಮಾಡಲು ಸಿದ್ಧರಿರಲಿಲ್ಲ. ಇದರ ಬೆನ್ನಲ್ಲೇ, ಆ ಹೆಣ್ಣುಮಕ್ಕಳ ತಾಯಿ ಬಬಿತಾ ದೇವಿ ಕೂಡ ಸಾವನ್ನಪ್ಪಿದ್ದಾರೆ. ತಾಯಿಯ ಮರಣದ ನಂತರ ಬೇರೆ ಯಾರಿಂದಲೂ ಸಹಾಯ ಸಿಗದಿದ್ದಾಗ, ಹೆಣ್ಣುಮಕ್ಕಳು ತಾವೇ ತಾಯಿಯ ಶವವನ್ನು ಹೊತ್ತು, ಚಿತೆಯನ್ನು ಸಿದ್ಧಪಡಿಸಿ, ಸ್ವತಃ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ #😔ಸಂಬಂಧಗಳೇ ಇಷ್ಟು #😏ಇದೇ ಪ್ರಪಂಚ #☺ಜೀವನದ ಸತ್ಯ
😔ಸಂಬಂಧಗಳೇ ಇಷ್ಟು - ShareChat
00:16