ಮುಂಗಡ ಕಾದಿರಿಸಿದ್ದ ಊಟ ಕೇಳಿದ್ದಕ್ಕೆ ಏರ್ ಇಂಡಿಯಾ ಸಿಬ್ಬಂದಿಯಿಂದ ಕಿರುಕುಳ: ಪ್ರಯಾಣಿಕನಿಂದ ಆರೋಪ
ಹೊಸದಿಲ್ಲಿ,ಜ.22:ಮುಂಗಡವಾಗಿ ಕಾದಿರಿಸಿದ್ದ ಊಟವನ್ನು ನೀಡುವಂತೆ ಕೇಳಿದ್ದಕ್ಕಾಗಿ ಏರ್ ಇಂಡಿಯಾದ ಬ್ಯಾಂಕಾಕ್-ದಿಲ್ಲಿ ವಿಮಾನದ ಪ್ರಯಾಣಿಕನನ್ನು ಹೊಸದಿಲ್ಲಿಯ ವಿಮಾನನಿಲ್ದಾಣದಲ್ಲಿ ಕೂಡಿಹಾಕಿ, ಕಿರುಕುಳ ನೀಡಿದ ಘಟನೆ ಗುರುವಾರ ವರದಿಯಾಗಿದೆ....