‘ಪೊಲೀಸರು ಸರಿಯಿಲ್ಲ ಎಂದಾದರೆ ದಾವೂದ್ ಗ್ಯಾಂಗ್ ಸೇರುತ್ತೀರಾ?’: ರಾಘವ್ ಛಡ್ಡಾ ಪಕ್ಷಾಂತರಕ್ಕೆ ನಟ ಪ್ರಕಾಶ್ ರಾಜ್ ವ್ಯಂಗ್ಯ
ಹೊಸದಿಲ್ಲಿ, ಎ.25: ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರ ನಿರ್ಧಾರವನ್ನು ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಟೀಕಿಸಿದ್ದಾರೆ. ಈ ನಿರ್ಧಾರವನ್ನು ಅವರು ಭೂಗತ ಲೋಕದ ನಾಯಕ ದಾವೂದ್...