ಈ ದಿನದ ವಿಶೇಷತೆ

17 Posts • 87K views
mahadev
57K views 15 days ago
#ಈ ದಿನದ ವಿಶೇಷತೆ #ಭಾರತ ದೇಶದ ಮಹಾನ್ ವ್ಯಕ್ತಿಗಳು"ಕಾಯಕವೇ ಕೈಲಾಸವೆಂದು ನಂಬಿ, ಸಮಾನತೆಯ ಬೆಳಕನ್ನು ಚೆಲ್ಲಿದ ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು. ಓಂ ನಮಃ ಶಿವಾಯ." ಇಂದು ಮಾರ್ಚ್ 27, ಶ್ರೀ ಸಿದ್ಧಾರೂಢ ಸ್ವಾಮಿಗಳ ಜನ್ಮದಿನದ ವಿಶೇಷ ಸಂದರ್ಭ. ಸಿದ್ಧಾರೂಢರ ಭಕ್ತರಿಗೆ ಇಂದು ಅತ್ಯಂತ ಪವಿತ್ರವಾದ ದಿನ. ಹುಬ್ಬಳ್ಳಿಯ ಮಠದಲ್ಲಿ ಈ ದಿನದಂದು ವಿಶೇಷ ಪೂಜೆ, ದಾಸೋಹ ಮತ್ತು ರಥೋತ್ಸವದಂತಹ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯುತ್ತವೆ. ಇವರು ಬೀದರ್ ಜಿಲ್ಲೆಯ ಭಾಲ್ಕಿತಾಲೂಕಿನ ಚಳಕಾಪುರ ಗ್ರಾಮದಲ್ಲಿ ಜನಿಸಿದರು ಇಂದು ಚಳಕಾಪುರ ಗ್ರಾಮದಲ್ಲಿ ಇವರ ಜಯಂತಿಯ ಅಂಗವಾಗಿ ರಥೋತ್ಸವ ಮತ್ತು ತೊಟ್ಟಿಲ ಕಾರ್ಯಕ್ರಮಗಳು ಜರುಗುತ್ತವೆ
1061 likes
15 comments 2302 shares