bjp
166 Posts • 860K views
ಮುಸ್ತಾಕ್ ಳ ಮೂಲ ಕೃತಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಬಂದಿಲ್ಲ, ಮುಸ್ತಾಕಳ್ ಕೃತಿಯನ್ನು ಇಂಗ್ಲೀಷ್ ಗೆ ಅನುವಾದ ಮಾಡಿದ್ದಕ್ಕೆ ಅಂತರಾಷ್ಟ್ರೀಯ ಬುಕರ್ ಪ್ರಶಸ್ತಿ ಬಂದಿರುವುದು ದೀಪ ಬಸ್ತಿ ಅವರಿಗೆ ನಿಜವಾಗಿ ಸಲ್ಲಬೇಕಾದ ಗೌರವ ದೀಪ ಬಸ್ತಿಯವರಿಗೆ.ದಸರಾ ಉದ್ಘಾಟನೆಯನ್ನು ಹಿಂದುವಾಗಿ ಮಾಡಬೇಕಾಗಿರುವುದು ದೀಪ ಬಸ್ತಿಯವರು. ವಿಗ್ರಹ ಆರಾಧನೆಯನ್ನು ವಿರೋಧಿಸುವ ದ್ವೇಷಿಸುವ ಇಸ್ಲಾಂ ಅನುಸರಿಸುವ ಬಾನು ಮುಸ್ತಾಕ್ ಅಲ್ಲ ಇದನ್ನು ಪ್ರತಿಯೊಬ್ಬ ಸನಾತನಿಗಳು ವಿರೋಧಿಸಬೇಕು #ಬಿಜೆಪಿ #bjp #ಕಾಂಗ್ರೆಸ್ #✍🏻ದೇಶಭಕ್ತಿ ಶಾಯರಿ #📜ಪ್ರಚಲಿತ ವಿದ್ಯಮಾನ📜
20 likes
15 shares