Shocking News From KPSC

8 Posts • 1K views
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ಅಮಾನತ್ತು ಮಾಡಿ ಆದೇಶ ಹೋರಡಿಸಿದ ನಮ್ಮ ರಾಜ್ಯದ ರಾಜ್ಯಪಾಲರಿಗೆ ನಾಡಿನ ಸಮಸ್ತ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು....🙏 ಶ್ರೀ ಶಶಿಕಾಂತ ಪಡಸಲಗಿ ಮಹಾರಾಜರು ಶ್ರೀ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಶ್ರೀಕ್ಷೇತ್ರ ಅಥಣಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷರು 🙏🏼🌹🚩🎋🌾 #kpsc #frad #farmer #protest #belagavi #ರೈತ #ರೈತ #ರೈತ #Shocking News From KPSC #kpsc fda recruitment 2020
9 likes
1 comment 13 shares