ದೀಪಾ H.M ಕನ್ನಡತಿ
455 views • 1 days ago
#😍 ನನ್ನ ಸ್ಟೇಟಸ್ #ಪ್ರಾಣಿಗಳ ಜಗತ್ತು #ಅರಣ್ಯ🌿
ಬೆಂಗಳೂರು ಮಾಗಡಿ ಮುಖ್ಯ ರಸ್ತೆ ಭಾರತ್ ನಗರ ಎರಡನೇ ಹಂತದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿತ್ತು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಕಳೆದ ಒಂದುವರೆ ತಿಂಗಳಿಂದ ಐದು ಬಾರಿ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯ ನಿವಾಸಿಗಳಲ್ಲಿ ಭಯವನ್ನು ಹೆಚ್ಚಾಗಿ ಹುಟ್ಟಿಸಿದೆ. ಅರಣ್ಯ ಇಲಾಖೆಯ ಚಿರತೆಯನ್ನು ಸೆರೆ ಹಿಡಿಯಲು ಕ್ರಮ ಕೈಗೊಂಡರು ಇನ್ನು ಯಶಸ್ಸು ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು ಒಂದು ಪ್ರಶ್ನೆ ಜನರು ಆತಂಕಕ್ಕೆ... ಅಂತ್ಯ ಯಾವಾಗ..?
10 shares