ಬಸವೇಶ್ವರನ ಸಿದ್ಧಾಂತ

27 Posts • 62K views
ಕಾಯಕವೇ ಕೈಲಾಸ..
908 views 28 days ago
ಬಂಡಾರ ಪ್ರಕಾಶನ ಮಸ್ಕಿ ೧) ದೇವರ ದಾಸಿಮಯ್ಯನ ವಚನಗಳು-೧೫೦ ೨) ಅಕ್ಕನ ವಚನಗಳು-೧೯೫ ೩) ಸರ್ವಜ್ಞನ ವಚನಗಳು-೨೦೦ ೪) ಬಸವಣ್ಣನವರ ವಚನಗಳು-೧೫೦ ೫) ಶರಣ ಸೇನಾನಿ ಮಡಿವಾಳ ಮಾಚಿದೇವ-೧೪೦ ೬) ಮಡಿವಾಳ ಮಾಚಿದೇವ-೮೦ ೭) ಅಲ್ಲಮನ ವಚನಗಳು-೧೮೦ ೮) ಅಲ್ಲಮಪ್ರಭು ಅವರ ಕಥೆ-೭೦ ಪುಸ್ತಕಕ್ಕೆ ಸಂಪರ್ಕಿಸಿ ಪರಶುರಾಮ ಕೋಡಗುಂಟಿ ವಾಟ್ಸಪ್ -9880132569 ಮಾತಾಡಿ-9886407011 ಬೇಟಿಕೊಡಿ https://maps.app.goo.gl/QAkVzs4zb3qLxbBr5 #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
15 likes
20 shares
ಕಾಯಕವೇ ಕೈಲಾಸ..
860 views 20 days ago
"ಗಾಂಧಾರಿ ಮಾಂಧಾರಿಯೆಂಬ ಆಹೋರಾತ್ರಿಯಲ್ಲಿ ಲಿಂಗವ ಪೂಜಿಸಬೇಕು.. "ಊರ ಕೋಳಿ ಕೂಗವ ಮುನ್ನ.. "ಕಾಡ ನವಿಲು ಒದರದ ಮುನ್ನ.. "ಲಿಂಗವ ಪೂಜಿಸಬೇಕು.. "ಗೋವುಗಳ ಕೊಲುವ ಪಾಪಿಯ ದನಿ ಕೇಳುವ ಮುನ್ನ.. "ತುಂಬಿ ಮುಟ್ಟಿ ಪುಷ್ಪ ನಿಮ೯ಲ್ಯವಾಗದ ಮುನ್ನ.. "ಲಿಂಗವ ಪೂಜಿಸಬೇಕು.. "ಶುದ್ಧಾಂತ: ಕರಣವಾಗಿ ಲಿಂಗದ ಪೂಜೆಯ ಮಾಡಬೇಕು.. "ತನ್ನೊಡನೆ ಮಲಗಿದ೯ ಸತಿಯನೆಬ್ಬಿಸದೆ ಲಿಂಗಕ್ಕೆರೆದ ಸದ್ಬಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ ಕೂಡಲಸಂಗಮದೇವಾ.. ✍️ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು
16 likes
14 shares