ಕೆಲವರ ಬದುಕು ಹಾಗೆಯೇ…
ಜೀವಿತಾವಧಿ ಅಲ್ಪವಿದ್ದರೂ, ಅವರ ಪ್ರಭಾವ ಶತಮಾನಗಳವರೆಗೆ ಚಿರಸ್ಥಾಯಿಯಾಗಿ ಉಳಿಯುತ್ತದೆ. ಈ ರೀತಿ ಬದುಕಿದವರು ಕ್ರಾಂತಿ ರತ್ನಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್.
ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಜ್ಯೋತಿಯನ್ನು ದೇದಿಪ್ಯಮಾನಗೊಳಿಸಿದ #🔱 ಭಕ್ತಿ ಲೋಕ #😍 ನನ್ನ ಸ್ಟೇಟಸ್ #ದೇಶಭಕ್ತಿ