ಪ್ರಕೃತಿಯೇ ಪರಮಾತ್ಮ, ಕವಿತೆಯೇ ಅದರ ಆರಾಧನೆ! *
ರಾಷ್ಟ್ರಕವಿ ಕುವೆಂಪು ಅವರ ದೃಷ್ಟಿಯಲ್ಲಿ ಪ್ರಕೃತಿಯ ಪ್ರತಿ ಕಣವೂ ದೈವಿಕ ಚೇತನ, ಮಲೆನಾಡಿನ ಸೌಂದರ್ಯವನ್ನು ಮತ್ತು ವಿಶ್ವಮಾನವ ಸಂದೇಶವನ್ನು ಈ ವಿಡಿಯೋ ಮೂಲಕ ನಿಮ್ಮ ಮುಂದೆ ತರುತ್ತಿದ್ದೇವೆ. ಪ್ರಕೃತಿಯನ್ನು ಪ್ರೀತಿಸೋಣ, ವಿಶ್ವಪಥದತ್ತ ಸಾಗೋಣ.
"ಗಿರಿಶಿಖರಗಳಲಿ ಮಿಂಚುವ ಚೇತನ... ಪ್ರಕೃತಿಯೇ ಕುವೆಂಪು ಅವರಿಗೆ ದೇವರ ತಾಣ ✨🌱
#Dhanush Creation #Kuvempu #KannadaReels #nature #nature