ಅಹಂಕಾರದಿಂದ ಅರಿವಿಗೆ…
ಸೀರೆಯನ್ನು ತುಂಡು ತುಂಡಾಗಿ ಕತ್ತರಿಸಿದರೂ
ಆ ಸೀರೆ ಮಾರುವವನಿಗೆ ಕೋಪ ಬರಲಿಲ್ಲ…
ಹಣ ಕೊಡಲು ಬಂದಾಗ ಅವನು ಹೇಳಿದ —
“ರೈತನ ಶ್ರಮ ಮತ್ತು ಕಾರ್ಮಿಕನ ಪರಿಶ್ರಮ ಹಾಳು ಮಾಡಿದ ಹಣ ನನಗೆ ಬೇಡ.”
ಆ ಮಾತು ಅಹಂಕಾರವನ್ನು ಕರಗಿಸಿತು.
✨ ಹೀಗಾಗಿ ದಿನಕ್ಕೊಂದು ಬದಲಾವಣೆ🙏🙏🙌🙌👏👏#🙏ನಮಸ್ಕಾರ #💓ಲವ್ ಸ್ಟೇಟಸ್