ShareChat
click to see wallet page

ಭ್ರಾಂತಿರ್ನಷ್ಟೇ ಕುತೋ ಭೀತಿಃ ಭೀತಿರ್ನಷ್ಟೇ ಕುತೋ ಕರ್ಮ | ಕರ್ಮೇ ನಷ್ಟೇ ತತೋ ಗುರುಃ ಗುರುಃ ದೈವೇ ತತೋ‌ ಗತಿಃ || ಮನದಲ್ಲಿನ ಭ್ರಾಂತಿಯು ‌ನಾಶವಾಗಲು ಭೀತಿಯಿರದು.. ಭೀತಿಯು ನಾಶವಾಗಲು ಕರ್ಮ ಕರ್ಮಫಲಗಳ ಜಿಜ್ಞಾಸೆ ಇರುವುದಿಲ್ಲ..ಕರ್ಮಫಲದ ಅಪೇಕ್ಷೆ ಇಲ್ಲದಿರುವಾಗ ಸದ್ಗುರುಪ್ರಾಪ್ತಿಯು...ಸದ್ಗುರುವಿ‌ನ ಪ್ರಾಪ್ತಿಯಿಂದ ಇಹಪರದ ಉದ್ಧಾರವಾಗುವುದು🙏🙏🙏👏👏👏🙌🙌🙌#🙏ನಮಸ್ಕಾರ #🌅Good Morning🍵 #💐ಗುರುವಾರದ ಶುಭಾಶಯಗಳು

969 ने देखा