ShareChat
click to see wallet page

* ಸೂರ್ಯೊದಯದ ಮಾತು ಗುರಿ ಎನ್ನುವುದು ಗಟ್ಟಿಯಾಗಿದ್ದಾಗ ಗೆಲುವು ನಮ್ಮ ಕೈಯಲ್ಲೆ.. ಉದಾ: ಸಾವಿನ ಮನೆಯಲ್ಲಿ ಅಂಜದೆ ಒಳ ನುಗ್ಗಿ ಸಿಂಹದಂತೆ ಹೊರ ಬಂದು ಗೆಲುವ ತಿಲಕ ಇಡುವ ಸಂಸ್ಕಾರ ಉಳಿಸಿದ ಧಿರ ಗಂಡು ಶಿವಾಜಿ ಮಹಾರಾಜರ ಮರೆಯದೆ ನೆನೆಯಬೇಕು ಅಲ್ಲವೆ.......🚩🚩🚩🚩🚩🚩🚩 #🚩ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ🚩 #🤳 ಟ್ರೆಂಡಿಂಗ್ ರೀಲ್ಸ್ #🙏ಛತ್ರಪತಿ ಶಿವಾಜಿ ಜಯಂತಿ🚩 #ಜೈ ಶಿವಾಜಿ #ಚತ್ರಪತಿ ಶಿವಾಜಿ ಮಹಾರಾಜ ಜಯಂತಿ

717 ने देखा