ಪೂಜಾ ಕಳಶಕ್ಕೆ ಇಡುವ ತೆಂಗಿನಕಾಯಿ ಹೀಗಿರಬೇಕು ?
1. ತೆಂಗಿನಕಾಯಿ ಪೂರ್ಣ ಪ್ರಮಾಣದಲ್ಲಿ ಒಣಗಿರಬಾರದು -- ಸಂಕಷ್ಟ ಎದುರಾಗುತ್ತದೆ.
2. ಪೂಜಾ ಸಮಯದಲ್ಲಿ ಕಳಶಕ್ಕಿಟ್ಟ ತೆಂಗಿನ ಕಾಯಿ ಬೀಳಬಾರದು -- ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.
3. ಬಿರುಕು ಬಿಟ್ಟ ತೆಂಗಿನ ಕಾಯಿಯನ್ನು ಇಡಬಾರದು -- ಪೂಜೆಯ ಫಲ ಸಿಗುವುದಿಲ್ಲ, ಇಷ್ಟಾರ್ಥಗಳು ಈಡೇರದೇ ಇರಬಹುದು.
4. ನೀರಿಲ್ಲದ ತೆಂಗಿನಕಾಯಿಯನ್ನು ಬಳಸಬಾರದು -- ಪೂಜೆಯ ಶುಭ ಫಲಗಳು ಕಡಿಮೆಯಾಗುತ್ತದೆ, ಮನೆಯ ಮಕ್ಕಳು ದಾರಿತಪ್ಪುವ ಸಾಧ್ಯತೆ ಇರುತ್ತದೆ.
5. ಪೂಜೆ ಮಾಡಿಸಿದ ತೆಂಗಿನಕಾಯಿಯನ್ನು ಇತರರಿಗೆ ಕೊಡಬಾರದು -- ಇದರಿಂದ ನಾವು ಮಾಡಿಸಿದ ಪೂಜೆ ಫಲ ನಮಗೆ ಸಿಗದಂತಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Phone number : +91 9110229212
ಆಚಾರ್ಯ ಡಾ. ಶ್ರೀ ಪ್ರಮೋದ್ ಗುರೂಜಿ
ಜ್ಯೋತಿಷಿಗಳು ಮತ್ತು ವಾಸ್ತು ಸಲಹೆಗಾರರು #🔮 2026 ರಾಶಿ ಭವಿಷ್ಯ 🔯 #🙏ಲಕ್ಷ್ಮಿ ದೇವಿ🌸 #❤️ ಅಮ್ಮನ ಪ್ರೀತಿ #💓 ಪ್ರೀತಿ #💖 Love You