ShareChat
click to see wallet page

ಅವಕಾಶ ಸಿಕ್ಕಿದೆ ಎಂದು ಯಾರಿಗೂ ಯಾವತ್ತೂ ಅವಮಾನ, ಅನ್ಯಾಯ ಮಾಡಬೇಡಿ.ಕಾಲ ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ.ಸಹನೆ ತುಂಬಿದ ಹೃದಯಕ್ಕೆ ಪೆಟ್ಟು ಬಿದ್ದರೆ,ಅದರ ನಿರ್ಣಯಗಳು ತುಂಬಾ ಕಠಿಣವಾಗಿರುತ್ತದೆ.ಯಾವುದೂ ಇದ್ದ ಹಾಗೆ ಇರುವುದಿಲ್ಲ, ಎಲ್ಲವೂ ಬದಲಾಗುತ್ತಿರುತ್ತದೆ,ಎಂಬ ಸತ್ಯ ಅರಿವಿಗೆ ಬಂದರೆ ಮನುಷ್ಯ ನಿಶ್ಚಿಂತೆಯಿಂದ ಇರುತ್ತಾನೆ🙏🙏#💓ಲವ್ ಸ್ಟೇಟಸ್ #💓ಲವ್ ಸ್ಟೇಟಸ್ #💓 ಪ್ರೀತಿ #💕ಎರಡು ಹೃದಯಗಳು

784 ने देखा