ಅವಕಾಶ ಸಿಕ್ಕಿದೆ ಎಂದು ಯಾರಿಗೂ ಯಾವತ್ತೂ ಅವಮಾನ, ಅನ್ಯಾಯ ಮಾಡಬೇಡಿ.ಕಾಲ ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ.ಸಹನೆ ತುಂಬಿದ ಹೃದಯಕ್ಕೆ ಪೆಟ್ಟು ಬಿದ್ದರೆ,ಅದರ ನಿರ್ಣಯಗಳು ತುಂಬಾ ಕಠಿಣವಾಗಿರುತ್ತದೆ.ಯಾವುದೂ ಇದ್ದ ಹಾಗೆ ಇರುವುದಿಲ್ಲ, ಎಲ್ಲವೂ ಬದಲಾಗುತ್ತಿರುತ್ತದೆ,ಎಂಬ ಸತ್ಯ ಅರಿವಿಗೆ ಬಂದರೆ ಮನುಷ್ಯ ನಿಶ್ಚಿಂತೆಯಿಂದ ಇರುತ್ತಾನೆ🙏🙏#💓ಲವ್ ಸ್ಟೇಟಸ್ #💓ಲವ್ ಸ್ಟೇಟಸ್ #💓 ಪ್ರೀತಿ #💕ಎರಡು ಹೃದಯಗಳು