ShareChat
click to see wallet page

#🙏ಸಿದ್ಧಿ ವಿನಾಯಕ ಒಬ್ಬಂಟಿಯಾಗಿದ್ದಾಗ ನಿಮ್ಮ ಯೋಚನೆಗಳ ಮೇಲೆ ಹತೋಟಿಯಿರಲಿ. ಅದು ನಿಮ್ಮ ಮೆದುಳನ್ನು ಆರೋಗ್ಯವಾಗಿಡುತ್ತದೆ. ಜನರ ನಡುವೆ ಇದ್ದಾಗ,ನಿಮ್ಮ ಮಾತಿನ ಮೇಲೆ ಹತೋಟಿಯಿರಲಿ. ಅದು ಸಂಬಂಧವನ್ನು ಆರೋಗ್ಯವಾಗಿಡುತ್ತದೆ🙌🙌🙌🙏🙏🙏👏👏👏#🙏ನಮಸ್ಕಾರ #💐ಬುಧವಾರದ ಶುಭಾಶಯ

5K ವೀಕ್ಷಿಸಿದ್ದಾರೆ