ShareChat
click to see wallet page

ಲೈಫಲ್ಲಿ ನಮ್ಮ ಭಾವನೆಗಳಿಗೆ ಸ್ಪಂದನೆಗಳಿಗೆ ಕರೆಕ್ಟಾಗಿ ಬೆಲೆ ಸಿಗದೇ ಇದ್ದಾಗ ತುಂಬಾ ಬೇಜಾರಾಗುತ್ತೆ (Hurt ಆಗುತ್ತೆ) ಅಲ್ಲ, ಅದಕ್ಕೆ ಕುವೆಂಪು ಅವರು ಬರೆದ ಈ ಸಾಲುಗಳು ತುಂಬಾ ಅರ್ಥ ಕೊಡುತ್ತೆ, ಅದೇನೋ ಅಂದ್ರೆ ಬೇಡ ಎಂದವರ ಬದುಕಿನಲ್ಲಿ ಭಾರವಾಗುವುದಕ್ಕಿಂತ ಬೇಕು ಎಂದವರ ಬಾಳಿನಲ್ಲಿ ಬೆಳಕಾಗು ಸಾಕು#🙏ನಮಸ್ಕಾರ

774 ವೀಕ್ಷಿಸಿದ್ದಾರೆ
10 ಗಂಟೆಗಳ ಹಿಂದೆ