ShareChat
click to see wallet page

ಜನವರಿ 18, ಅಮಾವಾಸ್ಯೆಯ ಪವಿತ್ರ ದಿನದಂದು ಕವರನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮೀದೇವಮ್ಮನವರನ್ನು ಪಲ್ಲಕ್ಕಿಯಲ್ಲಿ ಸದ್ಗುರು ಸನ್ನಿಧಿಗೆ ಕರೆತಂದರು. ಊರಿನ ಜನರೆಲ್ಲರೂ ಒಗ್ಗೂಡಿ, ಯೋಗೇಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ಸಂಪ್ರದಾಯ ಮತ್ತು ಭಕ್ತಿಯ ಈ ಅದ್ಭುತ ಸಂಗಮವನ್ನು ತಪ್ಪದೇ ಕಣ್ತುಂಬಿಕೊಳ್ಳಿ 🙏 #gramadevathe #yogeshwaralinga #isha foundation chikkaballapur #SadhguruSannidhi #bengaluru

605 ने देखा
3 दिन पहले