ShareChat
click to see wallet page

#🔴ನಮ್ಮ ಕರ್ನಾಟಕ🟡 ಘಟಪ್ರಭಾದಲ್ಲಿ ನಡೆದ ರೈತ ಹೋರಾಟದ ಸಂದರ್ಭದಲ್ಲಿ ಗೋಕಾಕ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಜೊತೆ ಫೋನಿನಲ್ಲಿ ಮಾತುಕತೆ ನಡೆಸಿದರು. ರೈತರ ಸಮಸ್ಯೆಯನ್ನು ವಿವರಿಸಿ, ಬೇಸಿಗೆ ಸಲುವಾಗಿ ಕಾಲುವೆಗೆ ತಕ್ಷಣ ನೀರು ಬಿಡುವ ಕುರಿತು ಚರ್ಚೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳಿಂದ ಏಪ್ರಿಲ್ 3ರಿಂದ ನೀರು ಬಿಡುವ ಭರವಸೆ ದೊರಕಿತು. #Ghataprabha #FarmersProtest #BelagaviNews #RaithaSangha #HasiruSene #BreakingNews

555 ने देखा
9 दिन पहले