ShareChat
click to see wallet page

ಬೇವು-ಬೆಲ್ಲದಂತೆ ನೋವು-ನಲಿವು ಬೆರೆಯಲಿ, ಸುಖ, ಶಾಂತಿ, ಸಂತೋಷ ತುಂಬಿದ ಬದುಕು ನಿಮ್ಮದಾಗಲಿ, ಕಹಿಯ ನೆನಪುಗಳನ್ನೆಲ್ಲವನ್ನೂ ಮರೆತು ಹೊಸ ಜೀವನ ಪ್ರಾರಂಭಿಸಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು💐💐💐 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #🌞🍃ಯುಗಾದಿ ಹಬ್ಬದ ಶುಭಾಶಯಗಳು🍃🌞

14.6K ने देखा
1 दिन पहले