ನಾಗರ ಪಂಚಮಿ ಹಬ್ಬದ ಮಹತ್ವವನ್ನು ವಿವರಿಸುವ ಸದ್ಗುರುಗಳು, ಅದು ಕೇವಲ ಒಂದು ಹಬ್ಬವಾಗಿರದೆ, ನಮ್ಮ ದೇಹದ ಪ್ರಮುಖ ಕಾರ್ಯಗಳು ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಹೇಗೆ ಸಂಬಂಧಿಸಿದೆ ಎಂಬುದನ್ನು ವಿವರಿಸುತ್ತಾರೆ.
“ಸದ್ಗುರು ಸನ್ನಿಧಿ ಬೆಂಗಳೂರು“ನಲ್ಲಿ ನಾಗರಪಂಚಮಿಯು ಒಂದು ವಿಶೇಷವಾದ ಮತ್ತು ಅತ್ಯಂತ ಮಂಗಳಕರವಾದ ದಿನವಾಗಿದ್ದು, ನಾಗನ ಅನುಗ್ರಹವನ್ನು ಪಡೆಯಲು ಒಂದು ಉತ್ತಮ ಅವಕಾಶವಾಗಿದೆ.
ಖುದ್ದಾಗಿ ಪಾಲ್ಗೊಳ್ಳಲು ನೋಂದಾಯಿಸಿ ಅಥವಾ ಅರ್ಪಣೆ ಮಾಡಲು ಭೇಟಿ ನೀಡಿ: http://bhairavi.co/nagapanchami-kan
#sadhguru #ನಾಗ ಪಂಚಮಿ ಹಬ್ಬದ ಶುಭಾಶಯಗಳು🧜 #ನಾಗ ಪಂಚಮಿ #SadhguruKannada #@isha foundation chikkaballapura
568 views•7 hours ago
00:00
00:55
ಎರಡು ಥರದ ಜನರು ಇರುತ್ತಾರೆ, ಅವರಲ್ಲಿ ನೀವು ಯಾರು?
#sadhguru #SadhguruKannada #people #🎥 Motivational ಸ್ಟೇಟಸ್ #Kannada