ಸರ್ಪ ಸೇವೆಯು ನಾಗ ಸನ್ನಿಧಿಯಲ್ಲಿ ಕೆತ್ತಲಾದ 112 ಸರ್ಪಗಳೊಂದಿಗೆ ನಡೆಸಲ್ಪಡುವ ಒಂದು ಶಕ್ತಿಯುತ ಪ್ರಕ್ರಿಯೆಯಾಗಿದೆ. ಈ ಸೇವೆಯು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ (ವಿಶೇಷವಾಗಿ ಮಹಿಳೆಯರಿಗೆ) ಆರೋಗ್ಯ ಮತ್ತು ಯೋಗಕ್ಷೇಮವನ್ನು ತರುತ್ತದೆ, ಚರ್ಮದ ಕಾಯಿಲೆಗಳನ್ನು ಪರಿಹರಿಸುತ್ತದೆ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ, ನಾಗ ದೋಷ ಮತ್ತು ಕುಲ ದೋಷದಿಂದ ಮುಕ್ತಿ ನೀಡುತ್ತದೆ ಹಾಗೂ ಅತೀಂದ್ರಿಯ ಸಾಮರ್ಥ್ಯಗಳನ್ನು ಬಯಸುವವರಿಗೆ ಬೆಂಬಲಿಸುತ್ತದೆ.
ನೋಂದಾಯಿಸಲು: http://bhairavi.co/nagapanchami-kan
#ನಾಗ ಪಂಚಮಿ #sadhguru #Sadhguru Kannada #@isha foundation chikkaballapura #festival