ShareChat
click to see wallet page

ನಂಜನಗೂಡು ಶ್ರೀರಾಂಪುರ ಗರಡಿ ಹಲವು ರಾಜ್ಯ,ರಾಷ್ಟ್ರ ಪ್ರಶಸ್ತಿಗಳನ್ನು ಹಾಗೂ ಮೈಸೂರು ದಸರಾ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತದೆ... ಶ್ರೀರಾಂಪುರ ಗರಡಿಯಲ್ಲಿ ಕುಸ್ತಿ ಮಾಡುವವರಿಗೆ ಮಹಾನಾಯಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ದೈತ್ಯರಾಜ್ ಅವರಿಂದ ತುಂಬು ಹೃದಯದ ಧನ್ಯವಾದಗಳು... #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏 #🤼‍♂️ ಕುಸ್ತಿ #kusti video #kusti pailvan💪💪💪💪💪..... #kusti

565 ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ