ಹೊಸಕೋಟೆ ನಗರದ 30ನೇ ವಾಡ್೯ ನ ಓಂ ಶ್ರೀ ಸರ್ಕಲ್ ಬಳಿ *ಸ್ವಯಂ ಗೆಳೆಯರ ಬಳಗದ ವತಿಯಿಂದ* ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ *ಮಾನ್ಯ ಶ್ರೀ ಶರತ್ಬಚ್ಚೇಗೌಡರವರ* ಮಾರ್ಗದರ್ಶನದಂತೆ ಪೂಜೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ದೇವರಲ್ಲಿ ಪ್ರಾರ್ಥಿಸಿದ ಸಂಧರ್ಭ.
*ನಮ್ಮಶಾಸಕರು,*
*ನಮ್ಮ ಹೆಮ್ಮೆ.*
# #⏳ಕರ್ನಾಟಕದ ಇತಿಹಾಸ ⏳ #public #SharathBachegowda #karnataka