ShareChat
click to see wallet page

ಹೊಸಕೋಟೆ ನಗರದ 30ನೇ ವಾಡ್೯ ನ ಓಂ ಶ್ರೀ ಸರ್ಕಲ್ ಬಳಿ *ಸ್ವಯಂ ಗೆಳೆಯರ ಬಳಗದ ವತಿಯಿಂದ* ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ *ಮಾನ್ಯ ಶ್ರೀ ಶರತ್‌ಬಚ್ಚೇಗೌಡರವರ* ಮಾರ್ಗದರ್ಶನದಂತೆ ಪೂಜೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ದೇವರಲ್ಲಿ‌ ಪ್ರಾರ್ಥಿಸಿದ‌ ಸಂಧರ್ಭ. *ನಮ್ಮ‌ಶಾಸಕರು,* *ನಮ್ಮ‌ ಹೆಮ್ಮೆ.* # #⏳ಕರ್ನಾಟಕದ ಇತಿಹಾಸ ⏳ #public #SharathBachegowda #karnataka

1K ने देखा
1 महीने पहले